ETV Bharat / state

ಬಯ್ಯಾಪುರ ಅವರಿಗೆ ಜನರ ಆರೋಗ್ಯಕ್ಕಿಂತ ಅಧಿಕಾರವೇ ಮುಖ್ಯ : ದೊಡ್ಡನಗೌಡ ಪಾಟೀಲ

author img

By

Published : Oct 4, 2020, 3:45 PM IST

Updated : Oct 4, 2020, 4:24 PM IST

ಡ್ರಗ್ಸ್ ಅವಶ್ಯಕತೆಯ ಬಗ್ಗೆ ಪ್ರತಿಪಾದಿಸಿರುವ ಅವರಿಗೆ ಜನರ ಆರೋಗ್ಯಕ್ಕಿಂತ ಅಧಿಕಾರವೇ ಮುಖ್ಯವಾಗಿದೆ. ಅವರ ಈ ಹೇಳಿಕೆಯಿಂದ ತಲೆ ಸರಿಯಾಗಿಲ್ಲವೇನೋ ಅನಿಸುತ್ತದೆ..

doddanagowda patila reaction about mla bayyapua statement
ಬಯ್ಯಾಪುರ ಅವರಿಗೆ ಜನರ ಆರೋಗ್ಯಗಿಂತ ಅಧಿಕಾರವೇ ಮುಖ್ಯವಾಗಿದೆ: ದೊಡ್ಡನಗೌಡ ಪಾಟೀಲ

ಕುಷ್ಟಗಿ(ಕೊಪ್ಪಳ): ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಡ್ರಗ್ಸ್ ಅವಶ್ಯಕತೆ ಹೇಳಿಕೆಯಿಂದ ಅವರಿಗೆ ತಲೆ ಸರಿಯಾಗಿಲ್ಲವೇನೋ ಅನಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೊಪ್ಪಳದಲ್ಲಿ ಬಯ್ಯಾಪುರ ನೀಡಿರುವ ಹೇಳಿಕೆ ವಿಚಿತ್ರವಾಗಿದೆ. ಡ್ರಗ್ಸ್ ಅವಶ್ಯಕತೆಯ ಬಗ್ಗೆ ಪ್ರತಿಪಾದಿಸಿರುವ ಅವರಿಗೆ ಜನರ ಆರೋಗ್ಯಕ್ಕಿಂತ ಅಧಿಕಾರವೇ ಮುಖ್ಯವಾಗಿದೆ. ಅವರ ಈ ಹೇಳಿಕೆಯಿಂದ ತಲೆ ಸರಿಯಾಗಿಲ್ಲವೇನೋ ಅನಿಸುತ್ತದೆ.

ಜನರ ಆರೋಗ್ಯದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗಿರುವ ಡ್ರಗ್ಸ್ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಹಣ ಚೆಲ್ಲಿ ಅಧಿಕಾರಗಿಟ್ಟಿಸಿಕೊಂಡಿರುವ ಅವರಿಗೆ, ಜನರ ಆರೋಗ್ಯ ಬೇಕಿಲ್ಲ ಎನ್ನುವುದನ್ನ ಈ ಹೇಳಿಕೆಯೇ ಪುಷ್ಟೀಕರಿಸಿದೆ ಎಂದು ಕಿಡಿಕಾರಿದ್ದಾರೆ.

ಕುಷ್ಟಗಿ(ಕೊಪ್ಪಳ): ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಡ್ರಗ್ಸ್ ಅವಶ್ಯಕತೆ ಹೇಳಿಕೆಯಿಂದ ಅವರಿಗೆ ತಲೆ ಸರಿಯಾಗಿಲ್ಲವೇನೋ ಅನಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೊಪ್ಪಳದಲ್ಲಿ ಬಯ್ಯಾಪುರ ನೀಡಿರುವ ಹೇಳಿಕೆ ವಿಚಿತ್ರವಾಗಿದೆ. ಡ್ರಗ್ಸ್ ಅವಶ್ಯಕತೆಯ ಬಗ್ಗೆ ಪ್ರತಿಪಾದಿಸಿರುವ ಅವರಿಗೆ ಜನರ ಆರೋಗ್ಯಕ್ಕಿಂತ ಅಧಿಕಾರವೇ ಮುಖ್ಯವಾಗಿದೆ. ಅವರ ಈ ಹೇಳಿಕೆಯಿಂದ ತಲೆ ಸರಿಯಾಗಿಲ್ಲವೇನೋ ಅನಿಸುತ್ತದೆ.

ಜನರ ಆರೋಗ್ಯದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗಿರುವ ಡ್ರಗ್ಸ್ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಹಣ ಚೆಲ್ಲಿ ಅಧಿಕಾರಗಿಟ್ಟಿಸಿಕೊಂಡಿರುವ ಅವರಿಗೆ, ಜನರ ಆರೋಗ್ಯ ಬೇಕಿಲ್ಲ ಎನ್ನುವುದನ್ನ ಈ ಹೇಳಿಕೆಯೇ ಪುಷ್ಟೀಕರಿಸಿದೆ ಎಂದು ಕಿಡಿಕಾರಿದ್ದಾರೆ.

Last Updated : Oct 4, 2020, 4:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.