ETV Bharat / state

ಗುಡುಗು-ಸಿಡಿಲಿನ ಆರ್ಭಟ : 82 ಕುರಿ ಸೇರಿ ಜಾನುವಾರು ಸಾವು - undefined

ಕೊಪ್ಪಳ ಜಿಲ್ಲೆಯಲ್ಲಿ ಸಿಡಿಲಿನ ಆರ್ಭಟಕ್ಕೆ ಕುರಿ, ಜಾನುವರುಗಳು ಬಲಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.

82 ಕುರಿ ಸೇರಿ ಜಾನುವಾರು ಸಾವು
author img

By

Published : Apr 10, 2019, 11:42 PM IST

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಸಂಜೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲಿಗೆ 82 ಕುರಿಗಳು ಸೇರಿದಂತೆ ಆಕಳು, ಕರುಗಳು ಬಲಿಯಾಗಿವೆ.

82 ಕುರಿ ಸೇರಿ ಜಾನುವಾರು ಸಾವು

ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ ನಿಂಗಪ್ಪ ಹನುಮಪ್ಪ ಕೋಳಿಹಾಳ ಎಂಬುವರಿಗೆ ಸೇರಿದ 1ಎತ್ತು, ಹಾಳೂರಪ್ಪ ಸಣ್ಣ ಯಮನಪ್ಪ ಮಾದರ ಅವರಿಗೆ ಸೇರಿದ 1ಆಕಳು, 1 ಕರು, ಸುಮಾರು 82 ಕುರಿಗಳು ಸಾವನ್ನಪ್ಪಿವೆ. ಇನ್ನು ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕ ಮುರ್ಕತನಾಳ ಗ್ರಾಮದ ಹನುಮಗೌಡ ಶ್ಯಾಮನಗೌಡ ಗೌಡ್ರ ಎಂಬುವರ 1ಎತ್ತು, ಹನಮಪ್ಪ ಬಂಗ್ಲೇರ ಎಂಬುವರ 1 ಆಕಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಸಂಜೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲಿಗೆ 82 ಕುರಿಗಳು ಸೇರಿದಂತೆ ಆಕಳು, ಕರುಗಳು ಬಲಿಯಾಗಿವೆ.

82 ಕುರಿ ಸೇರಿ ಜಾನುವಾರು ಸಾವು

ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ ನಿಂಗಪ್ಪ ಹನುಮಪ್ಪ ಕೋಳಿಹಾಳ ಎಂಬುವರಿಗೆ ಸೇರಿದ 1ಎತ್ತು, ಹಾಳೂರಪ್ಪ ಸಣ್ಣ ಯಮನಪ್ಪ ಮಾದರ ಅವರಿಗೆ ಸೇರಿದ 1ಆಕಳು, 1 ಕರು, ಸುಮಾರು 82 ಕುರಿಗಳು ಸಾವನ್ನಪ್ಪಿವೆ. ಇನ್ನು ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕ ಮುರ್ಕತನಾಳ ಗ್ರಾಮದ ಹನುಮಗೌಡ ಶ್ಯಾಮನಗೌಡ ಗೌಡ್ರ ಎಂಬುವರ 1ಎತ್ತು, ಹನಮಪ್ಪ ಬಂಗ್ಲೇರ ಎಂಬುವರ 1 ಆಕಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

Intro:Body:ಕೊಪ್ಪಳ:- ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಸಂಜೆ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು ಸಿಡಿಲಿಗೆ ೮೨ ಕುರಿಗಳು ಸೇರಿದಂತೆ ಆಕಳು, ಕರುಗಳು ಸಾವನ್ನಪ್ಪಿವೆ. ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ ನಿಂಗಪ್ಪ ಹನುಮಪ್ಪ ಕೋಳಿಹಾಳ ಎಂಬುವವರಿಗೆ ಸೇರಿದ 1ಎತ್ತು, ಹಾಳೂರಪ್ಪ ಸಣ್ಣಯಮನಪ್ಪ ಮಾದರ ಅವರಿಗೆ ಸೇರಿದ 1ಆಕಳು, 1 ಕರು, ಸುಮಾರು 82 ಕುರಿಗಳು ಸಾವನ್ನಪ್ಪಿವೆ. ಇನ್ನು ತಾವರಗೇರಾ ಪೋಲಿಸ್ ಠಾಣಾ ವ್ಯಾಪ್ತಿಯ ಚಿಕ್ಕಮುರ್ಕತನಾಳ ಗ್ರಾಮದ ಹನಮಗೌಡ ಶ್ಯಾಮನಗೌಡ ಗೌಡ್ರ ಎಂಬುವವ 1ಎತ್ತು, ಹನಮಪ್ಪ ಹನಮಪ್ಪ ಬಂಗ್ಲೇರ ಎಂಬುವವರ 1 ಆಕಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.