ETV Bharat / state

ಪೊಲೀಸರ ಭದ್ರತೆ ಮಧ್ಯೆಯೂ ಬಸ್​​ ಮೇಲೆ ಕಲ್ಲು ತೂರಾಟ - ಪೊಲೀಸರ ಭದ್ರತೆಯ ಮಧ್ಯೆಯೂ ಬಸ್​​ ಮೇಲೆ ಕಲ್ಲು ತೂರಾಟ

ಕೋಲಾರದಿಂದ ಮುಳಬಾಗಿಲಿಗೆ ಹೋಗಿ ವಾಪಸ್ ಬರುವ ವೇಳೆ, ಮಾರ್ಗ ಮಧ್ಯೆ ತಂಬಿಹಳ್ಳಿ ಗೇಟ್ ಬಳಿ ಬಸ್ ಮೇಲೆ ಕಲ್ಲು ಎಸೆಯಲಾಗಿದೆ. ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಸಂಚಾರ ಆರಂಭವಾಗಿದ್ದರೂ , ಪೊಲೀಸ್ ಭದ್ರತೆಯ ನಡುವೆಯೂ ಬಸ್ ನ ಮುಂಭಾಗದ ಗಾಜಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ.

The mischiefs that hit the bus glass in Kolar
ಪೊಲೀಸರ ಭದ್ರತೆ ಮಧ್ಯೆಯೂ ಬಸ್​​ ಮೇಲೆ ಕಲ್ಲು ತೂರಾಟ
author img

By

Published : Apr 17, 2021, 11:57 AM IST

ಕೋಲಾರ : ಪೊಲೀಸರ ಭದ್ರತೆಯ ಮಧ್ಯೆಯೂ ಕೆಎಸ್ಆರ್ಟಿಸಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ತಾಲೂಕಿನ ತಂಬಿಹಳ್ಳಿ ಗೇಟ್ ಬಳಿ ಜರುಗಿದೆ.

ಪೊಲೀಸರ ಭದ್ರತೆ ಮಧ್ಯೆಯೂ ಬಸ್​​ ಮೇಲೆ ಕಲ್ಲು ತೂರಾಟ

ಕೋಲಾರದಿಂದ ಮುಳಬಾಗಿಲಿಗೆ ಹೋಗಿ ವಾಪಸ್ ಬರುವ ವೇಳೆ, ಮಾರ್ಗ ಮಧ್ಯೆ ತಂಬಿಹಳ್ಳಿ ಗೇಟ್ ಬಳಿ ಬಸ್ ಮೇಲೆ ಕಲ್ಲು ಎಸೆಯಲಾಗಿದೆ. ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಸಂಚಾರ ಆರಂಭವಾಗಿದ್ದರೂ ಸಹ , ಪೊಲೀಸ್ ಭದ್ರತೆಯ ನಡುವೆಯೂ ಬಸ್​​​​ನ ಮುಂಭಾಗದ ಗಾಜಿಗೆ ಕಿಡಿಗೇಡಿಗಳು ಕಲ್ಲನ್ನೆಸೆದಿದ್ದಾರೆ. ಇದರಿಂದ ಬಸ್​​​ನ ಮುಂಬಾಗದ ಗಾಜಿಗೆ ಹಾನಿಯಾಗಿದೆ.

ಇನ್ನು ಮುಳಬಾಗಿಲು ಡಿಪೋಗೆ ಸೇರಿದ ಬಸ್ ಇದಾಗಿದ್ದು, ಕಳೆದ ಹತ್ತು ದಿನದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡದೆ, ಕೆಲ ನೌಕರರು ಕೆಲಸಕ್ಕೆ ಹಾಜರಾಗಿದ್ದರು. ಜೊತೆಗೆ ಮುಷ್ಕರ ಕೈ ಬಿಟ್ಟು ಬಸ್ ಓಡಿಸುತ್ತಿರುವುದನ್ನು ಖಂಡಿಸಿ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ ಎನ್ನಲಾಗಿದೆ‌. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ‌.

ಓದಿ : ಕೊರೊನಾ ಭೀತಿ: ಗೋಕಾಕ್​ನಲ್ಲಿ ನೀರಸ ಮತದಾನ

ಕೋಲಾರ : ಪೊಲೀಸರ ಭದ್ರತೆಯ ಮಧ್ಯೆಯೂ ಕೆಎಸ್ಆರ್ಟಿಸಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ತಾಲೂಕಿನ ತಂಬಿಹಳ್ಳಿ ಗೇಟ್ ಬಳಿ ಜರುಗಿದೆ.

ಪೊಲೀಸರ ಭದ್ರತೆ ಮಧ್ಯೆಯೂ ಬಸ್​​ ಮೇಲೆ ಕಲ್ಲು ತೂರಾಟ

ಕೋಲಾರದಿಂದ ಮುಳಬಾಗಿಲಿಗೆ ಹೋಗಿ ವಾಪಸ್ ಬರುವ ವೇಳೆ, ಮಾರ್ಗ ಮಧ್ಯೆ ತಂಬಿಹಳ್ಳಿ ಗೇಟ್ ಬಳಿ ಬಸ್ ಮೇಲೆ ಕಲ್ಲು ಎಸೆಯಲಾಗಿದೆ. ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಸಂಚಾರ ಆರಂಭವಾಗಿದ್ದರೂ ಸಹ , ಪೊಲೀಸ್ ಭದ್ರತೆಯ ನಡುವೆಯೂ ಬಸ್​​​​ನ ಮುಂಭಾಗದ ಗಾಜಿಗೆ ಕಿಡಿಗೇಡಿಗಳು ಕಲ್ಲನ್ನೆಸೆದಿದ್ದಾರೆ. ಇದರಿಂದ ಬಸ್​​​ನ ಮುಂಬಾಗದ ಗಾಜಿಗೆ ಹಾನಿಯಾಗಿದೆ.

ಇನ್ನು ಮುಳಬಾಗಿಲು ಡಿಪೋಗೆ ಸೇರಿದ ಬಸ್ ಇದಾಗಿದ್ದು, ಕಳೆದ ಹತ್ತು ದಿನದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡದೆ, ಕೆಲ ನೌಕರರು ಕೆಲಸಕ್ಕೆ ಹಾಜರಾಗಿದ್ದರು. ಜೊತೆಗೆ ಮುಷ್ಕರ ಕೈ ಬಿಟ್ಟು ಬಸ್ ಓಡಿಸುತ್ತಿರುವುದನ್ನು ಖಂಡಿಸಿ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ ಎನ್ನಲಾಗಿದೆ‌. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ‌.

ಓದಿ : ಕೊರೊನಾ ಭೀತಿ: ಗೋಕಾಕ್​ನಲ್ಲಿ ನೀರಸ ಮತದಾನ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.