ETV Bharat / state

ರೈತರು ಬೆಳೆದ ತರಕಾರಿ ಖರೀದಿಸಿದ ಸಂಸದ ಎಸ್.ಮುನಿಸ್ವಾಮಿ - ರೈತರಿಗೂ,ಹಸಿದವರಿಗೂ ನೆರವು ನೀಡಲು ಮುಂದಾದ್ರು ಎಸ್.ಮುನಿಸ್ವಾಮಿ

ರೈತರು ಬೆಳೆದಿರುವ ಬೆಳೆಗಳನ್ನು ತಾವೇ ಖರೀದಿಸಿ ಅದನ್ನು ತಮ್ಮ ಕ್ಷೇತ್ರದಲ್ಲಿನ ಬಡವರಿಗೆ ಹಂಚುವ ಮೂಲಕ ಅತ್ತ ರೈತರಿಗೂ ನೆರವು ನೀಡಿ, ಇತ್ತ ಹಸಿದವರಿಗೂ ತರಕಾರಿ ನೀಡುವ ಪ್ರಯತ್ನವನ್ನು ಸಂಸದ ಎಸ್.ಮುನಿಸ್ವಾಮಿ ಮಾಡುತ್ತಿದ್ದಾರೆ.

S. Muniswamy
ಎಸ್.ಮುನಿಸ್ವಾಮಿ
author img

By

Published : Apr 12, 2020, 4:22 PM IST

ಕೋಲಾರ : ಸಂಕಷ್ಟದಲ್ಲಿರುವ ರೈತರು ಬೆಳೆದಿರುವ ಬೆಳೆಗಳನ್ನು ತಾವೇ ಖರೀದಿಸಿ ಅದನ್ನು ತಮ್ಮ ಕ್ಷೇತ್ರದಲ್ಲಿನ ಬಡವರಿಗೆ ಹಂಚುವ ಮೂಲಕ ರೈತರು, ಹಸಿದವರಿಗೆ ಸಂಸದ ಮುನಿಸ್ವಾಮಿ ನೆರವಾಗುತ್ತಿದ್ದಾರೆ.

ರೈತರಿಗೂ,ಹಸಿದವರಿಗೂ ನೆರವು ನೀಡಲು ಮುಂದಾದ ಸಂಸದ ಎಸ್.ಮುನಿಸ್ವಾಮಿ

ಮಾಲೂರು ತಾಲ್ಲೂಕು ಕೂಗಿಟಿಗಾನಹಳ್ಳಿ ಗ್ರಾಮದ ಚೆನ್ನರಾಯ, ಮುನಿಕೃಷ್ಣಪ್ಪ, ನಾರಾಯಣಸ್ವಾಮಿ ಎಂಬ ರೈತರ ತೋಟಗಳಿಗೆ ತಾವೇ ಸ್ವತ: ಭೇಟಿ ನೀಡಿ ಟೊಮ್ಯಾಟೋ, ಬದನೆಕಾಯಿ, ಪಾಲಕ್ ಸೊಪ್ಪು, ಕೊತ್ತಂಬರಿ, ಎಲೆಕೋಸು, ಹೂಕೋಸು ಸೇರಿದಂತೆ ಹಲವು ತರಕಾರಿಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಿದರು.

ಕೋಲಾರ : ಸಂಕಷ್ಟದಲ್ಲಿರುವ ರೈತರು ಬೆಳೆದಿರುವ ಬೆಳೆಗಳನ್ನು ತಾವೇ ಖರೀದಿಸಿ ಅದನ್ನು ತಮ್ಮ ಕ್ಷೇತ್ರದಲ್ಲಿನ ಬಡವರಿಗೆ ಹಂಚುವ ಮೂಲಕ ರೈತರು, ಹಸಿದವರಿಗೆ ಸಂಸದ ಮುನಿಸ್ವಾಮಿ ನೆರವಾಗುತ್ತಿದ್ದಾರೆ.

ರೈತರಿಗೂ,ಹಸಿದವರಿಗೂ ನೆರವು ನೀಡಲು ಮುಂದಾದ ಸಂಸದ ಎಸ್.ಮುನಿಸ್ವಾಮಿ

ಮಾಲೂರು ತಾಲ್ಲೂಕು ಕೂಗಿಟಿಗಾನಹಳ್ಳಿ ಗ್ರಾಮದ ಚೆನ್ನರಾಯ, ಮುನಿಕೃಷ್ಣಪ್ಪ, ನಾರಾಯಣಸ್ವಾಮಿ ಎಂಬ ರೈತರ ತೋಟಗಳಿಗೆ ತಾವೇ ಸ್ವತ: ಭೇಟಿ ನೀಡಿ ಟೊಮ್ಯಾಟೋ, ಬದನೆಕಾಯಿ, ಪಾಲಕ್ ಸೊಪ್ಪು, ಕೊತ್ತಂಬರಿ, ಎಲೆಕೋಸು, ಹೂಕೋಸು ಸೇರಿದಂತೆ ಹಲವು ತರಕಾರಿಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಿದರು.

For All Latest Updates

TAGGED:

S. Muniswamy
ETV Bharat Logo

Copyright © 2025 Ushodaya Enterprises Pvt. Ltd., All Rights Reserved.