ETV Bharat / state

ಸಿದ್ದರಾಮಯ್ಯ ಪರ ಬ್ಯಾಟ್​ ಬೀಸಿದ ಸಚಿವ ಕೃಷ್ಣಬೈರೇಗೌಡ - undefined

ಸಿದ್ದರಾಮಯ್ಯ ಒಬ್ಬ ಸಮರ್ಥವಾದ ಸಿಎಂ ಆಗಿದ್ದರು. ಪಕ್ಷಾತೀತವಾಗಿ ಎಲ್ಲಾ ಪಕ್ಷದ ಶಾಸಕರು ಸಿದ್ದರಾಮಯ್ಯರನ್ನ ಮೆಚ್ಚಿದ್ದಾರೆ. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಜನಪ್ರಿಯತೆ ಇಲ್ಲ ಎಂದಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಸಚಿವ ಕೃಷ್ಣಬೈರೇಗೌಡ ಬ್ಯಾಟಿಂಗ್
author img

By

Published : May 13, 2019, 9:08 PM IST

ಕೋಲಾರ: ಸಿದ್ದರಾಮಯ್ಯ ಒಬ್ಬ ಸಮರ್ಥವಾದ ಸಿಎಂ ಆಗಿದ್ದರು. ಪಕ್ಷಾತೀತವಾಗಿ ಎಲ್ಲಾ ಪಕ್ಷದ ಶಾಸಕರು ಸಿದ್ದರಾಮಯ್ಯರನ್ನ ಮೆಚ್ಚಿದ್ದಾರೆ. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಜನಪ್ರಿಯತೆ ಇಲ್ಲ ಎಂದಲ್ಲ. ದೇವರಾಜು ಅರಸು, ಎಸ್.ಎಂ. ಕೃಷ್ಣ, ಧರ್ಮಸಿಂಗ್ ಸರ್ಕಾರ ಇದ್ದಾಗಲು ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಪರ ಸಚಿವ ಕೃಷ್ಣಬೈರೇಗೌಡ ಬ್ಯಾಟಿಂಗ್ ಮಾಡಿದರು.

ಸಿದ್ದರಾಮಯ್ಯ ಆಢಳಿತ ಕೊಂಡಾಡಿ, ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಕೃಷ್ಣಬೈರೇಗೌಡ

ಇಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬರ ಪರಿಶೀಲನೆ ಸಭೆ ನಂತರ ಸಚಿವ ಕೃಷ್ಣಬೈರೇಗೌಡ ಮಾಜಿ ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದರು. ಈ ಮೂಲಕ ಪರೋಕ್ಷವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ್ಯ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು. ಹೌದು ಇತ್ತೀಚೆಗಷ್ಟೆ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಸ್ಥಾನದ ಕುರಿತು ವಿಶ್ವನಾಥ್​ ನೀಡಿದ್ದ ಹೇಳಿಕೆಗಳಿಗೆ ಟಾಂಗ್​ ನೀಡಿದ ಅವರು, ಕೆಲವರು ಮಾತನಾಡುವ ಮೊದಲು ಶಿಸ್ತಿನ ಪದಬಳಕೆ ಅತ್ಯವಶ್ಯಕ. ಸಾರ್ವಜನಿಕವಾಗಿ ನಾವು ಮಾತನಾಡುವಾಗ ಸದಬಿರುಚಿ ಪದಬಳಕೆ ಅತಿಮುಖ್ಯ ಎಂದರು.

ಇನ್ನೂ ಫಲಿತಾಂಶ ಕುರಿತು, ಲೋಕಸಭೆ ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಕೇಂದ್ರದಲ್ಲಿ ಈ ಬಾರಿ ವಿರೋಧ ಪಕ್ಷದ ಸರ್ಕಾರ ರಚನೆಯಾಗೋದು ಖಚಿತ ಎಂದರು.

ಕೋಲಾರ: ಸಿದ್ದರಾಮಯ್ಯ ಒಬ್ಬ ಸಮರ್ಥವಾದ ಸಿಎಂ ಆಗಿದ್ದರು. ಪಕ್ಷಾತೀತವಾಗಿ ಎಲ್ಲಾ ಪಕ್ಷದ ಶಾಸಕರು ಸಿದ್ದರಾಮಯ್ಯರನ್ನ ಮೆಚ್ಚಿದ್ದಾರೆ. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಜನಪ್ರಿಯತೆ ಇಲ್ಲ ಎಂದಲ್ಲ. ದೇವರಾಜು ಅರಸು, ಎಸ್.ಎಂ. ಕೃಷ್ಣ, ಧರ್ಮಸಿಂಗ್ ಸರ್ಕಾರ ಇದ್ದಾಗಲು ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಪರ ಸಚಿವ ಕೃಷ್ಣಬೈರೇಗೌಡ ಬ್ಯಾಟಿಂಗ್ ಮಾಡಿದರು.

ಸಿದ್ದರಾಮಯ್ಯ ಆಢಳಿತ ಕೊಂಡಾಡಿ, ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಕೃಷ್ಣಬೈರೇಗೌಡ

ಇಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬರ ಪರಿಶೀಲನೆ ಸಭೆ ನಂತರ ಸಚಿವ ಕೃಷ್ಣಬೈರೇಗೌಡ ಮಾಜಿ ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದರು. ಈ ಮೂಲಕ ಪರೋಕ್ಷವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ್ಯ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು. ಹೌದು ಇತ್ತೀಚೆಗಷ್ಟೆ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಸ್ಥಾನದ ಕುರಿತು ವಿಶ್ವನಾಥ್​ ನೀಡಿದ್ದ ಹೇಳಿಕೆಗಳಿಗೆ ಟಾಂಗ್​ ನೀಡಿದ ಅವರು, ಕೆಲವರು ಮಾತನಾಡುವ ಮೊದಲು ಶಿಸ್ತಿನ ಪದಬಳಕೆ ಅತ್ಯವಶ್ಯಕ. ಸಾರ್ವಜನಿಕವಾಗಿ ನಾವು ಮಾತನಾಡುವಾಗ ಸದಬಿರುಚಿ ಪದಬಳಕೆ ಅತಿಮುಖ್ಯ ಎಂದರು.

ಇನ್ನೂ ಫಲಿತಾಂಶ ಕುರಿತು, ಲೋಕಸಭೆ ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಕೇಂದ್ರದಲ್ಲಿ ಈ ಬಾರಿ ವಿರೋಧ ಪಕ್ಷದ ಸರ್ಕಾರ ರಚನೆಯಾಗೋದು ಖಚಿತ ಎಂದರು.

Intro:ಆಂಕರ್: ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಸಚಿವ ಕೃಷ್ಣಬೈರೇಗೌಡ ಬ್ಯಾಟಿಂಗ್ ಮಾಡಿದ್ದಾರೆ,
ಸಿದ್ದರಾಮಯ್ಯ ಒಬ್ಬ ಸಮರ್ಥವಾದ ಸಿಎಂ ಆಗಿದ್ದರು,
ದುರದೃಷ್ಟ ಎಲೆಕ್ಷನ್ ನಲ್ಲಿ ಸೋತ ಮಾತ್ರಕ್ಕೆ ಜನಪ್ರಿಯತೆ ಇಲ್ಲ ಎಂದಲ್ಲ,
ದೇವರಾಜು ಅರಸು, ಎಸ್.ಎಂ. ಕೃಷ್ಣ, ಧರ್ಮಸಿಂಗ್ ಸರ್ಕಾರ ಇದ್ದಾಗಲು ಚುನಾವಣೆಯಲ್ಲಿ ಸೋತಿದ್ದೇವೆ,
ಪಕ್ಷಾತೀತವಾಗಿ ಎಲ್ಲಾ ಪಕ್ಷದ ಶಾಸಕರು ಸಿದ್ದರಾಮಯ್ಯರನ್ನ ಮೆಚ್ಚಿದ್ದಾರೆ,
ಪರೋಕ್ಷವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ್ಯ ಎಚ್.ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆದಿ ಕೃಷ್ಣ ಬೈರೇಗೌಡ. ಕೆಲವರು ಮಾತನಾಡುವ ಮೊದಲು ಶಿಸ್ತಿನ ಪದಬಳಕೆ ಅತ್ಯವಶ್ಯಕ,
ಸಾರ್ವಜನಿಕವಾಗಿ ನಾವು ಮಾತನಾಡುವಾಗ ಸದಬಿರುಚಿ ಪದಬಳಕೆ ಅತಿಮುಖ್ಯ,
ಲೋಕಸಭೆ ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರು ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ,
ಕೇಂದ್ರದಲ್ಲಿ ಈ ಬಾರಿ ವಿರೋಧ ಪಕ್ಷಗಳ ಸರ್ಕಾರ ರಚನೆಯಾಗೋದು ಖಚಿತ ಎಂದ್ರು. ಇವತ್ತು
ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ಪರಿಶೀಲನೆ ಸಭೆ ನಂತ್ರ ಸಚಿವ ಕೃಷ್ಣಬೈರೇಗೌಡ ಹೇಳಿಕೆ.

ಬೈಟ್​;1 ಕೃಷ್ಣಬೈರೇಗೌಡ (ಜಿಲ್ಲಾ ಉಸ್ತುವಾರಿ ಸಚಿವ)Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.