ETV Bharat / state

ಕೋಟಿಲಿಂಗೇಶ್ವರ ಕ್ಷೇತ್ರದ ವಾರಸುದಾರಿಕೆ ವಿವಾದ: ಹಣದ ವಿಚಾರವಾಗಿ ಸಿಬ್ಬಂದಿ ಮಧ್ಯೆ ಕಿತ್ತಾಟ - Controversy of Kotilingeshwara temple inheriter issue

ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿನ ವಾರಸುದಾರಿಕೆ ವಿವಾದ ಮುಂದುವರೆದಿದ್ದು,​ ಕ್ಷೇತ್ರದ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಸಿಬ್ಬಂದಿಯ ಹೈಡ್ರಾಮಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೋಟಿಲಿಂಗೇಶ್ವರ್​ ಕ್ಷೇತ್ರದ ವಾರಸುದಾರಿಕೆ ವಿವಾದ: ಹೈಡ್ರಾಮಾ ಸಿಸಿಟಿವಿಯಲ್ಲಿ ಸೆರೆ
author img

By

Published : Nov 25, 2019, 1:49 PM IST

ಕೋಲಾರ: ಜಿಲ್ಲೆಯ ಪ್ರಸಿದ್ಧ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿನ ವಾರಸುದಾರಿಕೆ ವಿವಾದ ಮುಂದುವರೆದಿದೆ. ಸದ್ಯ ಹೈಕೋರ್ಟ್​​ ಆದೇಶದ ಮೇರೆಗೆ ದೇವಾಲಯದ ಉಸ್ತುವಾರಿಯನ್ನು ಕಾರ್ಯದರ್ಶಿ ಕೆ ವಿ ಕುಮಾರಿಗೆ ವಹಿಸಲಾಗಿದೆ.

ಕೋಟಿಲಿಂಗೇಶ್ವರ್​ ಕ್ಷೇತ್ರದ ವಾರಸುದಾರಿಕೆ ವಿವಾದ: ಹೈಡ್ರಾಮಾ ಸಿಸಿಟಿವಿಯಲ್ಲಿ ಸೆರೆ

ಈ ಬೆನ್ನಲ್ಲೇ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ದೇವಾಲಯದ ಟಿಕೆಟ್​ ಕೌಂಟರ್​ನಲ್ಲಿದ್ದ ಸಿಬ್ಬಂದಿ ರಾಧಾಕೃಷ್ಣ ಎಂಬುವರು ಟಿಕೆಟ್ ಕೌಂಟರ್​ನಲ್ಲಿ ಸಂಗ್ರಹವಾದ ಹಣವನ್ನು ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ತಿಳಿದು ವಿಚಾರಿಸಿದಾಗ ಸುಮಾರು 30 ಸಾವಿರ ರೂಪಾಯಿಯಷ್ಟು ಹಣ ಲಪಟಾಯಿಸಿರೋದು ಕಂಡು ಬಂದಿದೆ ಎನ್ನಲಾಗ್ತಿದ್ದು, ರಾಧಾಕೃಷ್ಣನನ್ನು ಕೆಲಸದಿಂದ ಹೊರಹಾಕಿ ಅವರ ವಿರುದ್ಧ ಬೇತಮಂಗಲ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ.

ಕೋಟಿ ಲಿಂಗೇಶ್ವರ್​ ಕ್ಷೇತ್ರದಲ್ಲಿರುವ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಹೈಡ್ರಾಮಾ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ಈ ಎಲ್ಲಾ ವಿಡಿಯೋಗಳು ದೇವಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೋಲಾರ: ಜಿಲ್ಲೆಯ ಪ್ರಸಿದ್ಧ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿನ ವಾರಸುದಾರಿಕೆ ವಿವಾದ ಮುಂದುವರೆದಿದೆ. ಸದ್ಯ ಹೈಕೋರ್ಟ್​​ ಆದೇಶದ ಮೇರೆಗೆ ದೇವಾಲಯದ ಉಸ್ತುವಾರಿಯನ್ನು ಕಾರ್ಯದರ್ಶಿ ಕೆ ವಿ ಕುಮಾರಿಗೆ ವಹಿಸಲಾಗಿದೆ.

ಕೋಟಿಲಿಂಗೇಶ್ವರ್​ ಕ್ಷೇತ್ರದ ವಾರಸುದಾರಿಕೆ ವಿವಾದ: ಹೈಡ್ರಾಮಾ ಸಿಸಿಟಿವಿಯಲ್ಲಿ ಸೆರೆ

ಈ ಬೆನ್ನಲ್ಲೇ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ದೇವಾಲಯದ ಟಿಕೆಟ್​ ಕೌಂಟರ್​ನಲ್ಲಿದ್ದ ಸಿಬ್ಬಂದಿ ರಾಧಾಕೃಷ್ಣ ಎಂಬುವರು ಟಿಕೆಟ್ ಕೌಂಟರ್​ನಲ್ಲಿ ಸಂಗ್ರಹವಾದ ಹಣವನ್ನು ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ತಿಳಿದು ವಿಚಾರಿಸಿದಾಗ ಸುಮಾರು 30 ಸಾವಿರ ರೂಪಾಯಿಯಷ್ಟು ಹಣ ಲಪಟಾಯಿಸಿರೋದು ಕಂಡು ಬಂದಿದೆ ಎನ್ನಲಾಗ್ತಿದ್ದು, ರಾಧಾಕೃಷ್ಣನನ್ನು ಕೆಲಸದಿಂದ ಹೊರಹಾಕಿ ಅವರ ವಿರುದ್ಧ ಬೇತಮಂಗಲ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ.

ಕೋಟಿ ಲಿಂಗೇಶ್ವರ್​ ಕ್ಷೇತ್ರದಲ್ಲಿರುವ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಹೈಡ್ರಾಮಾ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ಈ ಎಲ್ಲಾ ವಿಡಿಯೋಗಳು ದೇವಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Intro:ಆ ಂಕರ್: ಕೋಲಾರ ಜಿಲ್ಲೆಯ ಪ್ರಸಿದ್ದ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿನ ವಾರಸುದಾರಿಕೆ ವಿವಾದ ಮುಂದುವರೆದಿದೆ, ಸದ್ಯ ಹೈಕೋರ್ಟ್​​ ಆದೇಶದ ಮೇರೆಗೆ ದೇವಾಲಯದ ಉಸ್ತುವಾರಿಯನ್ನು ಕಾರ್ಯದರ್ಶಿ ಕೆವಿ ಕುಮಾರಿಗೆ ವಹಿಸಿಕೊಡಲಾಗಿದೆ,


Body:ಈ ಬೆನ್ನಲ್ಲೇ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ದೇವಾಲಯದ ಟಿಕೆಟ್​ ಕೌಂಟರ್​ನಲ್ಲಿದ್ದ ಸಿಬ್ಬಂದಿ ರಾಧಾಕೃಷ್ಣ ಎಂಬುವರು ಟಿಕೆಟ್ ಕೌಂಟರ್​ನಲ್ಲಿ ಸಂಗ್ರಹವಾದ ಹಣವನ್ನು ಲಪಟಾಯಿಸಿರುವ ಬಗ್ಗೆ ತಿಳಿದು ಬಂದು ವಿಚಾರಿಸಿದಾಗ ಸುಮಾರು 30 ಸಾವಿರ ರೂಪಾಯಿಯಷ್ಟು ಹಣ ಲಪಟಾಯಿಸಿರೋದು ಕಂಡು ಬಂದ ಹಿನ್ನೆಲೆ ಅವನನ್ನು ಕೆಲಸದಿಂದ ಹೊರಹಾಕಿ ರಾಧಾಕೃಷ್ಣ ವಿರುದ್ದ ಬೇತಮಂಗಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Conclusion:ಈ ಎಲ್ಲಾ ವಿಡಿಯೋಗಳು ದೇವಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.