ETV Bharat / state

ಜನ ಜಾಗೃತಿ ಕಾರ್ಯಕ್ಕೆ ರಾಜ್ಯಾಧ್ಯಕ್ಷ ಕಟೀಲ್​ ಚಾಲನೆ - ಜನ ಜಾಗೃತಿ ಕಾರ್ಯ

ಮಹಾತ್ಮ ಗಾಂಧೀಜಿಯವರ 150ನೇ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ದೇಶದ 543 ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಸಂಬಂಧ ಮುಳಬಾಗಲು ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಾದಯಾತ್ರೆಗೆ ಚಾಲನೆ ನೀಡಿದ್ರು.

BJP rally
author img

By

Published : Oct 5, 2019, 1:06 PM IST

ಕೋಲಾರ : ದೇಶದಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಹಾಗೂ ಜನಜಾಗೃತಿ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ,ಜನ ಜಾಗೃತಿ ಕಾರ್ಯಕ್ಕೆ ಚಾಲನೆ ನೀಡಿದ ರಾಜ್ಯಾಧ್ಯಕ್ಷ ಕಟೀಲ್​

ಮಹಾತ್ಮ ಗಾಂಧೀಜಿಯವರ 150 ನೇ ಹುಟ್ಟುಹಬ್ಬದ ನಿಮಿತ್ತ ಬಿಜೆಪಿ ದೇಶದ 543 ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಸಂಬಂಧ ಮುಳಬಾಗಿಲು ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಾದಯಾತ್ರೆಗೆ ಚಾಲನೆ ನೀಡಿದ್ರು. ಗಾಂಧಿ ಆಶಯದಂತೆ ಸ್ವಚ್ಚ ಭಾರತ, ಮದ್ಯ ವ್ಯಸನ ಮುಕ್ತ ಸಮಾಜ, ಗೋಪೂಜೆ, ಗಂಗಾನದಿ ಶುಚಿ ಮಾಡುವುದು ಸೇರಿದಂತೆ ಬಯಲು ಬಹಿರ್ದೇಸೆ ಮುಕ್ತ ಸಮಾಜ, ರಾಮರಾಜ್ಯ ಮಾಡುವುದು ಈ ಪಾದಯಾತ್ರೆ ಉದ್ದೇಶ ಹೊಂದಿದೆ. ನಗರದ ಬೈಪಲ್ಲಿ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಟೀಲ್​ ನೂರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಪಾದಯಾತ್ರೆ ನಡೆಸಿದ್ರು.

ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ 300 ಕೀ.ಮೀ ಪಾದಯಾತ್ರೆಗೆ ಯೋಜನೆ ರೂಪಿಸಿಕೊಂಡಿರುವ ಸಂಸದ ಮುನಿಸ್ವಾಮಿ, ರಾಜ್ಯಾಧ್ಯಕ್ಷರ ಜೊತೆ ಪಾದಯಾತ್ರೆ ಮಾಡಿದ್ರು. ಮುಳಬಾಗಲು ನಗರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆಯೊಂದಿಗೆ ಜನಜಾಗೃತಿ ಮೂಡಿಸಿದ ಅವರು, ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಗ್ರಾಮಗಳಿಗೂ ಭೇಟಿ ನೀಡಿ ಸ್ಥಳದಲ್ಲಿಯೆ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ರು.

ಇದೇ ವೇಳೆ, ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿವೆಂಕಟಮುನಿಯಪ್ಪ, ಮಾಜಿ ಶಾಸಕ ವೈ.ಸಂಪಂಗಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ರು.

ಕೋಲಾರ : ದೇಶದಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಹಾಗೂ ಜನಜಾಗೃತಿ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ,ಜನ ಜಾಗೃತಿ ಕಾರ್ಯಕ್ಕೆ ಚಾಲನೆ ನೀಡಿದ ರಾಜ್ಯಾಧ್ಯಕ್ಷ ಕಟೀಲ್​

ಮಹಾತ್ಮ ಗಾಂಧೀಜಿಯವರ 150 ನೇ ಹುಟ್ಟುಹಬ್ಬದ ನಿಮಿತ್ತ ಬಿಜೆಪಿ ದೇಶದ 543 ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಸಂಬಂಧ ಮುಳಬಾಗಿಲು ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಾದಯಾತ್ರೆಗೆ ಚಾಲನೆ ನೀಡಿದ್ರು. ಗಾಂಧಿ ಆಶಯದಂತೆ ಸ್ವಚ್ಚ ಭಾರತ, ಮದ್ಯ ವ್ಯಸನ ಮುಕ್ತ ಸಮಾಜ, ಗೋಪೂಜೆ, ಗಂಗಾನದಿ ಶುಚಿ ಮಾಡುವುದು ಸೇರಿದಂತೆ ಬಯಲು ಬಹಿರ್ದೇಸೆ ಮುಕ್ತ ಸಮಾಜ, ರಾಮರಾಜ್ಯ ಮಾಡುವುದು ಈ ಪಾದಯಾತ್ರೆ ಉದ್ದೇಶ ಹೊಂದಿದೆ. ನಗರದ ಬೈಪಲ್ಲಿ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಟೀಲ್​ ನೂರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಪಾದಯಾತ್ರೆ ನಡೆಸಿದ್ರು.

ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ 300 ಕೀ.ಮೀ ಪಾದಯಾತ್ರೆಗೆ ಯೋಜನೆ ರೂಪಿಸಿಕೊಂಡಿರುವ ಸಂಸದ ಮುನಿಸ್ವಾಮಿ, ರಾಜ್ಯಾಧ್ಯಕ್ಷರ ಜೊತೆ ಪಾದಯಾತ್ರೆ ಮಾಡಿದ್ರು. ಮುಳಬಾಗಲು ನಗರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆಯೊಂದಿಗೆ ಜನಜಾಗೃತಿ ಮೂಡಿಸಿದ ಅವರು, ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಗ್ರಾಮಗಳಿಗೂ ಭೇಟಿ ನೀಡಿ ಸ್ಥಳದಲ್ಲಿಯೆ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ರು.

ಇದೇ ವೇಳೆ, ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿವೆಂಕಟಮುನಿಯಪ್ಪ, ಮಾಜಿ ಶಾಸಕ ವೈ.ಸಂಪಂಗಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ರು.

Intro:ಆಂಕರ್:ದೇಶದಾದ್ಯಂತ ಹಮ್ಮಿಕೊಂಡಿರುವ ಬಿಜೆಪಿ ಪಾದಯಾತ್ರೆಯೊಂದಿಗೆ ಜನಜಾಗೃತಿ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅದೀಕೃತವಾಗಿ ಚಾಲನೆ ನೀಡಿದ್ರು. ಮೂಢಣ ದಿಕ್ಕಿನಲ್ಲಿರುವ ಕುರುಡು ಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದ ಅವರು, ಮಾಧ್ಯಮಗಳೊಂದಿಗೆ ಮುನಿಸಿಕೊಂಡಿದ್ದು ವಿಶೇಷವಾಗಿತ್ತು..

Body:ವಾ/ಓ:1 ಮಹಾತ್ಮ ಗಾಂಧಿಜಿಯವರ ೧೫೦ ನೇ ಹುಟ್ಟುಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ದೇಶದ ೫೪೩ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದೆ. ಅದರಂತೆ ಕೋಲಾರದಲ್ಲೂ ಮುಳಬಾಗಲು ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಾದಯಾತ್ರೆಗೆ ಚಾಲನೆ ನೀಡಿದ್ರು. ಗಾಂಧಿಜಿ ಆಶಯದಂತೆ ಸ್ವಚ್ಚ ಭಾರತ, ಮಧ್ಯ ವ್ಯಸನ ಮುಕ್ತ ಸಮಾಜ, ಗೋಪೂಜೆ, ಗಂಗಾನದಿ ಶುಚಿ ಮಾಡುವುದು ಸೇರಿದಂತೆ ಬಯಲು ಬಹಿರ್ದೇಸೆ ಮುಕ್ತ ಸಮಾಜ,ರಾಮರಾಜ್ಯ ಮಾಡುವುದು ಪಾದಯಾತ್ರೆ ಉದ್ದೇಶವಾಗಿತ್ತು. ಮುಳಬಾಗಲು ನಗರದ ಬೈಪಲ್ಲಿ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ನೂರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಪಾದಯಾತ್ರೆ ನಡೆಸಿದ್ರು. ೧೧ ಗಂಟೆ ಸುಮಾರಿಗೆ ಆಗಮಿಸಿದ ರಾಜ್ಯಾಧ್ಯಕ್ಷ ಕಟೀಲ್ ನಗರದಲ್ಲಿ ಕೆಲಕಾಲ ಸಂಚರಿಸಿ ನಂತರ ಮದ್ಯಾಹ್ನ ೧೨.೩೦ ಆಗುತ್ತಿದ್ದಂತೆ ಕಾರ್ಯಕರ್ತರ ನಿವಾಸದಲ್ಲಿ ವಿಶ್ರಾಂತಿಗೆ ಜಾರಿದ್ರು. ಮಾಧ್ಯಮದವರೊಂದಿಗೆ ಮಾತನಾಡಲು ಇಚ್ಚಿಸದ ಕಟೀಲ್, ಕೈ ಮುಗಿದು ಕೇಳಿಕೊಂಡರಲ್ಲದೆ, ಯಾವುದೆ ವಿಚಾರವನ್ನ ಮಾತನಾಡದೆ ಮಾಧ್ಯಮ ಗಳಿಂದ ಅಂತರ ಕಾಯ್ದುಕೊಂಡರು.


ಬೈಟ್:1 ಎಸ್.ಮುನಿಸ್ವಾಮಿ (ಸಂಸದ ಕೋಲಾರ)

         
ವಾ/ಓ:2 ಇನ್ನೂ ರಾಜ್ಯದ ಮೂಢಣ ದಿಕ್ಕಿನಲ್ಲಿರುವ ವಿನಾಯಕನಿಗೆ ಪ್ರಥಮ ಪೂಜೆ ಸಲ್ಲಿಸಿ ಕೆಲಸಕ್ಕೆ ಹೊರಟ ರಾಜಕಾರಣಿಗಳಿಗೆ ಒಳ್ಳೆಯದಾಗಿದೆ. ಇತಿಹಾಸ ಪ್ರಸಿದ್ದ ಸಾಲಿಗ್ರಾಮ ಶಿಲೆಯ ಗಣೇಶನ ದೇವಾಲಯ ಇಡೀ ರಾಜ್ಯದ ರಾಜಕಾರಣಿಗಳ ಗಮನ ಸೆಳೆದಿದೆ. ವಿವಿಧ ಪಕ್ಷದ ಘಟಾನುಗಟಿ ರಾಜಕೀಯ ನಾಯಕರು ಇಲ್ಲಿ ಬಂದು ಪೂಜೆ ಸಲ್ಲಿಸಿದ್ದಾರೆ. ಕೋಲಾರ ಲೋಕಸಭೆ ವ್ಯಾಪ್ತಿಯಲ್ಲಿ ೩೦೦ ಕೀ.ಮೀ ಪಾದಯಾತ್ರೆಗೆ ಯೋಜನೆ ರೂಪಿಸಿಕೊಂಡಿರುವ ಸಂಸದ ಮುನಿಸ್ವಾಮಿ, ರಾಜ್ಯಧ್ಯಕ್ಷರ ಜೊತೆಗೆ ಬೆಳಗ್ಗಿನಿಂದಲೂ ಪಾದಯಾತ್ರೆ ಮಾಡಿದ್ರು. ಮುಳಬಾಗಲು ನಗರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆಯೊಂದಿಗೆ ಜನಜಾಗೃತಿ ಮೂಡಿಸಿದ ಅವರು, ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಗ್ರಾಮಗಳಿಗೂ ಬೇಟಿ ನೀಡಿ ಸ್ಥಳದಲ್ಲಿಯೆ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ರು. ಇದೆ ವೇಳೆ ಪರಿಷತ್ ಸದಸ್ಯ, ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿವೆಂಕಟಮುನಿಯಪ್ಪ, ಮಾಜಿ ಶಾಸಕ ವೈ.ಸಂಪಂಗಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ರು.


ಬೈಟ್:2 ಎಸ್.ಮುನಿಸ್ವಾಮಿ (ಕೋಲಾರ ಸಂಸದ)Conclusion:ವಾ/ಓ:3 ಒಟ್ಟಾರೆ ಗಾಂಧೀಜಿ ಹೆಸರಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಬಿಜೆಪಿ, ಮಧ್ಯಂತರ ಚುನಾವಣೆಗೆ ಸಿದ್ದತೆ ಮಾಡಿಕೊಂಡಿರುವುದು ಇದರಿಂದ ಗೊತ್ತಾಗಿತ್ತು. ಏನೇ ಆದ್ರೂ ಕುರುಡು ಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ್ರೆ ಅಧಿಕಾರ ಕಂಡಿತ ಅನ್ನೋ ನಿಟ್ಟಿನಲ್ಲಿ ಬಿಜೆಪಿ ನಾಯಕರು ದೇವರ ಮೋರೆ ಹೋಗಿದ್ದು ಸುಳ್ಳಲ್ಲ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.