ETV Bharat / state

ಮದನ್ ಮಂದಣ್ಣ ದೇವರಂಥ ವ್ಯಕ್ತಿ, ವ್ಯಾಪಾರದಲ್ಲೂ ಈಚೆಗೆ ನಷ್ಟವಾಗಿತ್ತು: ಸ್ನೇಹಿತ ಹರೀಶ್ ಅಭಿಪ್ರಾಯ..! - ಮದನ್ ಮಂದಣ್ಣ

ರಶ್ಮಿಕಾ ಮಂದಣ್ಣ ಅವರ ತಂದೆ ಮದನ್ ಮಂದಣ್ಣ ಒಬ್ಬ ದೇವರಂಥ ವ್ಯಕ್ತಿಯಾಗಿದ್ದು, ಅವರ ಬಳಿ ಕಾನೂನು ಬಾಹಿರವಾಗಿ ಆಸ್ತ ಇಲ್ಲ ಎಂದು ಮದನ್​ ಮಂದಣ್ಣ ಅವರ ಸ್ನೇಹಿತ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Harish
ಹರೀಶ್
author img

By

Published : Jan 16, 2020, 4:40 PM IST

ಕೊಡಗು: ನಟಿ ರಶ್ಮಿಕಾ ಮಂದಣ್ಣ ಅವರ ತಂದೆ ಮದನ್ ಮಂದಣ್ಣ ಒಬ್ಬ ದೇವರಂಥ ವ್ಯಕ್ತಿಯಾಗಿದ್ದು ಅವರು ಯಾವುದೇ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಸ್ನೇಹಿತ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮದನ್ ಮಂದಣ್ಣ ಸ್ನೇಹಿತ ಹರೀಶ್

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಲ್ಲಿ ಅಷ್ಟು ದೊಡ್ಡ ಪ್ರಮಾಣದ ಆಸ್ತಿ ಇರಲಿಲ್ಲ. ಇತ್ತೀಚೆಗೆ ವ್ಯವಾರದಲ್ಲೂ ನಷ್ಟವನ್ನು ಅನುಭವಿಸಿದರು. ಅವರು ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದು 15 ವರ್ಷಗಳ ಹಿಂದೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ನಾಯಕರ ಜತೆಗೂ ಸಂಬಂಧ ಇರಲಿಲ್ಲ. ಹಾಗಿದ್ದರೆ ಅವರ ಮಗಳ ನಿಶ್ಚಿತಾರ್ಥಕ್ಕೆ ಬರಬೇಕಿತ್ತು ಅಲ್ಲವೇ..? ಮಗಳು ರಶ್ಮಿಕಾ ದುಡಿದ ಹಣದಲ್ಲಿ ಅವರು ಬಿಟ್ಟಂಗಾಲ ಬಳಿ ಜಾಗ ಖರೀದಿಸಿದ್ದರು. ಕಾನೂನು ಬಾಹಿರವಾಗಿ ಆಸ್ತಿ ಅವರ ಬಳಿ ಇಲ್ಲ. ಅವರ ಬಳಿ ಕಪ್ಪು ಹಣ ಏನೂ ಇಲ್ಲ ಎಂದು ತಿಳಿಸಿದ್ದಾರೆ.

ಇಂದು ಐಟಿ ಅಧಿಕಾರಿಗಳು ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಮಂದಣ್ಣ ಮನೆ ಮೇಲೆ ದಾಳಿ ಮಾಡಿರುವ ಅದಾಯ ತೆರಿಗೆ ಅಧಿಕಾರಿಗಳು ಮನೆ ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಕೊಡಗು: ನಟಿ ರಶ್ಮಿಕಾ ಮಂದಣ್ಣ ಅವರ ತಂದೆ ಮದನ್ ಮಂದಣ್ಣ ಒಬ್ಬ ದೇವರಂಥ ವ್ಯಕ್ತಿಯಾಗಿದ್ದು ಅವರು ಯಾವುದೇ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಸ್ನೇಹಿತ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮದನ್ ಮಂದಣ್ಣ ಸ್ನೇಹಿತ ಹರೀಶ್

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಲ್ಲಿ ಅಷ್ಟು ದೊಡ್ಡ ಪ್ರಮಾಣದ ಆಸ್ತಿ ಇರಲಿಲ್ಲ. ಇತ್ತೀಚೆಗೆ ವ್ಯವಾರದಲ್ಲೂ ನಷ್ಟವನ್ನು ಅನುಭವಿಸಿದರು. ಅವರು ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದು 15 ವರ್ಷಗಳ ಹಿಂದೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ನಾಯಕರ ಜತೆಗೂ ಸಂಬಂಧ ಇರಲಿಲ್ಲ. ಹಾಗಿದ್ದರೆ ಅವರ ಮಗಳ ನಿಶ್ಚಿತಾರ್ಥಕ್ಕೆ ಬರಬೇಕಿತ್ತು ಅಲ್ಲವೇ..? ಮಗಳು ರಶ್ಮಿಕಾ ದುಡಿದ ಹಣದಲ್ಲಿ ಅವರು ಬಿಟ್ಟಂಗಾಲ ಬಳಿ ಜಾಗ ಖರೀದಿಸಿದ್ದರು. ಕಾನೂನು ಬಾಹಿರವಾಗಿ ಆಸ್ತಿ ಅವರ ಬಳಿ ಇಲ್ಲ. ಅವರ ಬಳಿ ಕಪ್ಪು ಹಣ ಏನೂ ಇಲ್ಲ ಎಂದು ತಿಳಿಸಿದ್ದಾರೆ.

ಇಂದು ಐಟಿ ಅಧಿಕಾರಿಗಳು ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಮಂದಣ್ಣ ಮನೆ ಮೇಲೆ ದಾಳಿ ಮಾಡಿರುವ ಅದಾಯ ತೆರಿಗೆ ಅಧಿಕಾರಿಗಳು ಮನೆ ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

Intro:ಮದನ್ ಮಂದಣ್ಣ ದೇವರಂಥ ವ್ಯಕ್ತಿ: ಸ್ನೇಹಿತ ಹರೀಶ್ ಅಭಿಪ್ರಾಯ..!

ಕೊಡಗು: ನಟಿ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಒಬ್ಬ ದೇವರಂಥ ವ್ಯಕ್ತಿಯಾಗಿದ್ದು ಅವರು ಯಾವುದೇ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಸ್ನೇಹಿತ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಲ್ಲಿ ಅಷ್ಟು ದೊಡ್ಡ ಪ್ರಮಾಣದ ಆಸ್ತಿ ಇರಲಿಲ್ಲ.ಇತ್ತೀಚೆಗೆ ವ್ಯವಾರದಲ್ಲೂ ನಷ್ಟವನ್ನುಅನುಭವಿಸಿದರು. ಅವರು ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದು 15 ವರ್ಷಗಳ ಹಿಂದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ನಾಯಕರ ಜತೆಗೂ ಸಂಬಂಧ ಇರಲಿಲ್ಲ. ಹಾಗಿದ್ದರೆ ಅವರ ಮಗಳ ನಿಶ್ಚಿತಾರ್ಥಕ್ಕೆ ಬರಬೇಕಿತ್ತು ಅಲ್ಲವೇ..?.‌ಮಗಳು ರಶ್ಮಿಕಾ ದುಡಿದ ಹಣದಲ್ಲಿ ಅವರು ಬಿಟ್ಟಂಗಾಲ ಬಳಿ ಜಾಗ ಖರೀದಿಸಿದ್ದರು.ಕಾನೂನು ಬಾಹಿರವಾಗಿ ಆಸ್ತಿ ಅವರ ಬಳಿ ಇಲ್ಲ.ಅವರ ಬಳಿ ಕಪ್ಪು ಹಣ ಏನೂ ಇಲ್ಲ ಎಂದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು


Body:0


Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.