ETV Bharat / state

ಕೊಡಗು ಸೈನಿಕ ಶಾಲೆಗೆ ಬಂದ ಕೇಂದ್ರ ಅಧ್ಯಯನ ತಂಡ..

author img

By

Published : Aug 27, 2019, 12:35 PM IST

ಕೇಂದ್ರ ಆರ್ಥಿಕ ಇಲಾಖೆ ನಿರ್ದೇಶಕಿ ಎಸ್ ಸಿ ಮೀನಾ ನೇತೃತ್ವದ ತಂಡ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಸೈನಿಕ ಶಾಲೆಗೆ ಭೇಟಿ ನೀಡಿ ಪ್ರವಾಹದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಕೊಡಗು ಸೈನಿಕ ಶಾಲೆ

ಕೊಡಗು: ತೀವ್ರ ನೆರೆಯಿಂದಾಗಿ ತತ್ತರಿಸಿರುವ ಕೊಡಗು ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿದೆ. ಪ್ರವಾಹದ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ.

ಕೊಡಗು ಸೈನಿಕ ಶಾಲೆಗೆ ಕೇಂದ್ರ ಅಧ್ಯಯನ ತಂಡ..

ಕೇಂದ್ರ ಆರ್ಥಿಕ ಇಲಾಖೆ ನಿರ್ದೇಶಕಿ ಎಸ್.ಸಿ ಮೀನಾ ನೇತೃತ್ವದ ತಂಡ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಸೈನಿಕ ಶಾಲೆಯ ಹೆಲಿಪ್ಯಾಡ್‌ಗೆ ಬಂದಿಳಿದು, ಸೈನಿಕ ಶಾಲೆಯಲ್ಲಿ ಕೊಡಗು ಪ್ರವಾಹದ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಸದ್ಯ ಪ್ರವಾಹದ ವಸ್ತು ಸ್ಥಿತಿ ಅರಿಯಲು ಪ್ರವಾಹ ಸ್ಥಳಗಳಿಗೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಅಧಿಕಾರಿಗಳ ತಂಡಕ್ಕೆ ಕೊಡಗು ಡಿಸಿ, ಎಸ್ಪಿ, ಸಿಇ, ಎಸಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಸಾಥ್ ನೀಡಿದ್ದಾರೆ.

ಕೊಡಗು: ತೀವ್ರ ನೆರೆಯಿಂದಾಗಿ ತತ್ತರಿಸಿರುವ ಕೊಡಗು ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿದೆ. ಪ್ರವಾಹದ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ.

ಕೊಡಗು ಸೈನಿಕ ಶಾಲೆಗೆ ಕೇಂದ್ರ ಅಧ್ಯಯನ ತಂಡ..

ಕೇಂದ್ರ ಆರ್ಥಿಕ ಇಲಾಖೆ ನಿರ್ದೇಶಕಿ ಎಸ್.ಸಿ ಮೀನಾ ನೇತೃತ್ವದ ತಂಡ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಸೈನಿಕ ಶಾಲೆಯ ಹೆಲಿಪ್ಯಾಡ್‌ಗೆ ಬಂದಿಳಿದು, ಸೈನಿಕ ಶಾಲೆಯಲ್ಲಿ ಕೊಡಗು ಪ್ರವಾಹದ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಸದ್ಯ ಪ್ರವಾಹದ ವಸ್ತು ಸ್ಥಿತಿ ಅರಿಯಲು ಪ್ರವಾಹ ಸ್ಥಳಗಳಿಗೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಅಧಿಕಾರಿಗಳ ತಂಡಕ್ಕೆ ಕೊಡಗು ಡಿಸಿ, ಎಸ್ಪಿ, ಸಿಇ, ಎಸಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಸಾಥ್ ನೀಡಿದ್ದಾರೆ.

Intro:Body:

kodagu rain team


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.