ETV Bharat / state

ಕಲಬುರಗಿಯಲ್ಲಿ ರಸ್ತೆ ಅಪಘಾತ: ಸವಾರರಿಬ್ಬರು ದುರ್ಮರಣ - undefined

ರಾಮಮಂದಿರ ವೃತ್ತದಲ್ಲಿ ಮರಳಿನ ಟಿಪ್ಪರ್​ ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿದ್ದು, ಬೈಕ್​ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಟಿಪ್ಪರ್​ ಹರಿದು ಬೈಕ್​ ಸವಾರರಿಬ್ಬರ ದುರ್ಮರಣ
author img

By

Published : Jul 14, 2019, 6:01 PM IST

ಕಲಬುರಗಿ: ರಾಮಮಂದಿರ ವೃತ್ತದಲ್ಲಿ ಮರಳಿನ ಟಿಪ್ಪರ್​ ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿದ್ದು, ಬೈಕ್​ ಸವಾರರಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಟಿಪ್ಪರ್​ ಹರಿದು ಬೈಕ್​ ಸವಾರರಿಬ್ಬರ ದುರ್ಮರಣ

ರಾಮಮಂದಿರ ವೃತ್ತದಲ್ಲಿ ಯಮಸ್ವರೂಪಿಯಾಗಿ ಬಂದ ಮರಳಿನ ಟಿಪ್ಪರ್​ ದ್ವಿಚಕ್ರ ಸವಾರರಿಬ್ಬರ ಮೇಲೆ ಹರಿದಿದೆ. ಪರಿಣಾಮ ಸಿಂಧಗಿ ತಾಲೂಕಿನ ಆಲಮೇಲ ನಿವಾಸಿಗಳಾದ ಶಿವಲಾಲ್ (41), ನಿಂಗಪ್ಪ (31) ಸ್ಥಳದಲ್ಲೇ ಮೃತಪಟ್ಟರು. ಈ ವೇಳೆ ರಸ್ತೆಯಲ್ಲಿ ಗಾಯಾಳುಗಳ ರಕ್ತ ಹರಿದಿತ್ತು. ಘಟನೆ ನಡೆದ ಬಳಿಕ ಟಿಪ್ಪರ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಜನರನ್ನು ಚದುರಿಸಿ, ಕಾರ್ಯಾಚರಣೆ ಕೈಗೊಳ್ಳುವಲ್ಲಿ ಪೊಲೀಸರು ಹೈರಾಣಾದರು.

ಇಲ್ಲಿನ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ರಾಮಮಂದಿರ ವೃತ್ತದಲ್ಲಿ ಮರಳಿನ ಟಿಪ್ಪರ್​ ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿದ್ದು, ಬೈಕ್​ ಸವಾರರಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಟಿಪ್ಪರ್​ ಹರಿದು ಬೈಕ್​ ಸವಾರರಿಬ್ಬರ ದುರ್ಮರಣ

ರಾಮಮಂದಿರ ವೃತ್ತದಲ್ಲಿ ಯಮಸ್ವರೂಪಿಯಾಗಿ ಬಂದ ಮರಳಿನ ಟಿಪ್ಪರ್​ ದ್ವಿಚಕ್ರ ಸವಾರರಿಬ್ಬರ ಮೇಲೆ ಹರಿದಿದೆ. ಪರಿಣಾಮ ಸಿಂಧಗಿ ತಾಲೂಕಿನ ಆಲಮೇಲ ನಿವಾಸಿಗಳಾದ ಶಿವಲಾಲ್ (41), ನಿಂಗಪ್ಪ (31) ಸ್ಥಳದಲ್ಲೇ ಮೃತಪಟ್ಟರು. ಈ ವೇಳೆ ರಸ್ತೆಯಲ್ಲಿ ಗಾಯಾಳುಗಳ ರಕ್ತ ಹರಿದಿತ್ತು. ಘಟನೆ ನಡೆದ ಬಳಿಕ ಟಿಪ್ಪರ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಜನರನ್ನು ಚದುರಿಸಿ, ಕಾರ್ಯಾಚರಣೆ ಕೈಗೊಳ್ಳುವಲ್ಲಿ ಪೊಲೀಸರು ಹೈರಾಣಾದರು.

ಇಲ್ಲಿನ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಲಬುರಗಿ:ಮರಳು ಟಿಪ್ಪರ್ ಗೆ ಮತ್ತಿಬ್ಬರ ಬಲಿಯಾಗಿದರುವ ಘಟನೆ ನಗರದ ರಾಮಮಂದಿರ ವೃತ್ತದ ಬಳಿ ನಡೆದಿದೆ.

ನಾಲ್ಕು ದಿನಗಳ ಹಿಂದೆಯಷ್ಟೇ ಮರಳು ಟಿಪ್ಪರ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ದುರ್ಮರಣ ಹೊಂದಿದ ಪ್ರಕರಣ ಮಾಸುವ ಮನನ ಮುನ್ನವೆ ಮತ್ತಿಬರು ಬಲಿಯಾಗಿದ್ದಾರೆ.ರಾಮಮಂದಿರ ವೃತ್ತದ ಬಳಿ ಮರಳಿನ ಟಿಪ್ಪರ್ ಬೈಕ್ ಮೇಲೆ ಹಾಯ್ದಿದಿರುವುದರಿಂದ ಸ್ಥಳದಲ್ಲಿಯೇ ಇಬ್ಬರ ಸಾವುನಪ್ಪಿದ್ದಾರೆ.ಮೃತರನ್ನು ಆಲಮೇಲ ಗ್ರಾಮದವರಂದು ಹೇಳಲಾಗುತ್ತದ್ದು.ಇಬ್ಬರ ದೇಹ ತುಂಡು ತುಂಡಾಗಿದ್ದು ಮೃತರ ಗುರುತು ಇನ್ನು ಪತ್ತೆಯಾಗಿಲ್ಲ.ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:ಕಲಬುರಗಿ:ಮರಳು ಟಿಪ್ಪರ್ ಗೆ ಮತ್ತಿಬ್ಬರ ಬಲಿಯಾಗಿದರುವ ಘಟನೆ ನಗರದ ರಾಮಮಂದಿರ ವೃತ್ತದ ಬಳಿ ನಡೆದಿದೆ.

ನಾಲ್ಕು ದಿನಗಳ ಹಿಂದೆಯಷ್ಟೇ ಮರಳು ಟಿಪ್ಪರ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ದುರ್ಮರಣ ಹೊಂದಿದ ಪ್ರಕರಣ ಮಾಸುವ ಮನನ ಮುನ್ನವೆ ಮತ್ತಿಬರು ಬಲಿಯಾಗಿದ್ದಾರೆ.ರಾಮಮಂದಿರ ವೃತ್ತದ ಬಳಿ ಮರಳಿನ ಟಿಪ್ಪರ್ ಬೈಕ್ ಮೇಲೆ ಹಾಯ್ದಿದಿರುವುದರಿಂದ ಸ್ಥಳದಲ್ಲಿಯೇ ಇಬ್ಬರ ಸಾವುನಪ್ಪಿದ್ದಾರೆ.ಮೃತರನ್ನು ಆಲಮೇಲ ಗ್ರಾಮದವರಂದು ಹೇಳಲಾಗುತ್ತದ್ದು.ಇಬ್ಬರ ದೇಹ ತುಂಡು ತುಂಡಾಗಿದ್ದು ಮೃತರ ಗುರುತು ಇನ್ನು ಪತ್ತೆಯಾಗಿಲ್ಲ.ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.