ETV Bharat / state

ಮೂವರು ಮನೆಗಳ್ಳರ ಬಂಧನ... 4.23 ಲಕ್ಷ ರೂ. ಮೌಲ್ಯದ ಆಭರಣ ವಶಕ್ಕೆ - undefined

ಮನೆಗಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ರಾಘವೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆ. ಇವರಿಂದ 4.23 ಲಕ್ಷ ಮೌಲ್ಯದ 127 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.

ಮೂವರು ಮನೆಗಳ್ಳರ ಬಂಧನ..
author img

By

Published : May 22, 2019, 2:46 AM IST

ಕಲಬುರಗಿ: ಮನೆಗಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ರಾಘವೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆ.

ಮಹ್ಮದ್ ಅತೀಕ್, ಮಹ್ಮದ್ ಸೂನು ಪುಟಾಣಗರ್ ಹಾಗೂ ಆಸೀಫ್ ಪಿಜಾವರ ಬಂಧಿತರು. ಇವರಿಂದ 4.23 ಲಕ್ಷ ರೂಪಾಯಿ ಮೌಲ್ಯದ 127 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.

ಬಂಧಿತರು ಮೇ.15 ರಂದು ವಿಶ್ವಾರಾಧ್ಯ ಕಾಲೋನಿಯ ವೀರಶೆಟ್ಟಿ ಮಾಣಿಕರಾವ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ 5 ದಿನಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನ್ಯಾಯಾಂಗ ವಶಕ್ಕೆ ಪಡೆಯಲಾಗಿದ್ದು, ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ಮನೆಗಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ರಾಘವೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆ.

ಮಹ್ಮದ್ ಅತೀಕ್, ಮಹ್ಮದ್ ಸೂನು ಪುಟಾಣಗರ್ ಹಾಗೂ ಆಸೀಫ್ ಪಿಜಾವರ ಬಂಧಿತರು. ಇವರಿಂದ 4.23 ಲಕ್ಷ ರೂಪಾಯಿ ಮೌಲ್ಯದ 127 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.

ಬಂಧಿತರು ಮೇ.15 ರಂದು ವಿಶ್ವಾರಾಧ್ಯ ಕಾಲೋನಿಯ ವೀರಶೆಟ್ಟಿ ಮಾಣಿಕರಾವ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ 5 ದಿನಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನ್ಯಾಯಾಂಗ ವಶಕ್ಕೆ ಪಡೆಯಲಾಗಿದ್ದು, ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಲಬುರಗಿ: ಶೋಕಿಗಾಗಿ ಮನೆಗಳ್ಳತನ ಮಾಡುವದನ್ನು ಮೈಗೂಡಿಸಿಗೊಂಡಿದ್ದ ಖತರ್ನಾಕ ಮೂವರು ಶೋಕಿಲಾಲ್ ಗಳನ್ನು ಕಲಬುರಗಿಯ ರಾಘವೆಂದ್ರ ನಗರ ಪೊಲೀಸರು ಬಂಧಿಸಿದ್ದಾರೆ. ಮಹ್ಮದ್ ಅತೀಕ್, ಮಹ್ಮದ್ ಸೂನು ಪುಟಾಣಗರ್ ಹಾಗೂ ಆಸೀಫ್ ಪಿಜಾವರ ಬಂಧಿತರಾಗಿದ್ದು, ಇವರಿಂದ 4.23 ಲಕ್ಷ ರೂಪಾಯಿ ಮೌಲ್ಯದ 127 ಗ್ರಾಮ್ ಚಿನ್ನಾಭರಣ, 100 ಗ್ರಾಮ್ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ. ಇಗಷ್ಟೆ ಮೀಸೆ ಚಿಗುರಿ 21 ವರ್ಷ ಪ್ರಾಯದವರಾಗಿರುವ ಆರೋಪಿಗಳು, ಮೈ ಮೂರಿದು ದುಡಿದು ಶೋಕಿ ಮಾಡುವ ಬದಲು ಶೋಕಿಗಾಗಿ ಮನೆಗಳ್ಳತನ ಮಾಡುವದನ್ನು ವೃತ್ತಿಯಾಗಿಸಿಕೊಂಡು ಈಗ ಕಂಬಿ ಹಿಂದೆ ಬಿದ್ದಿದ್ದಾರೆ. ಮೇ.15 ರಂದು ವಿಶ್ವಾರಾಧ್ಯ ಕಾಲೋನಿಯ ವೀರಶೆಟ್ಟಿ ಮಾಣಿಕರಾವ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ 5 ದಿನಗಳಲ್ಲಿ ಕಳ್ಳರ ಹೇಡೆಮೂರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Body:ಕಲಬುರಗಿ: ಶೋಕಿಗಾಗಿ ಮನೆಗಳ್ಳತನ ಮಾಡುವದನ್ನು ಮೈಗೂಡಿಸಿಗೊಂಡಿದ್ದ ಖತರ್ನಾಕ ಮೂವರು ಶೋಕಿಲಾಲ್ ಗಳನ್ನು ಕಲಬುರಗಿಯ ರಾಘವೆಂದ್ರ ನಗರ ಪೊಲೀಸರು ಬಂಧಿಸಿದ್ದಾರೆ. ಮಹ್ಮದ್ ಅತೀಕ್, ಮಹ್ಮದ್ ಸೂನು ಪುಟಾಣಗರ್ ಹಾಗೂ ಆಸೀಫ್ ಪಿಜಾವರ ಬಂಧಿತರಾಗಿದ್ದು, ಇವರಿಂದ 4.23 ಲಕ್ಷ ರೂಪಾಯಿ ಮೌಲ್ಯದ 127 ಗ್ರಾಮ್ ಚಿನ್ನಾಭರಣ, 100 ಗ್ರಾಮ್ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ. ಇಗಷ್ಟೆ ಮೀಸೆ ಚಿಗುರಿ 21 ವರ್ಷ ಪ್ರಾಯದವರಾಗಿರುವ ಆರೋಪಿಗಳು, ಮೈ ಮೂರಿದು ದುಡಿದು ಶೋಕಿ ಮಾಡುವ ಬದಲು ಶೋಕಿಗಾಗಿ ಮನೆಗಳ್ಳತನ ಮಾಡುವದನ್ನು ವೃತ್ತಿಯಾಗಿಸಿಕೊಂಡು ಈಗ ಕಂಬಿ ಹಿಂದೆ ಬಿದ್ದಿದ್ದಾರೆ. ಮೇ.15 ರಂದು ವಿಶ್ವಾರಾಧ್ಯ ಕಾಲೋನಿಯ ವೀರಶೆಟ್ಟಿ ಮಾಣಿಕರಾವ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ 5 ದಿನಗಳಲ್ಲಿ ಕಳ್ಳರ ಹೇಡೆಮೂರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Conclusion:null

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.