ETV Bharat / state

ಭೀಮಾ ನದಿಯಿಂದ ಪಂಪ್​​ಸೆಟ್ ಮೂಲಕ ನೀರೆತ್ತಲು ಅನುಮತಿ ನೀಡುವಂತೆ ಪ್ರತಿಭಟನೆ

ಭೀಮಾ ನದಿಯಿಂದ ಪಂಪ್​ಸೆಟ್ ಮೂಲಕ ನೀರು ಪಡೆಯಲು ಅನುಮತಿ ಕೋರಿ ಅಫ್ಜಲಪುರ ರೈತರಿಂದ ಪ್ರತಿಭಟನೆ

author img

By

Published : Mar 12, 2019, 9:28 PM IST

ಭೀಮಾ ನದಿಯಿಂದ ಪಂಪ್​​ಸೆಟ್ ಮೂಲಕ ನೀರೆತ್ತಲು ಅನುಮತಿ ನೀಡುವಂತೆ ಪ್ರತಿಭಟನೆ

ಕಲಬುರಗಿ: ಭೀಮಾ ನದಿಯಿಂದ ಪಂಪ್​ಸೆಟ್ ಮೂಲಕ ನೀರು ಪಡೆಯಲು ಅನುಮತಿ ಕೋರಿ ಅಫ್ಜಲಪುರ ರೈತರಿಂದ ಪ್ರತಿಭಟನೆ ನಡೆಸಲಾಯಿತು.

ಭೀಮಾ ನದಿಯಿಂದ ಪಂಪ್​​ಸೆಟ್ ಮೂಲಕ ನೀರೆತ್ತಲು ಅನುಮತಿ ನೀಡುವಂತೆ ಪ್ರತಿಭಟನೆ

ಜಿಲ್ಲೆಯ ಅಫ್ಜಲಪುರ ತಾಲೂಕಿನ ಅಳಗಿ ಗ್ರಾಮದ ರೈತರು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ, ಭೀಮಾ ನದಿಯಿಂದ ಪಂಪ್​ಸೆಟ್ ಮೂಲಕ ನೀರು ಎತ್ತಲು ಅನುಮತಿ ಮತ್ತು ದಿನಕ್ಕೆ ಎರಡು ಗಂಟೆ ವಿದ್ಯುತ್ ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ನೀರಿಲ್ಲದೆ ಬೇಳೆ ನಾಶವಾಗುತ್ತಿದೆ. ಆದರಿಂದ ಜಿಲ್ಲಾಡಳಿತ ನೀರು ಒದಗಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಕಲಬುರಗಿ: ಭೀಮಾ ನದಿಯಿಂದ ಪಂಪ್​ಸೆಟ್ ಮೂಲಕ ನೀರು ಪಡೆಯಲು ಅನುಮತಿ ಕೋರಿ ಅಫ್ಜಲಪುರ ರೈತರಿಂದ ಪ್ರತಿಭಟನೆ ನಡೆಸಲಾಯಿತು.

ಭೀಮಾ ನದಿಯಿಂದ ಪಂಪ್​​ಸೆಟ್ ಮೂಲಕ ನೀರೆತ್ತಲು ಅನುಮತಿ ನೀಡುವಂತೆ ಪ್ರತಿಭಟನೆ

ಜಿಲ್ಲೆಯ ಅಫ್ಜಲಪುರ ತಾಲೂಕಿನ ಅಳಗಿ ಗ್ರಾಮದ ರೈತರು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ, ಭೀಮಾ ನದಿಯಿಂದ ಪಂಪ್​ಸೆಟ್ ಮೂಲಕ ನೀರು ಎತ್ತಲು ಅನುಮತಿ ಮತ್ತು ದಿನಕ್ಕೆ ಎರಡು ಗಂಟೆ ವಿದ್ಯುತ್ ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ನೀರಿಲ್ಲದೆ ಬೇಳೆ ನಾಶವಾಗುತ್ತಿದೆ. ಆದರಿಂದ ಜಿಲ್ಲಾಡಳಿತ ನೀರು ಒದಗಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Intro:ಕಲಬುರಗಿ:ಭೀಮಾನದಿಯಿಂದ ಪಂಪ್ ಸೇಟ್ ಮೂಲಕ ನೀರು ಪಡೆಯಲು ಅನುಮತಿ ಕೋರಿ ಅಫಜಲಪುರ ರೈತರು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.

ಜಿಲ್ಲೆಯ ಅಫಜಲಪುರ ತಾಲೂಕಿನ ಅಳಗಿ ಗ್ರಾಮದ ರೈತರು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ. ಭೀಮಾನದಿಯಿಂದ ಪಂಪ್ ಸೇಟ್ ಮೂಲಕ ನೀರು ಪಡೆಯಲು ಅನುಮತಿ ನೀಡುವುದು ಸೇರಿದಂತೆ ದಿನಕ್ಕೆ ಎರಡು ಗಂಟೆ ವಿದ್ಯುತ್ ಪೂರೈಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಭೇಟಿ‌ ನೀಡಿ ತಮ್ಮ ಅಳಲು ತೋಡಿಕೊಂಡರು.ಜಮೀನುಗಳಿಗೆ ನೀರಿಲ್ಲ ಬೇಳೆ ನಾಶವಾಗುತ್ತಿದೆ ಆದರಿಂದ ಜಿಲ್ಲಾಡಳಿತ ನೀರು ಒದಗಿಸಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.


Body:ಕಲಬುರಗಿ:ಭೀಮಾನದಿಯಿಂದ ಪಂಪ್ ಸೇಟ್ ಮೂಲಕ ನೀರು ಪಡೆಯಲು ಅನುಮತಿ ಕೋರಿ ಅಫಜಲಪುರ ರೈತರು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.

ಜಿಲ್ಲೆಯ ಅಫಜಲಪುರ ತಾಲೂಕಿನ ಅಳಗಿ ಗ್ರಾಮದ ರೈತರು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ. ಭೀಮಾನದಿಯಿಂದ ಪಂಪ್ ಸೇಟ್ ಮೂಲಕ ನೀರು ಪಡೆಯಲು ಅನುಮತಿ ನೀಡುವುದು ಸೇರಿದಂತೆ ದಿನಕ್ಕೆ ಎರಡು ಗಂಟೆ ವಿದ್ಯುತ್ ಪೂರೈಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಭೇಟಿ‌ ನೀಡಿ ತಮ್ಮ ಅಳಲು ತೋಡಿಕೊಂಡರು.ಜಮೀನುಗಳಿಗೆ ನೀರಿಲ್ಲ ಬೇಳೆ ನಾಶವಾಗುತ್ತಿದೆ ಆದರಿಂದ ಜಿಲ್ಲಾಡಳಿತ ನೀರು ಒದಗಿಸಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.


Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.