ETV Bharat / state

ಪ್ರಾಮಾಣಿಕತೆ, ಶ್ರದ್ಧೆ ಇರುವ ವಿದ್ಯಾರ್ಥಿಗಳಿಗೆ ಸಾಧನೆ ಸಾಧ್ಯ: ನಾಗೇಂದ್ರಪ್ಪ ಅವರಾದಿ - kannada newspaper, etvbharat, honest, Diligence, discipline, students, achivement, studys, mount wave pre university college,

ನಗರದ ಮೌಂಟ್ ವೇವ್ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ
author img

By

Published : Jul 14, 2019, 3:09 PM IST

ಕಲಬುರಗಿ: ಪ್ರಾಮಾಣಿಕತೆ, ಶ್ರದ್ಧೆ ಇರುವ ಶಿಸ್ತುಬದ್ಧ ವಿದ್ಯಾರ್ಥಿಗಳಿಗೆ ಮಾತ್ರ ಕಲಿಕಾ ಸಾಧನೆ ಸಾಧ್ಯ ಎಂದು ಕಮಲಾಪುರ ತಾಲ್ಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ವಿಷಯ ಪರಿವೀಕ್ಷಕರಾದ ನಾಗೇಂದ್ರಪ್ಪ ಅವರಾದಿ ಅಭಿಪ್ರಾಯಪಟ್ಟರು. ನಗರದ ಮೌಂಟ್ ವೇವ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಸಾಧ್ಯ ಎಂಬ ಪದ ನಿಮ್ಮ ನಿಘಂಟಿನಲ್ಲಿ ಇರಬಾರದು. ವೈಫಲ್ಯದ ಆಲೋಚನೆ ಬಿಟ್ಟು ಹೊಸ ವಿಷಯಗಳನ್ನು ಪ್ರಯತ್ನಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷರಾದ ಶಾಂತಕುಮಾರ ಪುರದಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪರೀಕ್ಷೆಯಲ್ಲಿ ಕೇವಲ 40% ಅಥವಾ 50% ಅಂಕಗಳು ಬಂದರೆ ಸಾಕು ಅಂತ ಹೇಳದೆ ಎತ್ತರದ ಗುರಿ ತಲುಪಲು ಪ್ರಯತ್ನಿಸಿ. ಚಿಕ್ಕ ಗುರಿ ಇಟ್ಟುಕೊಳ್ಳುವುದು ಒಂದು ಅಪರಾಧ ಎಂಬ ಕಲಾಂ ಅವರ ಹೇಳಿಕೆ ಮರಿಯದೆ ಎತ್ತರದ ಗುರಿ ಮುಟ್ಟಲು ಸತತ ಪ್ರಯತ್ನ ಮಾಡಿ. ಇದರಿಂದ ಜೀವನದ ಬಹು ದೊಡ್ಡ ಸಾಧನೆಗಳು ನಮ್ಮದಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ, ಕಮಲಾಪುರ ತಾಲ್ಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪರಮೇಶ್ವರ ಓಕಳಿ, ವಿಷಯ ಪರಿವೀಕ್ಷಕರಾದ ನಾಗೇಂದ್ರಪ್ಪ ಅವರಾದಿ ಅವರನ್ನು ಸನ್ಮಾನಿಸಲಾಯಿತು.

ಕಲಬುರಗಿ: ಪ್ರಾಮಾಣಿಕತೆ, ಶ್ರದ್ಧೆ ಇರುವ ಶಿಸ್ತುಬದ್ಧ ವಿದ್ಯಾರ್ಥಿಗಳಿಗೆ ಮಾತ್ರ ಕಲಿಕಾ ಸಾಧನೆ ಸಾಧ್ಯ ಎಂದು ಕಮಲಾಪುರ ತಾಲ್ಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ವಿಷಯ ಪರಿವೀಕ್ಷಕರಾದ ನಾಗೇಂದ್ರಪ್ಪ ಅವರಾದಿ ಅಭಿಪ್ರಾಯಪಟ್ಟರು. ನಗರದ ಮೌಂಟ್ ವೇವ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಸಾಧ್ಯ ಎಂಬ ಪದ ನಿಮ್ಮ ನಿಘಂಟಿನಲ್ಲಿ ಇರಬಾರದು. ವೈಫಲ್ಯದ ಆಲೋಚನೆ ಬಿಟ್ಟು ಹೊಸ ವಿಷಯಗಳನ್ನು ಪ್ರಯತ್ನಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷರಾದ ಶಾಂತಕುಮಾರ ಪುರದಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪರೀಕ್ಷೆಯಲ್ಲಿ ಕೇವಲ 40% ಅಥವಾ 50% ಅಂಕಗಳು ಬಂದರೆ ಸಾಕು ಅಂತ ಹೇಳದೆ ಎತ್ತರದ ಗುರಿ ತಲುಪಲು ಪ್ರಯತ್ನಿಸಿ. ಚಿಕ್ಕ ಗುರಿ ಇಟ್ಟುಕೊಳ್ಳುವುದು ಒಂದು ಅಪರಾಧ ಎಂಬ ಕಲಾಂ ಅವರ ಹೇಳಿಕೆ ಮರಿಯದೆ ಎತ್ತರದ ಗುರಿ ಮುಟ್ಟಲು ಸತತ ಪ್ರಯತ್ನ ಮಾಡಿ. ಇದರಿಂದ ಜೀವನದ ಬಹು ದೊಡ್ಡ ಸಾಧನೆಗಳು ನಮ್ಮದಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ, ಕಮಲಾಪುರ ತಾಲ್ಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪರಮೇಶ್ವರ ಓಕಳಿ, ವಿಷಯ ಪರಿವೀಕ್ಷಕರಾದ ನಾಗೇಂದ್ರಪ್ಪ ಅವರಾದಿ ಅವರನ್ನು ಸನ್ಮಾನಿಸಲಾಯಿತು.

Intro:ಕಲಬುರಗಿ: ಕಲಿಕೆಯಲ್ಲಿ ಸಾಧನೆ ಆಕಸ್ಮಿಕವಾಗಿ ಸಾಧಿಸುವುದಲ್ಲ. ಪ್ರಾಮಾಣಿಕ, ಶ್ರದ್ಧೆ ಇರುವ ಶಿಸ್ತುಬದ್ಧ ವಿದ್ಯಾರ್ಥಿಗಳಿಗೆ ಮಾತ್ರ ಕಲಿಕಾ ಸಾಧನೆ ಸಾಧ್ಯ ಎಂದು ನಾಗೇಂದ್ರಪ್ಪ ಅವರಾದಿಯವರು ಹೇಳಿದರು.

ನಗರದ ಮೌಂಟ್ ವೇವ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಸಾಧ್ಯ ಎಂಬ ಪದ ನಿಮ್ಮ ನಿಘಂಟಿನಲ್ಲಿ ಇರಬಾರದು. ಯಾವುದೆ ಒಂದು ಕೆಲಸ ಸಾಧ್ಯವೋ-ಇಲ್ಲವೋ ಎಂಬದು ಸಂದಿಗ್ಧತೆಯನ್ನು ಎದುರಿಸಿದಾಗಲೆ ಗೊತ್ತಾಗುತ್ತದೆ. ವೈಫಲ್ಯದ ಆಲೋಚನೆ ಬಿಟ್ಟು ಹೊಸ ವಿಷಯಗಳನ್ನು ಪ್ರಯತ್ನಿಸುವುದು ಬೀಡಬಾದೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಪರಮೇಶ್ವರ ಓಕಳಿ, ಪ್ರಯಿಯೊಬ್ಬರು ನಿರ್ಧಿಷ್ಟ ಗುರಿ ಹೊಂದಿರಬೇಕು. ಹೊರಗಿನ ಅಂತಸ್ಥು ನಂಬಂದೆ ಒಳಗಿನ ಆತ್ಮಶಕ್ತಿಯನ್ನು ನಂಬಿಕೊಂಡು ದಿಟ್ಟ ಹೆಜ್ಜೆ ಇಡಬೇಕು. ಜೀವನದಲ್ಲಿ ಬರುವ ಏಳು ಬಿಳು ಮುಕ್ತ ಮನಸ್ಸಿನಿಂದ ಸ್ವಿಕರಿಸಿ ಸಾಧನೆಯತ್ತ ಹೆಜ್ಜೆಹಾಕುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶಾಂತಕುಮಾರ ಪುರದಾಳ, ಎತ್ತರದ ಗುರಿ ಅದಕ್ಕೆ ತಕ್ಕ ಪರಿಶ್ರಮ ಇರಬೇಕು. ಕೇವಲ 40% ಅಥವಾ 50%. ಬಂದರೆ ಸಾಕು ಅಂತ ಹೇಳಬೇಡಿ. ನೀವು ಬಲು ಎತ್ತರದ ಗುರಿ ಇಟ್ಟುಕೊಳ್ಳಬೇಕು. ಚಿಕ್ಕ ಗುರಿ ಇಟ್ಟುಕೊಳ್ಳುವದು ಒಂದು ಅಪರಾಧ ಎಂಬ ಕಲಾಂ ಅವರ ಹೇಳಿಕೆ ಮರಿಯದೆ ಎತ್ತರದ ಗುರಿ, ಅದನ್ನು ಮುಟ್ಟಲು ಸತತ ಪ್ರಯತ್ನ ಮಾಡಿ. ಇವೆರಡರಿಂದ ಜೀವನದ ಬಹು ದೊಡ್ಡ ಸಾಧನೆಗಳು ನಮ್ಮದಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಅಂಕ ಗಳಿಸಿದ ಶಾರದ, ಕಾವ್ಯಾಂಜಲಿ, ಆದಿತ್ಯ, ಪ್ರೀತಿ, ಶೈಯದಾ, ಪಲ್ಲವಿ ಸೇರಿ ಇತರೆ ವಿದ್ಯಾರ್ಥಿಗಳಿಗೆ ಸನ್ಮಾನ ಜೊತೆಗೆ ಕಮಲಾಪುರ ತಾಲ್ಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪರಮೇಶ್ವರ ಓಕಳಿ, ವಿಷಯ ಪರೀವಿಕ್ಷಕರಾದ ನಾಗೇಂದ್ರಪ್ಪ ಅವರಾದಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪರಿವರ್ತನಾ ಫೌಂಡೇಶನ್ ಅದ್ಯಕ್ಷ ರೇವಣಸಿದ್ಧ ಬಡಾ, ಗ್ರಾ.ಪಂ. ಸದಸ್ಯ ಮಂಜುಗೌಡ ಪಾಟೀಲ, ಉಪನ್ಯಾಸಕ ಮಹಾದೇವ ಬಡಾ ಸೇರಿ ಹಲವರು ಉಪಸ್ಥಿತರಿದ್ದರು.Body:ಕಲಬುರಗಿ: ಕಲಿಕೆಯಲ್ಲಿ ಸಾಧನೆ ಆಕಸ್ಮಿಕವಾಗಿ ಸಾಧಿಸುವುದಲ್ಲ. ಪ್ರಾಮಾಣಿಕ, ಶ್ರದ್ಧೆ ಇರುವ ಶಿಸ್ತುಬದ್ಧ ವಿದ್ಯಾರ್ಥಿಗಳಿಗೆ ಮಾತ್ರ ಕಲಿಕಾ ಸಾಧನೆ ಸಾಧ್ಯ ಎಂದು ನಾಗೇಂದ್ರಪ್ಪ ಅವರಾದಿಯವರು ಹೇಳಿದರು.

ನಗರದ ಮೌಂಟ್ ವೇವ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಸಾಧ್ಯ ಎಂಬ ಪದ ನಿಮ್ಮ ನಿಘಂಟಿನಲ್ಲಿ ಇರಬಾರದು. ಯಾವುದೆ ಒಂದು ಕೆಲಸ ಸಾಧ್ಯವೋ-ಇಲ್ಲವೋ ಎಂಬದು ಸಂದಿಗ್ಧತೆಯನ್ನು ಎದುರಿಸಿದಾಗಲೆ ಗೊತ್ತಾಗುತ್ತದೆ. ವೈಫಲ್ಯದ ಆಲೋಚನೆ ಬಿಟ್ಟು ಹೊಸ ವಿಷಯಗಳನ್ನು ಪ್ರಯತ್ನಿಸುವುದು ಬೀಡಬಾದೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಪರಮೇಶ್ವರ ಓಕಳಿ, ಪ್ರಯಿಯೊಬ್ಬರು ನಿರ್ಧಿಷ್ಟ ಗುರಿ ಹೊಂದಿರಬೇಕು. ಹೊರಗಿನ ಅಂತಸ್ಥು ನಂಬಂದೆ ಒಳಗಿನ ಆತ್ಮಶಕ್ತಿಯನ್ನು ನಂಬಿಕೊಂಡು ದಿಟ್ಟ ಹೆಜ್ಜೆ ಇಡಬೇಕು. ಜೀವನದಲ್ಲಿ ಬರುವ ಏಳು ಬಿಳು ಮುಕ್ತ ಮನಸ್ಸಿನಿಂದ ಸ್ವಿಕರಿಸಿ ಸಾಧನೆಯತ್ತ ಹೆಜ್ಜೆಹಾಕುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶಾಂತಕುಮಾರ ಪುರದಾಳ, ಎತ್ತರದ ಗುರಿ ಅದಕ್ಕೆ ತಕ್ಕ ಪರಿಶ್ರಮ ಇರಬೇಕು. ಕೇವಲ 40% ಅಥವಾ 50%. ಬಂದರೆ ಸಾಕು ಅಂತ ಹೇಳಬೇಡಿ. ನೀವು ಬಲು ಎತ್ತರದ ಗುರಿ ಇಟ್ಟುಕೊಳ್ಳಬೇಕು. ಚಿಕ್ಕ ಗುರಿ ಇಟ್ಟುಕೊಳ್ಳುವದು ಒಂದು ಅಪರಾಧ ಎಂಬ ಕಲಾಂ ಅವರ ಹೇಳಿಕೆ ಮರಿಯದೆ ಎತ್ತರದ ಗುರಿ, ಅದನ್ನು ಮುಟ್ಟಲು ಸತತ ಪ್ರಯತ್ನ ಮಾಡಿ. ಇವೆರಡರಿಂದ ಜೀವನದ ಬಹು ದೊಡ್ಡ ಸಾಧನೆಗಳು ನಮ್ಮದಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಅಂಕ ಗಳಿಸಿದ ಶಾರದ, ಕಾವ್ಯಾಂಜಲಿ, ಆದಿತ್ಯ, ಪ್ರೀತಿ, ಶೈಯದಾ, ಪಲ್ಲವಿ ಸೇರಿ ಇತರೆ ವಿದ್ಯಾರ್ಥಿಗಳಿಗೆ ಸನ್ಮಾನ ಜೊತೆಗೆ ಕಮಲಾಪುರ ತಾಲ್ಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪರಮೇಶ್ವರ ಓಕಳಿ, ವಿಷಯ ಪರೀವಿಕ್ಷಕರಾದ ನಾಗೇಂದ್ರಪ್ಪ ಅವರಾದಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪರಿವರ್ತನಾ ಫೌಂಡೇಶನ್ ಅದ್ಯಕ್ಷ ರೇವಣಸಿದ್ಧ ಬಡಾ, ಗ್ರಾ.ಪಂ. ಸದಸ್ಯ ಮಂಜುಗೌಡ ಪಾಟೀಲ, ಉಪನ್ಯಾಸಕ ಮಹಾದೇವ ಬಡಾ ಸೇರಿ ಹಲವರು ಉಪಸ್ಥಿತರಿದ್ದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.