ETV Bharat / state

ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆ ಆರೋಪಿಗಳ ಜಾಮೀನು ಅರ್ಜಿ ಹೈಕೋರ್ಟ್‌ನಿಂದ ವಜಾ.. - undefined

ಚಿಂತಕ ಡಾ. ಎಂ ಎಂ ಕಲ್ಬುರ್ಗಿಯ ಹತ್ಯೆ ಪ್ರಕರಣದಲ್ಲಿನ ಆರೋಪಿಗಳ ಜಾಮೀನನ್ನು ಧಾರವಾಡ ಹೈಕೋರ್ಟ್​ ವಜಾಗೊಳಿಸಿದೆ.

ಎಂ.ಎಂ.ಕಲಬುರ್ಗಿ
author img

By

Published : Jul 27, 2019, 2:21 PM IST

ಧಾರವಾಡ: ಸಂಶೋಧಕ ಹಾಗೂ ಚಿಂತಕ ಡಾ. ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಜಾಮೀನನ್ನು ಧಾರವಾಡ ಹೈಕೋರ್ಟ್ ಪೀಠ ನಿರಾಕರಿಸಿದೆ.

ಧಾರವಾಡದ ಹೈಕೋರ್ಟ್ ಪೀಠ ಪ್ರಮುಖ ಆರೋಪಿಗಳಾದ ಗಣೇಶ ಮಿಸ್ಕಿನ ಮತ್ತು ಅಮಿತ್ ಬದ್ದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ವಜಾಗೊಳಿಸಿದ. ಈ ಇಬ್ಬರು ಆರೋಪಿಗಳು ಗೌರಿ ಲಂಕೇಶ ಹತ್ಯೆಯಲ್ಲೂ ಕೂಡ ಭಾಗಿಯಾಗಿದ್ದಾರೆಂಬ ಆರೋಪ ಬಲವಾಗಿ ಕೇಳಿ ಬಂದಿದೆ. ಈ ಎಲ್ಲವನ್ನೂ ಮುಂದಿಟ್ಟುಕೊಂಡು ಧಾರವಾಡ ಹೈಕೋರ್ಟ್ ಆರೋಪಿಗಳಿಗೆ ಬೇಲ್ ಮಂಜೂರು ಮಾಡಿಲ್ಲ.

ಧಾರವಾಡ: ಸಂಶೋಧಕ ಹಾಗೂ ಚಿಂತಕ ಡಾ. ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಜಾಮೀನನ್ನು ಧಾರವಾಡ ಹೈಕೋರ್ಟ್ ಪೀಠ ನಿರಾಕರಿಸಿದೆ.

ಧಾರವಾಡದ ಹೈಕೋರ್ಟ್ ಪೀಠ ಪ್ರಮುಖ ಆರೋಪಿಗಳಾದ ಗಣೇಶ ಮಿಸ್ಕಿನ ಮತ್ತು ಅಮಿತ್ ಬದ್ದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ವಜಾಗೊಳಿಸಿದ. ಈ ಇಬ್ಬರು ಆರೋಪಿಗಳು ಗೌರಿ ಲಂಕೇಶ ಹತ್ಯೆಯಲ್ಲೂ ಕೂಡ ಭಾಗಿಯಾಗಿದ್ದಾರೆಂಬ ಆರೋಪ ಬಲವಾಗಿ ಕೇಳಿ ಬಂದಿದೆ. ಈ ಎಲ್ಲವನ್ನೂ ಮುಂದಿಟ್ಟುಕೊಂಡು ಧಾರವಾಡ ಹೈಕೋರ್ಟ್ ಆರೋಪಿಗಳಿಗೆ ಬೇಲ್ ಮಂಜೂರು ಮಾಡಿಲ್ಲ.

Intro:ಧಾರವಾಡ: ಸಂಶೋಧಕ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂದಪಟ್ಟಂತೆ ಇಬ್ಬರು ಆರೋಪಿಗಳ ಜಾಮೀನನ್ನು ಧಾರವಾಡ ಹೈಕೋರ್ಟ್ ಪೀಠ ನಿರಾಕರಿಸಿದೆBody:ಧಾರವಾಡದ ಹೈಕೋರ್ಟ್ ಪೀಠ ದಿಂದ ಜಾಮೀನು‌ ನಿರಾಕರಿಸಿದ್ದು, ಗಣೇಶ ಮಿಸ್ಕಿನ ಮತ್ತು ಅಮಿತ್ ಬದ್ದಿ ಹಾಕಿದ್ದ ಜಾಮೀನು ಸಿಕ್ಕಿಲ್ಲಾ. ಇಬ್ಬರು ಆರೋಪಿಗಳು ಗೌರಿ ಲಂಕೇಶ ಹತ್ಯೆಯಲ್ಲಿ ಭಾಗಿಯಾದರಾಗಿದ್ದಾರೆ.

ಕಲಬುರ್ಗಿ ಪೈಲ್ ಶಾಟ್ ಬಳಸಿಕೊಳ್ಳಿ ಸರ್Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.