ETV Bharat / state

ಕಲಬುರಗಿಯಲ್ಲಿ ಸಿಎಎ ವಿರೋಧಿಸಿ ಅಸಹಕಾರ ಚಳವಳಿ ಆರಂಭ

author img

By

Published : Jan 23, 2020, 5:38 PM IST

ಕಲಬುರಗಿಯಲ್ಲಿ ಸಿಎಎ, ಎನ್.ಆರ್.ಸಿ., ಎನ್.ಪಿ.ಆರ್. ವಿರೋಧಿಸಿ ಕರ್ನಾಟಕ ಪೀಪಲ್ಸ್ ಫೋರಂ ನೇತೃತ್ವದಲ್ಲಿ ಅಸಹಕಾರ ಚಳುವಳಿ ಆರಂಭಿಸಲಾಯಿತು.

ಸುಭಾಷ್ ಚಂದ್ರಭೋಸ್
ಸುಭಾಷ್ ಚಂದ್ರಭೋಸ್

ಕಲಬುರಗಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಭೋಸ್ ಜನ್ಮದಿನಾಚಣೆ ಹಿನ್ನೆಲೆ ಭೋಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುಭಾಷ್ ಚಂದ್ರಭೋಸ್ ಚೌಕ್ ಬಳಿ ಅಸಹಕಾರ ಚಳವಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪೀಪಲ್ಸ್ ಫೋರಂ ಮುಖಂಡ ಮಾರುತಿ ಮಾನ್ಪಡೆ, ಯಾವುದೇ ಕಾರಣಕ್ಕೂ ನಮ್ಮ ಮಾಹಿತಿಯನ್ನು ಕೊಡುವುದಿಲ್ಲ. ಪೌರತ್ವ ನೋಂದಣಿಗೆ ದಾಖಲೆಗಳನ್ನೂ ಕೊಡಲ್ಲ. ಯಾವುದೇ ದಾಖಲೆ ಕೊಡದೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಸಹಕಾರ ವ್ಯಕ್ತಪಡಿಸೋದಾಗಿ ತಿಳಿಸಿದರು.

ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಭೋಸ್ ಜನ್ಮದಿನಾಚಣೆ ಕರ್ನಾಟಕ ಪೀಪಲ್ಸ್ ಫೋರಂ ಕಾರ್ಯಕರ್ತರು

ಕೇಂದ್ರ ಸರ್ಕಾರದ ಪೌರತ್ವ ಮಸೂದೆ ವಿರುದ್ಧ ದೇಶಾದ್ಯಂತ ಅಸಹಕಾರ ಚಳುವಳಿ ನಡೆಸೋದಾಗಿ ಮಾರುತಿ ಮಾನ್ಪಡೆ ಎಚ್ಚರಿಕೆ ನೀಡಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಕಲಬುರಗಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಭೋಸ್ ಜನ್ಮದಿನಾಚಣೆ ಹಿನ್ನೆಲೆ ಭೋಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುಭಾಷ್ ಚಂದ್ರಭೋಸ್ ಚೌಕ್ ಬಳಿ ಅಸಹಕಾರ ಚಳವಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪೀಪಲ್ಸ್ ಫೋರಂ ಮುಖಂಡ ಮಾರುತಿ ಮಾನ್ಪಡೆ, ಯಾವುದೇ ಕಾರಣಕ್ಕೂ ನಮ್ಮ ಮಾಹಿತಿಯನ್ನು ಕೊಡುವುದಿಲ್ಲ. ಪೌರತ್ವ ನೋಂದಣಿಗೆ ದಾಖಲೆಗಳನ್ನೂ ಕೊಡಲ್ಲ. ಯಾವುದೇ ದಾಖಲೆ ಕೊಡದೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಸಹಕಾರ ವ್ಯಕ್ತಪಡಿಸೋದಾಗಿ ತಿಳಿಸಿದರು.

ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಭೋಸ್ ಜನ್ಮದಿನಾಚಣೆ ಕರ್ನಾಟಕ ಪೀಪಲ್ಸ್ ಫೋರಂ ಕಾರ್ಯಕರ್ತರು

ಕೇಂದ್ರ ಸರ್ಕಾರದ ಪೌರತ್ವ ಮಸೂದೆ ವಿರುದ್ಧ ದೇಶಾದ್ಯಂತ ಅಸಹಕಾರ ಚಳುವಳಿ ನಡೆಸೋದಾಗಿ ಮಾರುತಿ ಮಾನ್ಪಡೆ ಎಚ್ಚರಿಕೆ ನೀಡಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

Intro:ಕಲಬುರಗಿ: ಸಿಎಎ, ಎನ್.ಆರ್.ಸಿ., ಎನ್.ಪಿ.ಆರ್. ವಿರೋಧಿಸಿ ಕರ್ನಾಟಕ ಪೀಪಲ್ಸ್ ಫೋರಂ ನೇತೃತ್ವದಲ್ಲಿ ಕಲಬುರಗಿಯಲ್ಲಿ ಅಸಹಾಕಾರ ಚಳುವಳಿ ಆರಂಭಿಸಲಾಯಿತು.

ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಭೋಸ್ ಜನ್ಮದಿನಾಚಣೆ ಹಿನ್ನೆಲೆ ಭೋಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುಭಾಷ್ ಚಂದ್ರಭೋಸ್ ಚೌಕ್ ಬಳಿ ಚಳುವಳಿಗೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಪೀಪಲ್ಸ್ ಪೋರಂ ಮುಖಂಡ ಮಾರುತಿ ಮಾನ್ಪಡೆ ಯಾವುದೇ ಕಾರಣಕ್ಕೂ ನಮ್ಮ ಮಾಹಿತಿಯನ್ನು ಕೊಡೋಲ್ಲ. ಪೌರತ್ವ ನೋಂದಣಿಗೆ ದಾಖಲೆಗಳನ್ನೂ ಕೊಡಲ್ಲ. ಯಾವುದೇ ದಾಖಲೆ ಕೊಡದೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಸಹಾಕಾರ ವ್ಯಕ್ತಪಡಿಸೋದಾಗಿ ತಿಳಿಸಿದರು. ಕೇಂದ್ರ ಸರ್ಕಾರದ ಪೌರತ್ವ ಮಸೂದೆ ವಿರುದ್ಧ ದೇಶಾದ್ಯಂತ ಅಸಹಾಕಾರ ಚಳುವಳಿ ನಡೆಸೋದಾಗಿ ಮಾರುತಿ ಮಾನ್ಪಡೆ ಎಚ್ಚರಿಕೆ ನೀಡಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಬೈಟ್-ಮಾರುತಿ ಮಾನ್ಪಡೆ, ಪೀಪಲ್ಸ್ ಪೋರಂ ಮುಖಂಡBody:ಕಲಬುರಗಿ: ಸಿಎಎ, ಎನ್.ಆರ್.ಸಿ., ಎನ್.ಪಿ.ಆರ್. ವಿರೋಧಿಸಿ ಕರ್ನಾಟಕ ಪೀಪಲ್ಸ್ ಫೋರಂ ನೇತೃತ್ವದಲ್ಲಿ ಕಲಬುರಗಿಯಲ್ಲಿ ಅಸಹಾಕಾರ ಚಳುವಳಿ ಆರಂಭಿಸಲಾಯಿತು.

ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಭೋಸ್ ಜನ್ಮದಿನಾಚಣೆ ಹಿನ್ನೆಲೆ ಭೋಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುಭಾಷ್ ಚಂದ್ರಭೋಸ್ ಚೌಕ್ ಬಳಿ ಚಳುವಳಿಗೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಪೀಪಲ್ಸ್ ಪೋರಂ ಮುಖಂಡ ಮಾರುತಿ ಮಾನ್ಪಡೆ ಯಾವುದೇ ಕಾರಣಕ್ಕೂ ನಮ್ಮ ಮಾಹಿತಿಯನ್ನು ಕೊಡೋಲ್ಲ. ಪೌರತ್ವ ನೋಂದಣಿಗೆ ದಾಖಲೆಗಳನ್ನೂ ಕೊಡಲ್ಲ. ಯಾವುದೇ ದಾಖಲೆ ಕೊಡದೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಸಹಾಕಾರ ವ್ಯಕ್ತಪಡಿಸೋದಾಗಿ ತಿಳಿಸಿದರು. ಕೇಂದ್ರ ಸರ್ಕಾರದ ಪೌರತ್ವ ಮಸೂದೆ ವಿರುದ್ಧ ದೇಶಾದ್ಯಂತ ಅಸಹಾಕಾರ ಚಳುವಳಿ ನಡೆಸೋದಾಗಿ ಮಾರುತಿ ಮಾನ್ಪಡೆ ಎಚ್ಚರಿಕೆ ನೀಡಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಬೈಟ್-ಮಾರುತಿ ಮಾನ್ಪಡೆ, ಪೀಪಲ್ಸ್ ಪೋರಂ ಮುಖಂಡConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.