ETV Bharat / state

ರೌಡಿ ಲಕ್ಷ್ಮಣನ ಕೊಲೆ ರಿವೇಂಜ್​ಗಾಗಿ ಜೈಲಿನಲ್ಲಿ ಫೈಟ್​​​​​: ಪ್ರಮುಖ ಆರೋಪಿಗಳ ಸ್ಥಳಾಂತರ

author img

By

Published : Apr 30, 2019, 10:36 AM IST

ರೌಡಿ ಲಕ್ಷ್ಮಣನ ಕೊಲೆಗೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಫೈಟಿಂಗ್ ನಡೆದಿದೆ. ಹಾಗಾಗಿ ಜೈಲಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಸಂಗ್ರಹ ಚಿತ್ರ

ಬೆಂಗಳೂರು: ರೌಡಿ ಲಕ್ಷ್ಮಣನ ಕೊಲೆಗೆ ರಿವೇಂಜ್​ಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಫೈಟಿಂಗ್ ನಡೆದಿದೆ. ರೌಡಿ ಲಕ್ಷ್ಮಣ್​ ಶಿಷ್ಯಂದಿರು ಕಿರಿಕ್ ಮಾಡಿದ್ದಲ್ಲದೇ ಕೊಲೆಯಲ್ಲಿ ಭಾಗಿಯಾದ ಹೇಮಂತ್​ ಅಲಿಯಾಸ್ ಹೇಮಿ ಜೊತೆ ಜೈಲಿನಲ್ಲೇ ಗಲಾಟೆ ಮಾಡಿ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಗಲಾಟೆ ಶುರುವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜೈಲು ಅಧಿಕಾರಿಗಳು ಭದ್ರತಾ ಕೊರತೆ ಹಿನ್ನೆಲೆ ಪ್ರಮುಖ ಐದು ಆರೋಪಿಗಳನ್ನ ಬೇರೆ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ. ಆರೋಪಿ ಹೇಮಂತ್ ಅಲಿಯಾಸ್ ಹೇಮಿಯನ್ನು ವಿಜಯಪುರ ಕಾರಾಗೃಹಕ್ಕೆ ಶಿಫ್ಟ್​ ಮಾಡಿದರೆ, ವರ್ಷಿಣಿ ಮತ್ತು ರೂಪೇಶ್​ ಅವರನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.

ಇನ್ನು ಕ್ಯಾಟ್​ ರಾಜನನ್ನು ಹಿಂಡಲಗಾ ಜೈಲಿಗೆ, ದೇವರಾಜ್​ನನ್ನು ಬಳ್ಳಾರಿ ಜೈಲಿಗೆ ಶಿಪ್ಟ್ ಮಾಡಿ ಉಳಿದ ನಾಲ್ವರು ಆರೋಪಿಗಳಿಗೆ ಅದೇ ಜೈಲಿನಲ್ಲಿ ಟೈಟ್ ಸೆಕ್ಯೂರಿಟಿ ನೀಡಿ ಪ್ರತ್ಯೇಕ ಸೆಲ್​​ನಲ್ಲಿ ಇರಿಸಲಾಗಿದೆ. ಲಕ್ಷ್ಮಣ ಕೊಲೆಗೆ ಸೇಡು ತೀರಿಸಿಕೊಳ್ಳಲು ಜೈಲಿನಲ್ಲೇ ಸ್ಕೆಚ್​ ಹಾಕಲಾಗಿದೆ ಎಂಬ ಗುಮಾನಿ ಹಿನ್ನೆಲೆ ಕಾರಾಗೃಹ ಇಲಾಖಾ ಅಧಿಕಾರಿಗಳು ಟೈಟ್ ಸೆಕ್ಯುರಿಟಿ ಇಟ್ಟಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರು: ರೌಡಿ ಲಕ್ಷ್ಮಣನ ಕೊಲೆಗೆ ರಿವೇಂಜ್​ಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಫೈಟಿಂಗ್ ನಡೆದಿದೆ. ರೌಡಿ ಲಕ್ಷ್ಮಣ್​ ಶಿಷ್ಯಂದಿರು ಕಿರಿಕ್ ಮಾಡಿದ್ದಲ್ಲದೇ ಕೊಲೆಯಲ್ಲಿ ಭಾಗಿಯಾದ ಹೇಮಂತ್​ ಅಲಿಯಾಸ್ ಹೇಮಿ ಜೊತೆ ಜೈಲಿನಲ್ಲೇ ಗಲಾಟೆ ಮಾಡಿ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಗಲಾಟೆ ಶುರುವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜೈಲು ಅಧಿಕಾರಿಗಳು ಭದ್ರತಾ ಕೊರತೆ ಹಿನ್ನೆಲೆ ಪ್ರಮುಖ ಐದು ಆರೋಪಿಗಳನ್ನ ಬೇರೆ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ. ಆರೋಪಿ ಹೇಮಂತ್ ಅಲಿಯಾಸ್ ಹೇಮಿಯನ್ನು ವಿಜಯಪುರ ಕಾರಾಗೃಹಕ್ಕೆ ಶಿಫ್ಟ್​ ಮಾಡಿದರೆ, ವರ್ಷಿಣಿ ಮತ್ತು ರೂಪೇಶ್​ ಅವರನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.

ಇನ್ನು ಕ್ಯಾಟ್​ ರಾಜನನ್ನು ಹಿಂಡಲಗಾ ಜೈಲಿಗೆ, ದೇವರಾಜ್​ನನ್ನು ಬಳ್ಳಾರಿ ಜೈಲಿಗೆ ಶಿಪ್ಟ್ ಮಾಡಿ ಉಳಿದ ನಾಲ್ವರು ಆರೋಪಿಗಳಿಗೆ ಅದೇ ಜೈಲಿನಲ್ಲಿ ಟೈಟ್ ಸೆಕ್ಯೂರಿಟಿ ನೀಡಿ ಪ್ರತ್ಯೇಕ ಸೆಲ್​​ನಲ್ಲಿ ಇರಿಸಲಾಗಿದೆ. ಲಕ್ಷ್ಮಣ ಕೊಲೆಗೆ ಸೇಡು ತೀರಿಸಿಕೊಳ್ಳಲು ಜೈಲಿನಲ್ಲೇ ಸ್ಕೆಚ್​ ಹಾಕಲಾಗಿದೆ ಎಂಬ ಗುಮಾನಿ ಹಿನ್ನೆಲೆ ಕಾರಾಗೃಹ ಇಲಾಖಾ ಅಧಿಕಾರಿಗಳು ಟೈಟ್ ಸೆಕ್ಯುರಿಟಿ ಇಟ್ಟಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

Intro:ರೌಡಿ ಲಕ್ಷ್ಮಣನ ಕೊಲೆಗೆ ರಿವೇಂಜ್ ಗ ಆಗಿ ಪರಪ್ಪನ ಅಗ್ರಹಾರ ಜೈಲಲ್ಲಿ ಫೈಟಿಂಗ್
ಜೈಲಲ್ಲಿ ಬಿಗಿ ಭದ್ರತೆ

Lksamna photo and jail visval balsi
ರೌಡಿ ಲಕ್ಷ್ಮಣನ ಕೊಲೆಗೆ ರಿವೇಂಜ್ ಗ ಆಗಿ ಪರಪ್ಪನ ಅಗ್ರಹಾರ ಜೈಲಲ್ಲಿ ಫೈಟಿಂಗ್ ನಡೆದಿದೆ. ರೌಡಿ ಲಕ್ಷ್ಮಣ್ ಶಿಷ್ಯಂದಿರು ಜೈಲಲ್ಲಿ ಕಿರಿಕ್ ಮಾಡಿ ಲಕ್ಷಣ್ ಕೊಲೆಯಲ್ಲಿ ಭಾಗಿಯಾದ
ಹೇಮಂತ್ ಅಲಿಯಾಸ್ ಹೇಮಿಗೆ ಜೈಲಲ್ಲೇ ಗಲಾಟೆ ಮಾಡಿ ತರಾಟೆ ತೆಗೆದುಕೋಂಡಿದ್ದಾರೆ.


ಇನ್ನು ಜೈಲಲ್ಲಿ ಗಲಾಟೆ ಶುರುವಾದದ್ದೇ ತಡ ಎಚ್ಚೆತ್ತ ಜೈಲು ಅಧಿಕಾರಿಗಳುಪ್ರಮುಖ 5 ಆರೋಪಿಗಳನ್ನ ಬೇರೆ ಜೈಲಿಗೆ ಭದ್ರತಾ ಕೊರತೆ ಹಿನ್ನಲೆ ಆರೋಪಿಗಳನ್ನ ಸ್ಥಳಾಂತರ ಮಾಡಿದ್ದಾರೆ..ಆರೋಪಿ ಹೇಮಂತ್ ಅಲಿಯಾಸ್ ಹೇಮಿ ಬಿಜಾಪುರ ಕಾರಾಗೃಹಕ್ಕೆ ಶಿಪ್ಟ್
 ವರ್ಷಿಣಿ ಮತ್ತು ರೂಪೇಶ್ ಶಿವಮೊಗ್ಗ ಜೈಲಿಗೆ ಸ್ಥಳಾಂತರ
ಕ್ಯಾಟ್ ರಾಜ ಹಿಂಡಲಗಾ , ದೇವರಾಜ್  ಬಳ್ಳಾರಿಗೆ ಶಿಪ್ಟ್ ಮಾಡಿ ಉಳಿದ ನಾಲ್ವರು ಆರೋಪಿಗಳಿಗೆ ಜೈಲಿನಲ್ಲಿ  ಟೈಟ್ ಸೆಕ್ಯೂರಿಟಿ ನೀಡಿ ಪ್ರತ್ಯೇಕ ಸೆಲ್ನಲ್ಲಿ ನಾಲ್ವರಿಗೆ  ಬಿಗಿ ಭದ್ರತೆ ಒದಗಿಸಲಾಗಿದೆ..ಲಕ್ಷ್ಮಣ ಕೊಲೆಗೆ ಸೇಡು ತೀರಿಸಿಕೊಳ್ಳಲು ಜೈಲಲ್ಲೇ ನಡಿತಿದ್ಯಾ ಪ್ಲಾನ್ ಅನ್ನೋ ಗುಮಾನಿ ಇದ್ದು ಈಗಾಗ್ಲೇ ಅಲರ್ಟ್ ಆಗಿ ಕಾರಾಗೃಹ ಇಲಾಖೆ ಅಧಿಕಾರಿಗಳು ಫುಲ್ ಟೈಟ್ ಸೆಕ್ಯುರಿಟಿ ಇಟ್ಟಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ

ಇತ್ತಿಚ್ಚೆಗೆ ರೌಡಿ ಲಕ್ಷಣ ಕೊಲೆಯನ್ಮ ಹಾಡ ಹಗಲೇ ಈ ಗ್ಯಾಂಗ್ ಮಾಡಿತ್ತು. ನಂತ್ರ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ರು.Body:KN_BNG_01-30-PRPANAGRHRA_7204498-BHAVYAConclusion:KN_BNG_01-30-PRPANAGRHRA_7204498-BHAVYA
ETV Bharat Logo

Copyright © 2024 Ushodaya Enterprises Pvt. Ltd., All Rights Reserved.