ETV Bharat / state

ಏರ್​ಸ್ಟ್ರೈಕ್​ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ - ಅವಹೇಳಕಾರಿ ಹೇಳಿಕೆ

ಪುಲ್ವಾಮಾ ಪ್ರತಿದಾಳಿ ಬಗ್ಗೆ ಅವಹೇಳಕಾರಿ ಹೇಳಿಕೆ ಖಂಡಿಸಿ ಜೈ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ
author img

By

Published : Mar 11, 2019, 1:33 PM IST

ಕಲಬುರಗಿ: ಪುಲ್ವಾಮಾ ಪ್ರತಿದಾಳಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮುಖಂಡರು ಹಾಗೂ ರಾಜಕಾರಣಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೈ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ

ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಸೇನೆ ವಿರುದ್ಧ ಮಾತನಾಡಿದವರ ಭಾವಚಿತ್ರ ಹಿಡಿದು ಕುರಿಗಳನ್ನು ತಂದು ಮೌನವಾಗಿ ಪ್ರತಿಭಟಿಸಿದರು. ನಮ್ಮ ದೇಶದ ಸೈನಿಕರ ತಮ್ಮ ಪ್ರಾಣವನ್ನೆ ಒತ್ತೆಯಿಟ್ಟು ಎದುರಾಳಿಗಳ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ನಮ್ಮ ರಾಜಕಾರಣಿಗಳು ಮತ್ತು ಮುಖಂಡರು ಸೇನೆ‌ ಮೇಲೆಯೇ ಅನುಮಾನ ಪಡುವದಲ್ಲದೆ ಅವರ ಕುರಿತು ಅವಹೇಳನವಾಗಿ ಮಾತನಾಡುತ್ತಿದ್ದಾರೆ.

ದೇಶ ಕಾಯುವ ಸೈನಿಕರ ವಿರುದ್ಧ ಮಾತನಾಡಿರುವ ನಾಯಕರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಕಲಬುರಗಿ: ಪುಲ್ವಾಮಾ ಪ್ರತಿದಾಳಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮುಖಂಡರು ಹಾಗೂ ರಾಜಕಾರಣಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೈ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ

ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಸೇನೆ ವಿರುದ್ಧ ಮಾತನಾಡಿದವರ ಭಾವಚಿತ್ರ ಹಿಡಿದು ಕುರಿಗಳನ್ನು ತಂದು ಮೌನವಾಗಿ ಪ್ರತಿಭಟಿಸಿದರು. ನಮ್ಮ ದೇಶದ ಸೈನಿಕರ ತಮ್ಮ ಪ್ರಾಣವನ್ನೆ ಒತ್ತೆಯಿಟ್ಟು ಎದುರಾಳಿಗಳ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ನಮ್ಮ ರಾಜಕಾರಣಿಗಳು ಮತ್ತು ಮುಖಂಡರು ಸೇನೆ‌ ಮೇಲೆಯೇ ಅನುಮಾನ ಪಡುವದಲ್ಲದೆ ಅವರ ಕುರಿತು ಅವಹೇಳನವಾಗಿ ಮಾತನಾಡುತ್ತಿದ್ದಾರೆ.

ದೇಶ ಕಾಯುವ ಸೈನಿಕರ ವಿರುದ್ಧ ಮಾತನಾಡಿರುವ ನಾಯಕರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

Intro:ಕಲಬುರಗಿ:ಪುಲ್ವಾಮಾ ಪ್ರತಿದಾಳಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಭಾರತ ದೇಶದ ಮುಖಂಡರು ಹಾಗೂ ರಾಜಕಾರಣಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಜೈ ಕನ್ನಡ ಜಾಗೃತಿ ವೇದಿಕೆ ಕಾರ್ಯಾಕ್ರಮ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಸೇನೆ ವಿರುದ್ದ ಮಾತನಾಡಿದವರ ಭಾವಚಿತ್ರ ಹಿಡಿದು ಕುರಿಗಳು ತಂದಿ ಮೌನವಾಗಿ ವಿನೂತನ ಪ್ರತಿಭಟಿಸಿದರು. ನಮ್ಮ ದೇಶದ ಸೈನಿಕರ ವಾಯುಸೇನೆ ತಮ್ಮ ಪ್ರಾಣವನ್ನೆ ಒತ್ತೆಯಿಟ್ಟು ಎದುರಾಳಿಗ ವಿರುದ್ದ ಹೋರಾಡಿದರೆ ನಮ್ಮ ದೇಶ ರಾಜಕಾರಣದ ಮತ್ತು ಮುಖಂಡರು ಸೇನೆ‌ ಮೇಲೆಯೇ ಅನುಮಾನ ಪಡುವದಲ್ಲದೆ ಅವರನ್ನು ಅವಹೇಳನ ಮಾಡುತ್ತಿದ್ದಾರೆ ಅಂತವರ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದರು.


Body:ಕಲಬುರಗಿ:ಪುಲ್ವಾಮಾ ಪ್ರತಿದಾಳಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಭಾರತ ದೇಶದ ಮುಖಂಡರು ಹಾಗೂ ರಾಜಕಾರಣಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಜೈ ಕನ್ನಡ ಜಾಗೃತಿ ವೇದಿಕೆ ಕಾರ್ಯಾಕ್ರಮ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಸೇನೆ ವಿರುದ್ದ ಮಾತನಾಡಿದವರ ಭಾವಚಿತ್ರ ಹಿಡಿದು ಕುರಿಗಳು ತಂದಿ ಮೌನವಾಗಿ ವಿನೂತನ ಪ್ರತಿಭಟಿಸಿದರು. ನಮ್ಮ ದೇಶದ ಸೈನಿಕರ ವಾಯುಸೇನೆ ತಮ್ಮ ಪ್ರಾಣವನ್ನೆ ಒತ್ತೆಯಿಟ್ಟು ಎದುರಾಳಿಗ ವಿರುದ್ದ ಹೋರಾಡಿದರೆ ನಮ್ಮ ದೇಶ ರಾಜಕಾರಣದ ಮತ್ತು ಮುಖಂಡರು ಸೇನೆ‌ ಮೇಲೆಯೇ ಅನುಮಾನ ಪಡುವದಲ್ಲದೆ ಅವರನ್ನು ಅವಹೇಳನ ಮಾಡುತ್ತಿದ್ದಾರೆ ಅಂತವರ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.