ETV Bharat / state

ನಾಗರ ಪಂಚಮಿ ಬದಲು ಬಸವ ಪಂಚಮಿ: ಮಾನವ ಬಂಧುತ್ವ ವೇದಿಕೆ ತೀರ್ಮಾನ

author img

By

Published : Aug 4, 2019, 12:15 PM IST

ನಾಗರ ಪಂಚಮಿ ದಿನ ಹುತ್ತಗಳಿಗೆ ಹಾಲೆರೆದು ಮೌಢ್ಯತೆ ಬಿತ್ತಲಾಗುತ್ತಿದೆ. ಅದ್ದರಿಂದ ನಾಗರ ಪಂಚಮಿಯನ್ನು  ಬಸವ ಪಂಚಮಿ ಎಂದು ಆಚರಿಸಿ ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಮೌಢ್ಯತೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿಯ ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ತಿಳಿಸಿದರು.

ನಾಗರ ಪಂಚಮಿ ಬದಲು ಬಸವ ಪಂಚಮಿ: ಮಾನವ ಬಂಧುತ್ವ ವೇದಿಕೆ ತೀರ್ಮಾನ

ಕಲಬುರಗಿ: ನಾಗರ ಪಂಚಮಿಯನ್ನು ರಾಜ್ಯಾದ್ಯಂತ ಬಸವ ಪಂಚಮಿಯಾಗಿ ಆಚರಿಸಲು ಮಾನವ ಬಂಧುತ್ವ ವೇದಿಕೆ ತೀರ್ಮಾನಿಸಿದೆ.

ನಗರದ ಪತ್ರಿಕಾ ಭವನದಲ್ಲಿ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ ಈ ಬಗ್ಗೆ ಮಾಹಿತಿ ನೀಡಿ, ಅಮೂಲ್ಯವಾದ ಹಾಲನ್ನು ನಾಗರ ಪಂಚಮಿ ದಿನದಂದು ಹುತ್ತಗಳಿಗೆ ಹಾಕಿ ಮೌಢ್ಯತೆ ಬಿತ್ತಲಾಗುತ್ತಿದೆ.

ಹುತ್ತಕ್ಕೆ ಹಾಕುವ ಬದಲು ಅದೇ ಹಾಲನ್ನು ಬಡ ಮಕ್ಕಳಿಗೆ ನೀಡಿದರೆ ಅಪೌಷ್ಟಿಕತೆಯಾದರೂ ನಿವಾರಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಿ, ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಮೌಢ್ಯತೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಾಗರ ಪಂಚಮಿ ಬದಲು ಬಸವ ಪಂಚಮಿ: ಮಾನವ ಬಂಧುತ್ವ ವೇದಿಕೆ ತೀರ್ಮಾನ

ಆಗಸ್ಟ್ 5ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ‌ಮಟ್ಟದಲ್ಲಿ‌ ಅಂಗನವಾಡಿ ಮಕ್ಕಳಿಗೆ, ಆಶ್ರಮ ವಾಸಿಗಳಿಗೆ, ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಬಿಸಿ ಹಾಲು ವಿತರಿಸಿ ವೈಚಾರಿಕತೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಕಲಬುರಗಿ: ನಾಗರ ಪಂಚಮಿಯನ್ನು ರಾಜ್ಯಾದ್ಯಂತ ಬಸವ ಪಂಚಮಿಯಾಗಿ ಆಚರಿಸಲು ಮಾನವ ಬಂಧುತ್ವ ವೇದಿಕೆ ತೀರ್ಮಾನಿಸಿದೆ.

ನಗರದ ಪತ್ರಿಕಾ ಭವನದಲ್ಲಿ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ ಈ ಬಗ್ಗೆ ಮಾಹಿತಿ ನೀಡಿ, ಅಮೂಲ್ಯವಾದ ಹಾಲನ್ನು ನಾಗರ ಪಂಚಮಿ ದಿನದಂದು ಹುತ್ತಗಳಿಗೆ ಹಾಕಿ ಮೌಢ್ಯತೆ ಬಿತ್ತಲಾಗುತ್ತಿದೆ.

ಹುತ್ತಕ್ಕೆ ಹಾಕುವ ಬದಲು ಅದೇ ಹಾಲನ್ನು ಬಡ ಮಕ್ಕಳಿಗೆ ನೀಡಿದರೆ ಅಪೌಷ್ಟಿಕತೆಯಾದರೂ ನಿವಾರಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಿ, ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಮೌಢ್ಯತೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಾಗರ ಪಂಚಮಿ ಬದಲು ಬಸವ ಪಂಚಮಿ: ಮಾನವ ಬಂಧುತ್ವ ವೇದಿಕೆ ತೀರ್ಮಾನ

ಆಗಸ್ಟ್ 5ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ‌ಮಟ್ಟದಲ್ಲಿ‌ ಅಂಗನವಾಡಿ ಮಕ್ಕಳಿಗೆ, ಆಶ್ರಮ ವಾಸಿಗಳಿಗೆ, ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಬಿಸಿ ಹಾಲು ವಿತರಿಸಿ ವೈಚಾರಿಕತೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

Intro:ಕಲಬುರಗಿ:ನಾಗರ ಪಂಚಮಿಯನ್ನು ರಾಜ್ಯಾದ್ಯಂತ ಬಸವ ಪಂಚಮಿಯಾಗಿ ಆಚರಿಸಲು ಮಾನವ ಬಂಧುತ್ವ ವೇದಿಕೆ ತೀರ್ಮಾನಿಸಿದೆ.

ಕಲಬುರ್ಗಿಯಲ್ಲಿ ಈ ವಿಷಯ ತಿಳಿಸಿರುವ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ,ಅಮೂಲ್ಯವಾದ ಹಾಲನ್ನು ಪಂಚಮಿ ದಿನದಂದು ಹುತ್ತಗಳಿಗೆ ಹಾಕಿ ಮೌಢ್ಯತೆ ಬಿತ್ತಲಾಗುತ್ತಿದೆ.ಹುತ್ತಕ್ಕೆ ಹಾಕುವ ಬದಲು ಅದೇ ಹಾಲನ್ನು ಬಡ ಮಕ್ಕಳಿಗೆ ನೀಡಿದರೆ ಅಪೌಷ್ಠಿಕತೆಯಾದರೂ ನಿವಾರಣೆಯಾಗುತ್ತದೆ.ಈ ಹಿನ್ನೆಲೆಯಲ್ಲಿ ನಾಗ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಿ, ಬಡ ಮಕ್ಕಳಿಗೆ ಹಾಲುವ ವಿತರಿಸುವ ಮೂಕಲ ಮೌಢ್ಯತೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು.ಆಗಸ್ಟ್ 5ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ,ತಾಲೂಕು,ಹೋಬಳಿ,ಹಾಗೂ ಗ್ರಾಮ‌ಮಟ್ಟದಲ್ಲಿ‌ ಅಂಗನವಾಡಿ ಮಕ್ಕಳಿಗೆ,ಆಶ್ರಮವಾಸಿಗಳಿಗೆ,ಆಸ್ಪತ್ರೆಯಗಳಲ್ಲಿರುವ ರೋಗಿಗಳಿಗೆ,ಅಪೌಷ್ಟಿಕತೆಯಿಂದ ಬಳಲುತಿರುವ ಮಕ್ಕಳಿಗೆ ಬಿಸಿ ಹಾಲು ವಿತರಿಸಿ ವೈಚಾರಿಕತೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಸಂಚಲನಾ ಸಮಿತಿ ಸದಸ್ಯ ಸುರೇಶ್ ಬಡಿಗೇರ,ವಿದ್ಯಾರ್ಥಿ ಸಂಚಾಲಕ ದಿನೇಶ್ ದೊಡ್ಡಮನಿ,ಚಿತ್ತಾಪುರ ತಾಲೂಕು ಸಂಚಾಲಕ ಶ್ರಾವಣಕುಮಾರ ಮೋಸಲಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.Body:ಕಲಬುರಗಿ:ನಾಗರ ಪಂಚಮಿಯನ್ನು ರಾಜ್ಯಾದ್ಯಂತ ಬಸವ ಪಂಚಮಿಯಾಗಿ ಆಚರಿಸಲು ಮಾನವ ಬಂಧುತ್ವ ವೇದಿಕೆ ತೀರ್ಮಾನಿಸಿದೆ.

ಕಲಬುರ್ಗಿಯಲ್ಲಿ ಈ ವಿಷಯ ತಿಳಿಸಿರುವ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ,ಅಮೂಲ್ಯವಾದ ಹಾಲನ್ನು ಪಂಚಮಿ ದಿನದಂದು ಹುತ್ತಗಳಿಗೆ ಹಾಕಿ ಮೌಢ್ಯತೆ ಬಿತ್ತಲಾಗುತ್ತಿದೆ.ಹುತ್ತಕ್ಕೆ ಹಾಕುವ ಬದಲು ಅದೇ ಹಾಲನ್ನು ಬಡ ಮಕ್ಕಳಿಗೆ ನೀಡಿದರೆ ಅಪೌಷ್ಠಿಕತೆಯಾದರೂ ನಿವಾರಣೆಯಾಗುತ್ತದೆ.ಈ ಹಿನ್ನೆಲೆಯಲ್ಲಿ ನಾಗ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಿ, ಬಡ ಮಕ್ಕಳಿಗೆ ಹಾಲುವ ವಿತರಿಸುವ ಮೂಕಲ ಮೌಢ್ಯತೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು.ಆಗಸ್ಟ್ 5ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ,ತಾಲೂಕು,ಹೋಬಳಿ,ಹಾಗೂ ಗ್ರಾಮ‌ಮಟ್ಟದಲ್ಲಿ‌ ಅಂಗನವಾಡಿ ಮಕ್ಕಳಿಗೆ,ಆಶ್ರಮವಾಸಿಗಳಿಗೆ,ಆಸ್ಪತ್ರೆಯಗಳಲ್ಲಿರುವ ರೋಗಿಗಳಿಗೆ,ಅಪೌಷ್ಟಿಕತೆಯಿಂದ ಬಳಲುತಿರುವ ಮಕ್ಕಳಿಗೆ ಬಿಸಿ ಹಾಲು ವಿತರಿಸಿ ವೈಚಾರಿಕತೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಸಂಚಲನಾ ಸಮಿತಿ ಸದಸ್ಯ ಸುರೇಶ್ ಬಡಿಗೇರ,ವಿದ್ಯಾರ್ಥಿ ಸಂಚಾಲಕ ದಿನೇಶ್ ದೊಡ್ಡಮನಿ,ಚಿತ್ತಾಪುರ ತಾಲೂಕು ಸಂಚಾಲಕ ಶ್ರಾವಣಕುಮಾರ ಮೋಸಲಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.