ETV Bharat / state

ರಾಣೆಬೆನ್ನೂರಲ್ಲಿ ತಿಲಲಕ್ಷದೀಪತ್ಸೋವ: ಶಿವಾಚಾರ್ಯ ಸ್ವಾಮೀಜಿಯಿಂದ ಚಾಲನೆ - ಶ್ರೀ ಶನೈಶ್ಚರ ದೇವಾಲಯದ 7 ನೇ ವರ್ಷದ ತಿಲಲಕ್ಷದೀಪತ್ಸೋವ ರಾಣೆಬೆನ್ನೂರು ಸುದ್ದಿ

ರಾಣೆಬೆನ್ನೂರಿನ ಶನೈಶ್ಚರ ದೇವಾಲಯದಲ್ಲಿ 7ನೇ ವರ್ಷದ ತಿಲಲಕ್ಷದೀಪತ್ಸೋವ. ಬಾಳೆಹೊನ್ನೂರಿನ ಜಗದ್ಗುರು ಪ್ರಸನ್ನ ರೇಣುಕ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಂದ ಚಾಲನೆ.

ತಿಲಲಕ್ಷದೀಪತ್ಸೋವ
author img

By

Published : Nov 24, 2019, 10:04 AM IST

ರಾಣೆಬೆನ್ನೂರು: ನಗರದ ಶನೈಶ್ಚರ ದೇವಾಲಯದ 7 ನೇ ವರ್ಷದ ತಿಲಲಕ್ಷದೀಪತ್ಸೋವ ಕಾರ್ಯಕ್ರಮಕ್ಕೆ ಬಾಳೆಹೊನ್ನೂರಿನ ಜಗದ್ಗುರು ಪ್ರಸನ್ನ ರೇಣುಕ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಶ್ರೀ ಶನೈಶ್ಚರ ದೇವಾಲಯದ 7 ನೇ ವರ್ಷದ ತಿಲಲಕ್ಷದೀಪತ್ಸೋವ ಕಾರ್ಯಕ್ರಮ.

ನಂತರ ಮಾತನಾಡಿದ ಅವರು ಸನ್ಮಾರ್ಗದಲ್ಲಿ ನಡೆಯಬೇಕಾದರೆ ನಮಗೆ ಸಮರ್ಥ ಗುರುವಿನ ದರ್ಶನವಾಗಬೇಕು ಎಂದು ಅಭಿಪ್ರಾಯಪಟ್ಟರು. ಇಂದು ನಾವೆಲ್ಲರೂ ನಾಸ್ತಿಕರಲ್ಲಿ ಕೂಡ ಆಸ್ತಿಕ ಮನೋಭಾವ ಬೆಳೆಸುವಂತರಾಗಬೇಕು. ಕೆಲವರು ಪವಿತ್ರವಾದ ಧರ್ಮವನ್ನು ಜಾತಿಗೆ ಅಂಟಿಸಿ ಅದನ್ನು ಕಲುಷಿತ ಮಾಡುತ್ತಿದ್ದಾರೆ. ಅದನ್ನು ಸರಿದೂಗಿಸಲು ನಾವುಗಳು ಮಾರ್ಗದರ್ಶಕರಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಇನ್ನು ಅರಳೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಗಚ್ಚಿನಮಠದ ಶಿವಯೋಗಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಠದ ವತಿಯಿಂದ ನೀಡಲಾದ ಮನಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾದ ವಿಶ್ವನಾಥ ಹಿರೇಮಠ ಅವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್.ಎಸ್. ರಾಮಲಿಂಗಣ್ಣನವರ, ಸಿದ್ದಣ್ಣ ಚಿಕ್ಕಬಿದರಿ, ರವಿಂದ್ರಗೌಡ ಪಾಟೀಲ, ನಿತ್ಯಾನಂದ ಸೇರಿದಂತೆ ಇತರರು ಭಾಗವಹಿಸಿದ್ದರು.

ರಾಣೆಬೆನ್ನೂರು: ನಗರದ ಶನೈಶ್ಚರ ದೇವಾಲಯದ 7 ನೇ ವರ್ಷದ ತಿಲಲಕ್ಷದೀಪತ್ಸೋವ ಕಾರ್ಯಕ್ರಮಕ್ಕೆ ಬಾಳೆಹೊನ್ನೂರಿನ ಜಗದ್ಗುರು ಪ್ರಸನ್ನ ರೇಣುಕ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಶ್ರೀ ಶನೈಶ್ಚರ ದೇವಾಲಯದ 7 ನೇ ವರ್ಷದ ತಿಲಲಕ್ಷದೀಪತ್ಸೋವ ಕಾರ್ಯಕ್ರಮ.

ನಂತರ ಮಾತನಾಡಿದ ಅವರು ಸನ್ಮಾರ್ಗದಲ್ಲಿ ನಡೆಯಬೇಕಾದರೆ ನಮಗೆ ಸಮರ್ಥ ಗುರುವಿನ ದರ್ಶನವಾಗಬೇಕು ಎಂದು ಅಭಿಪ್ರಾಯಪಟ್ಟರು. ಇಂದು ನಾವೆಲ್ಲರೂ ನಾಸ್ತಿಕರಲ್ಲಿ ಕೂಡ ಆಸ್ತಿಕ ಮನೋಭಾವ ಬೆಳೆಸುವಂತರಾಗಬೇಕು. ಕೆಲವರು ಪವಿತ್ರವಾದ ಧರ್ಮವನ್ನು ಜಾತಿಗೆ ಅಂಟಿಸಿ ಅದನ್ನು ಕಲುಷಿತ ಮಾಡುತ್ತಿದ್ದಾರೆ. ಅದನ್ನು ಸರಿದೂಗಿಸಲು ನಾವುಗಳು ಮಾರ್ಗದರ್ಶಕರಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಇನ್ನು ಅರಳೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಗಚ್ಚಿನಮಠದ ಶಿವಯೋಗಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಠದ ವತಿಯಿಂದ ನೀಡಲಾದ ಮನಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾದ ವಿಶ್ವನಾಥ ಹಿರೇಮಠ ಅವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್.ಎಸ್. ರಾಮಲಿಂಗಣ್ಣನವರ, ಸಿದ್ದಣ್ಣ ಚಿಕ್ಕಬಿದರಿ, ರವಿಂದ್ರಗೌಡ ಪಾಟೀಲ, ನಿತ್ಯಾನಂದ ಸೇರಿದಂತೆ ಇತರರು ಭಾಗವಹಿಸಿದ್ದರು.

Intro:Kn_Rnr_01_saneshar_tilaksha_deepotsava_kac10001

ನಂಬಿಕೆ ಇಲ್ಲದ ಪೂಜೆ ವ್ಯರ್ಥವಾದಂತೆ ಜಗದ್ಗುರು ಶ್ರೀ ಮದ್ಧರಂಭಾಪುರಿ ಅಭಿಮತ..

ರಾಣೆಬೆನ್ನೂರ: ಸನ್ಮಾರ್ಗದಲ್ಲಿ ನಡೆಯಬೇಕಾದರೆ ನಮಗೆ ಸಮರ್ಥ ಗುರುವಿನ ದರ್ಶನವಾಗಬೇಕು ಎಂದು ಬಾಳೆಹೊನ್ನೂರಿನ ಶ್ರೀಜಗದ್ಗುರು ಪ್ರಸನ್ನ ರೇಣುಕ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯ ಪಟ್ಟರು.

ರಾಣೆಬೆನ್ನೂರ ನಗರದ ಶ್ರೀ ಶನೈಶ್ಚರ ದೇವಾಲಯದ 7 ನೇ ವರ್ಷದ ತಿಲಲಕ್ಷದೀಪತ್ಸೋವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Body:ಇಂದು ನಾವೆಲ್ಲರೂ ನಾಸ್ತಿಕರಲ್ಲಿ ಕೂಡ ಆಸ್ತಿಕ ಮನೋಭಾವ ಬೆಳೆಸುವಂತರಾಗಬೇಕು. ಕೆಲವರು ಪವಿತ್ರವಾದ ಧರ್ಮವನ್ನು ಜಾತಿಗೆ ಅಂಟಿಸಿ ಅದನ್ನು ಕಲುಷಿತ ಮಾಡುತ್ತಿದ್ದಾರೆ. ಅದನ್ನು ಸರಿದೂಗಿಸಲು ನಾವುಗಳ ಮಾರ್ಗದರ್ಶಕರಾಗಿ ಕೆಲಸ ಮಾಡಬೇಕಾಗಿದೆ.
ದೈವ ಶಕ್ತಿಯನ್ನು ನಂಬಿ ನಡೆದರೆ ಜೀವನ ಪಾವನವಾಗುತ್ತದೆ. ಧರ್ಮವು ಮಾನವನ ಒಳತಿಗಾಗಿ ಇದೆ, ಧರ್ಮವನ್ನು ಮೀರಿ ನಡೆದರೆ ಆಪತ್ತು ತಪ್ಪಿದಲ್ಲ ಎಂದು ಭಕ್ತರಿಗೆ ಕಿವಿಮಾತು ಹೇಳಿದರು.
ಶೈನೆಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಜ್ಯೋತಿಷ್ಯ ತಿಳಿದವರಾಗಿದ್ದರೆ. ಅವರ ಸನ್ಮಾರ್ಗದಲ್ಲಿ ನಡೆದರೆ ಎಲ್ಲರಿಗೂ ಒಳಿತಾಗಲಿದೆ ಎಂದರು.

ಅರಳೆಮಠದ ರೇವಣಸಿದ್ದೇಶ್ವರ ಸ್ವಾಮಿಜಿ, ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮಿಜಿ, ಗಚ್ಚಿನಮಠದ ಶಿವಯೋಗಿ ಸ್ವಾಮೀಜಿಗಳು ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ್ದರು.

Conclusion:ಮಠದ ವತಿಯಿಂದ ನೀಡಲಾದ ಮನಕುಲ ಸದ್ಬಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾದ ವಿಶ್ವನಾಥ ಹಿರೇಮಠ ಅವರಿಗೆ ನೀಡಲಾಯಿತು.

ಮುಖಂಡರಾದ ಎಸ್.ಎಸ್. ರಾಮಲಿಂಗಣ್ಣನವರ, ಸಿದ್ದಣ್ಣ ಚಿಕ್ಕಬಿದರಿ, ರವಿಂದ್ರಗೌಡ ಪಾಟೀಲ, ನಿತ್ಯಾನಂದ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.