ETV Bharat / state

ಮಳೆ ಗಾಳಿಗೆ ಸಿಲುಕಿ ಮೂಲಸ್ವರೂಪ ಕಳೆದುಕೊಳ್ಳುತ್ತಿರುವ ವಿ.ಕೃ ಗೋಕಾಕ್​ ಪುತ್ಥಳಿ - undefined

ವಿನಾಯಕ ಕೃಷ್ಣ ಗೋಕಾಕ್ ಸ್ಮರಣೆಗಾಗಿ ಗೋಕಾಕ್ ಟ್ರಸ್ಟ್ ಜಿಲ್ಲೆಯ ವಿವಿಧೆಡೆ ಮೂರು ಕಂಚಿನ ಪುತ್ಥಳಿ ಸ್ಥಾಪಿಸಿದೆ. ಆದ್ರೆ ದುರಾದೃಷ್ಟವೆಂದರೆ ಹಾವೇರಿಯ ಗುರುಭವನದ ಬಳಿ ಇರುವ ಗೋಕಾಕ್ ಪುತ್ಥಳಿಯೊಂದು ಮಳೆ ಗಾಳಿಗೆ ಸಿಲುಕಿ ತನ್ನ ಮೂಲಸ್ವರೂಪವನ್ನು ಕಳೆದುಕೊಂಡಿದೆ.

ವಿ.ಕೃ ಗೋಕಾಕ್​ ಪುತ್ಥಳಿ
author img

By

Published : Jul 15, 2019, 11:34 AM IST

ಹಾವೇರಿ: ದೇಶ ಕಂಡ ಮಹಾನ್​ ಕವಿಗಳಲ್ಲಿ ವಿನಾಯಕ ಕೃಷ್ಣ ಗೋಕಾಕ್ ಕೂಡ ಒಬ್ಬರು. ಕವಿ, ಕಾದಂಬರಿಕಾರ, ವಿಮರ್ಶಕ ಸೇರಿದಂತೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುವುದರ ಜೊತೆಗೆ ಕನ್ನಡಕ್ಕೆ ಐದನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ವಿ.ಕೃ. ಗೋಕಾಕ್​ ಅವರಿಗೆ ಸಲ್ಲುತ್ತದೆ.

ಮೂಲಸ್ವರೂಪ ಕಳೆದುಕೊಳ್ಳುತ್ತಿರುವ ವಿ.ಕೃ ಗೋಕಾಕ್​ ಪುತ್ಥಳಿ

ಗೋಕಾಕ್​ರವರು ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜನಿಸಿದ್ದು, ಇವರ ಸ್ಮರಣೆಗಾಗಿ ಗೋಕಾಕ್ ಟ್ರಸ್ಟ್ ಜಿಲ್ಲೆಯ ವಿವಿಧೆಡೆ ಮೂರು ಕಂಚಿನ ಪುತ್ಥಳಿ ಸ್ಥಾಪಿಸಿದೆ. ಆದ್ರೆ ದುರಾದೃಷ್ಟವೆಂದರೆ ಹಾವೇರಿಯ ಗುರುಭವನದ ಬಳಿ ಇರುವ ಗೋಕಾಕ್ ಪುತ್ಥಳಿಯೊಂದು ಮಳೆ ಗಾಳಿಗೆ ಸಿಲುಕಿ ತನ್ನ ಮೂಲಸ್ವರೂಪವನ್ನು ಕಳೆದುಕೊಂಡಿದ್ದು, ಅರ್ಧ ಭಾಗ ಕಂಚಿನ ರೀತಿ ಇದ್ದರೆ, ಉಳಿದ ಭಾಗ ಕಪ್ಪು ಕಪ್ಪಾಗಿದೆ.

ಇನ್ನು ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ನಾವು ಮೂಲ ಸ್ವರೂಪವನ್ನ ಉಳಿಸಿಕೊಂಡು ಬಂದಿದ್ದಾಗಿ ಹೇಳುತ್ತಾರೆ.

ಒಟ್ಟಿನಲ್ಲಿ ಸಾಹಿತಿ ಪುತ್ಥಳಿ ಸುತ್ತ ವೃತ್ತ ನಿರ್ಮಿಸಿದ್ದು, ಅದು ಸಹ ಇದ್ದು ಇಲ್ಲದಂತಿದೆ. ಈ ಪುತ್ಥಳಿಗೆ ಯಾವುದೇ ಛಾವಣಿ ನಿರ್ಮಿಸದ ಕಾರಣ ತನ್ನ ಮೂಲಸ್ವರೂಪ ಕಳೆದುಕೊಳ್ಳುತ್ತಿದ್ದು, ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೇ ಜ್ಞಾನಪೀಠ ಪ್ರಶಸ್ತಿ ವಿಜೇತ ಗೋಕಾಕರೆಂದು ಗುರುತಿಸಿಕೊಳ್ಳುತ್ತಿರುವ ಪುತ್ಥಳಿ ಮುಂದಿನ ದಿನಗಳಲ್ಲಿ ಯಾರು ಗುರುತಿಸದಂತಾಗುವುದರಲ್ಲಿ ಎರಡು ಮಾತಿಲ್ಲ.

ಹಾವೇರಿ: ದೇಶ ಕಂಡ ಮಹಾನ್​ ಕವಿಗಳಲ್ಲಿ ವಿನಾಯಕ ಕೃಷ್ಣ ಗೋಕಾಕ್ ಕೂಡ ಒಬ್ಬರು. ಕವಿ, ಕಾದಂಬರಿಕಾರ, ವಿಮರ್ಶಕ ಸೇರಿದಂತೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುವುದರ ಜೊತೆಗೆ ಕನ್ನಡಕ್ಕೆ ಐದನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ವಿ.ಕೃ. ಗೋಕಾಕ್​ ಅವರಿಗೆ ಸಲ್ಲುತ್ತದೆ.

ಮೂಲಸ್ವರೂಪ ಕಳೆದುಕೊಳ್ಳುತ್ತಿರುವ ವಿ.ಕೃ ಗೋಕಾಕ್​ ಪುತ್ಥಳಿ

ಗೋಕಾಕ್​ರವರು ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜನಿಸಿದ್ದು, ಇವರ ಸ್ಮರಣೆಗಾಗಿ ಗೋಕಾಕ್ ಟ್ರಸ್ಟ್ ಜಿಲ್ಲೆಯ ವಿವಿಧೆಡೆ ಮೂರು ಕಂಚಿನ ಪುತ್ಥಳಿ ಸ್ಥಾಪಿಸಿದೆ. ಆದ್ರೆ ದುರಾದೃಷ್ಟವೆಂದರೆ ಹಾವೇರಿಯ ಗುರುಭವನದ ಬಳಿ ಇರುವ ಗೋಕಾಕ್ ಪುತ್ಥಳಿಯೊಂದು ಮಳೆ ಗಾಳಿಗೆ ಸಿಲುಕಿ ತನ್ನ ಮೂಲಸ್ವರೂಪವನ್ನು ಕಳೆದುಕೊಂಡಿದ್ದು, ಅರ್ಧ ಭಾಗ ಕಂಚಿನ ರೀತಿ ಇದ್ದರೆ, ಉಳಿದ ಭಾಗ ಕಪ್ಪು ಕಪ್ಪಾಗಿದೆ.

ಇನ್ನು ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ನಾವು ಮೂಲ ಸ್ವರೂಪವನ್ನ ಉಳಿಸಿಕೊಂಡು ಬಂದಿದ್ದಾಗಿ ಹೇಳುತ್ತಾರೆ.

ಒಟ್ಟಿನಲ್ಲಿ ಸಾಹಿತಿ ಪುತ್ಥಳಿ ಸುತ್ತ ವೃತ್ತ ನಿರ್ಮಿಸಿದ್ದು, ಅದು ಸಹ ಇದ್ದು ಇಲ್ಲದಂತಿದೆ. ಈ ಪುತ್ಥಳಿಗೆ ಯಾವುದೇ ಛಾವಣಿ ನಿರ್ಮಿಸದ ಕಾರಣ ತನ್ನ ಮೂಲಸ್ವರೂಪ ಕಳೆದುಕೊಳ್ಳುತ್ತಿದ್ದು, ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೇ ಜ್ಞಾನಪೀಠ ಪ್ರಶಸ್ತಿ ವಿಜೇತ ಗೋಕಾಕರೆಂದು ಗುರುತಿಸಿಕೊಳ್ಳುತ್ತಿರುವ ಪುತ್ಥಳಿ ಮುಂದಿನ ದಿನಗಳಲ್ಲಿ ಯಾರು ಗುರುತಿಸದಂತಾಗುವುದರಲ್ಲಿ ಎರಡು ಮಾತಿಲ್ಲ.

Intro:KN_HVR_02_GOKAKA_NEGLIGENCY_PKG_7202143
ಕನ್ನಡಕ್ಕೆ ಐದನೇಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿ ವಿ.ಕೃ.ಗೋಕಾಕ. ಗೋಕಾಕರು ಜನಿಸಿದ್ದು ಹಾವೇರಿ ಜಿಲ್ಲೆ ಸವಣೂರಿನಲ್ಲಿ. ಇವರ ಸ್ಮರಣೆಗಾಗಿ ಗೋಕಾಕ್ ಟ್ರಸ್ಟ್ ಜಿಲ್ಲೆಯ ವಿವಿಧಡೆ ಮೂರು ಕಂಚಿನ ಪುತ್ಥಳಿ ಸ್ಥಾಪಿಸಿದೆ. ಅದರಲ್ಲಿ ಹಾವೇರಿಯ ಗುರುಭವನದ ಬಳಿ ಇರುವ ಗೋಕಾಕ್ ಪುತ್ಥಳಿಯೊಂದು. ಆದರೆ ಈ ಪುತ್ಥಳಿ ಇದೀಗ ಮಳೆ ಗಾಳಿ ಬಿಸಿಲಿಗೆ ಸಿಲುಕಿ ತನ್ನ ಮೂಲಸ್ವರೂಪ ಕಳೆದುಕೊಂಡಿದೆ. ಅರ್ಧಭಾಗ ಕಂಚಿನರೀತಿ ಇದ್ದರೆ ಉಳಿದ ಭಾಗ ಕಪ್ಪುಕಪ್ಪಾಗಿದೆ. ಈ ಕುರಿತಂತೆ ನಗರಸಭೆ ಪೌರಾಯುಕ್ತರನ್ನ ಕೇಳಿದರೆ ನಾವು ಮೂಲಸ್ವರೂಪ ಇದ್ದಿದ್ದನ್ನೇ ಕಾಪಾಡಿಕೊಂಡು ಬರುತ್ತಿದ್ದೇವೆ ಅಂತಾರೆ. ಆದರೆ ಈ ಕುರಿತಂತೆ ಈ ಟಿವಿ ಸಾಹಿತಿಗಳ ಗಮನಕ್ಕೆ ತರುತ್ತಿದ್ದಂತೆ ದಾವಿಸಿಬಂದ ಕವಿಗಳು ಈ ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವ ಭರವಸೆ ನೀಡಿದ್ದಾರೆ.
LOOK...............,
ದೇಶ ಕಂಡ ಮಹಾನ ಕವಿಗಳಲ್ಲಿ ಒಬ್ಬರು ವಿನಾಯಕ ಕೃಷ್ಣ ಗೋಕಾಕ್ ಒಬ್ಬರು. ಕವಿ ಕಾದಂಬರಿಕಾರ ವಿಮರ್ಶಕ ಸೇರಿದಂತೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ವಿ.ಕೃ.ಗೋಕಾಕರು. ಗೋಕಾಕರು ಜನಿಸಿದ್ದ ಹಾವೇರಿ ಜಿಲ್ಲೆಯ ಸವಣೂರು ನಗರದಲ್ಲಿ. ಇವರ ಸವಿನೆನಪಿಗಾಗಿ ಗೋಕಾಕ್ ಟ್ರಿಸ್ ಹಾವೇರಿಯ ಜಿಲ್ಲೆಯ ಮೂರು ಕಡೆ ವಿ.ಕೃ.ಗೋಕಾಕರ ಕಂಚಿನ ಪುತ್ಥಳಿ ಸ್ಥಾಪಿಸಿದೆ. ಅದರಲ್ಲಿ ಒಂದಾದ ಹಾವೇರಿಯ ಗುರುಭವನದ ಬಳಿಯ ಗೋಕಾಕರ ಪುತ್ಥಳಿ ಇದೀಗ ತನ್ನ ಮೂಲಸ್ವರೋಪ ಕಳೆದುಕೊಂಡಿದೆ. ಪುತ್ಥಳಿಯ ಅರ್ಧಭಾಗ ಬಿಸಿಲು,ಮಳೆ,ಗಾಳಿಗೆ ಸಿಲುಕಿ ಕಪ್ಪುಕಪ್ಪಾಗಿದೆ. ಬಿಸಿಲು ತಾಕದ ಉಳಿದ ಭಾಗ ಮೂಲಸ್ವರೂಪದಲ್ಲಿದೆ. ಈ ಕುರಿತಂತೆ ಅಧಿಕಾರಿಗಳನ್ನ ಕೇಳಿದರೆ ನಾವು ಮೂಲಸ್ವರೂಪವನ್ನ ಉಳಿಸಿಕೊಂಡು ಬಂದಿದ್ದಾಗಿ ತಿಳಿಸುತ್ತಾರೆ. .
BYTE-01ಬಸವರಾಜ್ ಜಿಡ್ಡಿ, ಹಾವೇರಿ ನಗರಸಭೆ ಪೌರಾಯುಕ್ತ
ಆದರೆ ಈ ಕುರಿತಂತೆ ಈ ಟಿ ವಿ ಸಾಹಿತಿಗಳ ಗಮನಕ್ಕೆ ತರುತ್ತಿದ್ದಂತೆ ಸಾಹಿತಿಗಳು ದಾವಿಸಿ ಬಂದು ಪುತ್ಥಳಿ ಪರಿಶೀಲನೆ ನಡೆಸಿದರು. ಪುತ್ಥಳಿ ಮಳೆ,ಗಾಳಿ, ಬಿಸಿಲಿಗೆ ಸಿಲುಕಿ ಪುತ್ಥಳಿ ಮೂಲಸ್ವರೂಪ ಕಳೆದುಕೊಂಡಿದೆ. ಅರ್ಧಭಾಗ ಮಾತ್ರ ಈ ರೀತಿಯಾಗಿದ್ದು ಈ ಕೂಡಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿಸಿ ಗೋಕಾಕ್ ಪುತ್ಥಳಿಗೆ ಮೂಲಸ್ವರೂಪ ತರುವ ಭರವಸೆ ನೀಡಿದ್ದಾರೆ.
BYTE-02ಸತೀಷ್ ಕುಲಕರ್ಣಿ, ಸಾಹಿತಿ
ಪುತ್ಥಳಿ ಸುತ್ತ ವೃತ್ತ ನಿರ್ಮಿಸಿದ್ದು ಅದು ಸಹ ಇದ್ದು ಇಲ್ಲದಂತಿದೆ. ಈ ಪುತ್ಥಳಿಗೆ ಯಾವುದೇ ಛಾವಣಿ ನಿರ್ಮಿಸದ ಕಾರಣ ಬಿಸಿಲು ಮಳೆ ಗಾಳಿಗೆ ಗೋಕಾಕರ ಪುತ್ಥಳಿ ತನ್ನ ಮೂಲಸ್ವರೂಪ ಕಳೆದುಕೊಳ್ಳುತ್ತಿದೆ. ಈಗಲದರೂ ಜಿಲ್ಲಾಡಳಿತ ಎಚ್ಚೆತ್ತು ಪುತ್ಥಳಿಗೆ ಮೂಲಸ್ವರೂಪ ನೀಡಿ ಛಾವಣೆ ನಿರ್ಮಿಸಬೇಕಿದೆ. ಇಲ್ಲದಿದ್ದರೇ ಜ್ಞಾನಪೀಠ ಪ್ರಶಸ್ತಿ ವಿಜೇತ ಗೋಕಾಕರೆಂದು ಗುರುತಿಸಿಕೊಳ್ಳುತ್ತಿರುವ ಪುತ್ಥಳಿ ಮುಂದಿನ ದಿನಗಳಲ್ಲಿ ಗುರುತಿಸದಂತಾಗುವುದರಲ್ಲಿ ಎರಡು ಮಾತಿಲ್ಲಾ.
ಈ ಟಿ ವಿ ಭಾರತ- ಹಾವೇರಿBody:KN_HVR_02_GOKAKA_NEGLIGENCY_PKG_7202143
ಕನ್ನಡಕ್ಕೆ ಐದನೇಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿ ವಿ.ಕೃ.ಗೋಕಾಕ. ಗೋಕಾಕರು ಜನಿಸಿದ್ದು ಹಾವೇರಿ ಜಿಲ್ಲೆ ಸವಣೂರಿನಲ್ಲಿ. ಇವರ ಸ್ಮರಣೆಗಾಗಿ ಗೋಕಾಕ್ ಟ್ರಸ್ಟ್ ಜಿಲ್ಲೆಯ ವಿವಿಧಡೆ ಮೂರು ಕಂಚಿನ ಪುತ್ಥಳಿ ಸ್ಥಾಪಿಸಿದೆ. ಅದರಲ್ಲಿ ಹಾವೇರಿಯ ಗುರುಭವನದ ಬಳಿ ಇರುವ ಗೋಕಾಕ್ ಪುತ್ಥಳಿಯೊಂದು. ಆದರೆ ಈ ಪುತ್ಥಳಿ ಇದೀಗ ಮಳೆ ಗಾಳಿ ಬಿಸಿಲಿಗೆ ಸಿಲುಕಿ ತನ್ನ ಮೂಲಸ್ವರೂಪ ಕಳೆದುಕೊಂಡಿದೆ. ಅರ್ಧಭಾಗ ಕಂಚಿನರೀತಿ ಇದ್ದರೆ ಉಳಿದ ಭಾಗ ಕಪ್ಪುಕಪ್ಪಾಗಿದೆ. ಈ ಕುರಿತಂತೆ ನಗರಸಭೆ ಪೌರಾಯುಕ್ತರನ್ನ ಕೇಳಿದರೆ ನಾವು ಮೂಲಸ್ವರೂಪ ಇದ್ದಿದ್ದನ್ನೇ ಕಾಪಾಡಿಕೊಂಡು ಬರುತ್ತಿದ್ದೇವೆ ಅಂತಾರೆ. ಆದರೆ ಈ ಕುರಿತಂತೆ ಈ ಟಿವಿ ಸಾಹಿತಿಗಳ ಗಮನಕ್ಕೆ ತರುತ್ತಿದ್ದಂತೆ ದಾವಿಸಿಬಂದ ಕವಿಗಳು ಈ ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವ ಭರವಸೆ ನೀಡಿದ್ದಾರೆ.
LOOK...............,
ದೇಶ ಕಂಡ ಮಹಾನ ಕವಿಗಳಲ್ಲಿ ಒಬ್ಬರು ವಿನಾಯಕ ಕೃಷ್ಣ ಗೋಕಾಕ್ ಒಬ್ಬರು. ಕವಿ ಕಾದಂಬರಿಕಾರ ವಿಮರ್ಶಕ ಸೇರಿದಂತೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ವಿ.ಕೃ.ಗೋಕಾಕರು. ಗೋಕಾಕರು ಜನಿಸಿದ್ದ ಹಾವೇರಿ ಜಿಲ್ಲೆಯ ಸವಣೂರು ನಗರದಲ್ಲಿ. ಇವರ ಸವಿನೆನಪಿಗಾಗಿ ಗೋಕಾಕ್ ಟ್ರಿಸ್ ಹಾವೇರಿಯ ಜಿಲ್ಲೆಯ ಮೂರು ಕಡೆ ವಿ.ಕೃ.ಗೋಕಾಕರ ಕಂಚಿನ ಪುತ್ಥಳಿ ಸ್ಥಾಪಿಸಿದೆ. ಅದರಲ್ಲಿ ಒಂದಾದ ಹಾವೇರಿಯ ಗುರುಭವನದ ಬಳಿಯ ಗೋಕಾಕರ ಪುತ್ಥಳಿ ಇದೀಗ ತನ್ನ ಮೂಲಸ್ವರೋಪ ಕಳೆದುಕೊಂಡಿದೆ. ಪುತ್ಥಳಿಯ ಅರ್ಧಭಾಗ ಬಿಸಿಲು,ಮಳೆ,ಗಾಳಿಗೆ ಸಿಲುಕಿ ಕಪ್ಪುಕಪ್ಪಾಗಿದೆ. ಬಿಸಿಲು ತಾಕದ ಉಳಿದ ಭಾಗ ಮೂಲಸ್ವರೂಪದಲ್ಲಿದೆ. ಈ ಕುರಿತಂತೆ ಅಧಿಕಾರಿಗಳನ್ನ ಕೇಳಿದರೆ ನಾವು ಮೂಲಸ್ವರೂಪವನ್ನ ಉಳಿಸಿಕೊಂಡು ಬಂದಿದ್ದಾಗಿ ತಿಳಿಸುತ್ತಾರೆ. .
BYTE-01ಬಸವರಾಜ್ ಜಿಡ್ಡಿ, ಹಾವೇರಿ ನಗರಸಭೆ ಪೌರಾಯುಕ್ತ
ಆದರೆ ಈ ಕುರಿತಂತೆ ಈ ಟಿ ವಿ ಸಾಹಿತಿಗಳ ಗಮನಕ್ಕೆ ತರುತ್ತಿದ್ದಂತೆ ಸಾಹಿತಿಗಳು ದಾವಿಸಿ ಬಂದು ಪುತ್ಥಳಿ ಪರಿಶೀಲನೆ ನಡೆಸಿದರು. ಪುತ್ಥಳಿ ಮಳೆ,ಗಾಳಿ, ಬಿಸಿಲಿಗೆ ಸಿಲುಕಿ ಪುತ್ಥಳಿ ಮೂಲಸ್ವರೂಪ ಕಳೆದುಕೊಂಡಿದೆ. ಅರ್ಧಭಾಗ ಮಾತ್ರ ಈ ರೀತಿಯಾಗಿದ್ದು ಈ ಕೂಡಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿಸಿ ಗೋಕಾಕ್ ಪುತ್ಥಳಿಗೆ ಮೂಲಸ್ವರೂಪ ತರುವ ಭರವಸೆ ನೀಡಿದ್ದಾರೆ.
BYTE-02ಸತೀಷ್ ಕುಲಕರ್ಣಿ, ಸಾಹಿತಿ
ಪುತ್ಥಳಿ ಸುತ್ತ ವೃತ್ತ ನಿರ್ಮಿಸಿದ್ದು ಅದು ಸಹ ಇದ್ದು ಇಲ್ಲದಂತಿದೆ. ಈ ಪುತ್ಥಳಿಗೆ ಯಾವುದೇ ಛಾವಣಿ ನಿರ್ಮಿಸದ ಕಾರಣ ಬಿಸಿಲು ಮಳೆ ಗಾಳಿಗೆ ಗೋಕಾಕರ ಪುತ್ಥಳಿ ತನ್ನ ಮೂಲಸ್ವರೂಪ ಕಳೆದುಕೊಳ್ಳುತ್ತಿದೆ. ಈಗಲದರೂ ಜಿಲ್ಲಾಡಳಿತ ಎಚ್ಚೆತ್ತು ಪುತ್ಥಳಿಗೆ ಮೂಲಸ್ವರೂಪ ನೀಡಿ ಛಾವಣೆ ನಿರ್ಮಿಸಬೇಕಿದೆ. ಇಲ್ಲದಿದ್ದರೇ ಜ್ಞಾನಪೀಠ ಪ್ರಶಸ್ತಿ ವಿಜೇತ ಗೋಕಾಕರೆಂದು ಗುರುತಿಸಿಕೊಳ್ಳುತ್ತಿರುವ ಪುತ್ಥಳಿ ಮುಂದಿನ ದಿನಗಳಲ್ಲಿ ಗುರುತಿಸದಂತಾಗುವುದರಲ್ಲಿ ಎರಡು ಮಾತಿಲ್ಲಾ.
ಈ ಟಿ ವಿ ಭಾರತ- ಹಾವೇರಿConclusion:KN_HVR_02_GOKAKA_NEGLIGENCY_PKG_7202143
ಕನ್ನಡಕ್ಕೆ ಐದನೇಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿ ವಿ.ಕೃ.ಗೋಕಾಕ. ಗೋಕಾಕರು ಜನಿಸಿದ್ದು ಹಾವೇರಿ ಜಿಲ್ಲೆ ಸವಣೂರಿನಲ್ಲಿ. ಇವರ ಸ್ಮರಣೆಗಾಗಿ ಗೋಕಾಕ್ ಟ್ರಸ್ಟ್ ಜಿಲ್ಲೆಯ ವಿವಿಧಡೆ ಮೂರು ಕಂಚಿನ ಪುತ್ಥಳಿ ಸ್ಥಾಪಿಸಿದೆ. ಅದರಲ್ಲಿ ಹಾವೇರಿಯ ಗುರುಭವನದ ಬಳಿ ಇರುವ ಗೋಕಾಕ್ ಪುತ್ಥಳಿಯೊಂದು. ಆದರೆ ಈ ಪುತ್ಥಳಿ ಇದೀಗ ಮಳೆ ಗಾಳಿ ಬಿಸಿಲಿಗೆ ಸಿಲುಕಿ ತನ್ನ ಮೂಲಸ್ವರೂಪ ಕಳೆದುಕೊಂಡಿದೆ. ಅರ್ಧಭಾಗ ಕಂಚಿನರೀತಿ ಇದ್ದರೆ ಉಳಿದ ಭಾಗ ಕಪ್ಪುಕಪ್ಪಾಗಿದೆ. ಈ ಕುರಿತಂತೆ ನಗರಸಭೆ ಪೌರಾಯುಕ್ತರನ್ನ ಕೇಳಿದರೆ ನಾವು ಮೂಲಸ್ವರೂಪ ಇದ್ದಿದ್ದನ್ನೇ ಕಾಪಾಡಿಕೊಂಡು ಬರುತ್ತಿದ್ದೇವೆ ಅಂತಾರೆ. ಆದರೆ ಈ ಕುರಿತಂತೆ ಈ ಟಿವಿ ಸಾಹಿತಿಗಳ ಗಮನಕ್ಕೆ ತರುತ್ತಿದ್ದಂತೆ ದಾವಿಸಿಬಂದ ಕವಿಗಳು ಈ ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವ ಭರವಸೆ ನೀಡಿದ್ದಾರೆ.
LOOK...............,
ದೇಶ ಕಂಡ ಮಹಾನ ಕವಿಗಳಲ್ಲಿ ಒಬ್ಬರು ವಿನಾಯಕ ಕೃಷ್ಣ ಗೋಕಾಕ್ ಒಬ್ಬರು. ಕವಿ ಕಾದಂಬರಿಕಾರ ವಿಮರ್ಶಕ ಸೇರಿದಂತೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ವಿ.ಕೃ.ಗೋಕಾಕರು. ಗೋಕಾಕರು ಜನಿಸಿದ್ದ ಹಾವೇರಿ ಜಿಲ್ಲೆಯ ಸವಣೂರು ನಗರದಲ್ಲಿ. ಇವರ ಸವಿನೆನಪಿಗಾಗಿ ಗೋಕಾಕ್ ಟ್ರಿಸ್ ಹಾವೇರಿಯ ಜಿಲ್ಲೆಯ ಮೂರು ಕಡೆ ವಿ.ಕೃ.ಗೋಕಾಕರ ಕಂಚಿನ ಪುತ್ಥಳಿ ಸ್ಥಾಪಿಸಿದೆ. ಅದರಲ್ಲಿ ಒಂದಾದ ಹಾವೇರಿಯ ಗುರುಭವನದ ಬಳಿಯ ಗೋಕಾಕರ ಪುತ್ಥಳಿ ಇದೀಗ ತನ್ನ ಮೂಲಸ್ವರೋಪ ಕಳೆದುಕೊಂಡಿದೆ. ಪುತ್ಥಳಿಯ ಅರ್ಧಭಾಗ ಬಿಸಿಲು,ಮಳೆ,ಗಾಳಿಗೆ ಸಿಲುಕಿ ಕಪ್ಪುಕಪ್ಪಾಗಿದೆ. ಬಿಸಿಲು ತಾಕದ ಉಳಿದ ಭಾಗ ಮೂಲಸ್ವರೂಪದಲ್ಲಿದೆ. ಈ ಕುರಿತಂತೆ ಅಧಿಕಾರಿಗಳನ್ನ ಕೇಳಿದರೆ ನಾವು ಮೂಲಸ್ವರೂಪವನ್ನ ಉಳಿಸಿಕೊಂಡು ಬಂದಿದ್ದಾಗಿ ತಿಳಿಸುತ್ತಾರೆ. .
BYTE-01ಬಸವರಾಜ್ ಜಿಡ್ಡಿ, ಹಾವೇರಿ ನಗರಸಭೆ ಪೌರಾಯುಕ್ತ
ಆದರೆ ಈ ಕುರಿತಂತೆ ಈ ಟಿ ವಿ ಸಾಹಿತಿಗಳ ಗಮನಕ್ಕೆ ತರುತ್ತಿದ್ದಂತೆ ಸಾಹಿತಿಗಳು ದಾವಿಸಿ ಬಂದು ಪುತ್ಥಳಿ ಪರಿಶೀಲನೆ ನಡೆಸಿದರು. ಪುತ್ಥಳಿ ಮಳೆ,ಗಾಳಿ, ಬಿಸಿಲಿಗೆ ಸಿಲುಕಿ ಪುತ್ಥಳಿ ಮೂಲಸ್ವರೂಪ ಕಳೆದುಕೊಂಡಿದೆ. ಅರ್ಧಭಾಗ ಮಾತ್ರ ಈ ರೀತಿಯಾಗಿದ್ದು ಈ ಕೂಡಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿಸಿ ಗೋಕಾಕ್ ಪುತ್ಥಳಿಗೆ ಮೂಲಸ್ವರೂಪ ತರುವ ಭರವಸೆ ನೀಡಿದ್ದಾರೆ.
BYTE-02ಸತೀಷ್ ಕುಲಕರ್ಣಿ, ಸಾಹಿತಿ
ಪುತ್ಥಳಿ ಸುತ್ತ ವೃತ್ತ ನಿರ್ಮಿಸಿದ್ದು ಅದು ಸಹ ಇದ್ದು ಇಲ್ಲದಂತಿದೆ. ಈ ಪುತ್ಥಳಿಗೆ ಯಾವುದೇ ಛಾವಣಿ ನಿರ್ಮಿಸದ ಕಾರಣ ಬಿಸಿಲು ಮಳೆ ಗಾಳಿಗೆ ಗೋಕಾಕರ ಪುತ್ಥಳಿ ತನ್ನ ಮೂಲಸ್ವರೂಪ ಕಳೆದುಕೊಳ್ಳುತ್ತಿದೆ. ಈಗಲದರೂ ಜಿಲ್ಲಾಡಳಿತ ಎಚ್ಚೆತ್ತು ಪುತ್ಥಳಿಗೆ ಮೂಲಸ್ವರೂಪ ನೀಡಿ ಛಾವಣೆ ನಿರ್ಮಿಸಬೇಕಿದೆ. ಇಲ್ಲದಿದ್ದರೇ ಜ್ಞಾನಪೀಠ ಪ್ರಶಸ್ತಿ ವಿಜೇತ ಗೋಕಾಕರೆಂದು ಗುರುತಿಸಿಕೊಳ್ಳುತ್ತಿರುವ ಪುತ್ಥಳಿ ಮುಂದಿನ ದಿನಗಳಲ್ಲಿ ಗುರುತಿಸದಂತಾಗುವುದರಲ್ಲಿ ಎರಡು ಮಾತಿಲ್ಲಾ.
ಈ ಟಿ ವಿ ಭಾರತ- ಹಾವೇರಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.