ETV Bharat / state

ಅನರ್ಹತೆ ಪ್ರಶ್ನಿಸಿ ನಾಳೆ ರೆಬೆಲ್​​​ ಶಾಸಕರಿಂದ ಸುಪ್ರೀಂ ಕೋರ್ಟ್​ ಮೊರೆ

author img

By

Published : Jul 28, 2019, 8:21 PM IST

ಅನರ್ಹತೆ ಪ್ರಶ್ನಿಸಿ ರೆಬೆಲ್​ ಶಾಸಕರು ನಾಳೆ ಸುಪ್ರೀಂ ಕೋರ್ಟ್​ ಮೊರೆ ಹೋಗಲಿದ್ದಾರೆ. ಅನರ್ಹತೆ ಹಾಗೂ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂಬ ಬಗ್ಗೆ ಅರ್ಜಿ ಸಲ್ಲಿಸಲಿದ್ದಾರೆ.

ರೆಬೆಲ್​ ಶಾಸಕರು

ಹಾವೇರಿ: ಸ್ಪೀಕರ್​ ರಮೇಶ್​ ಕುಮಾರ್​​ ಅವರು ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ರೆಬೆಲ್​ ಶಾಸಕರು ನಾಳೆ ಸುಪ್ರೀಂ ಕೋರ್ಟ್​ ಮೊರೆ ಹೋಗಲಿದ್ದಾರೆ ಎಂದು ತಿಳಿದುಬಂದಿದೆ.

Rebel MLAs
ವಾಟ್ಸಪ್​ ಪೋಸ್ಟ್

ಅನರ್ಹ ಶಾಸಕ ಬಿ.ಸಿ.ಪಾಟೀಲರ ಪುತ್ರಿ ಸೃಷ್ಟಿ ಪಾಟೀಲ ವಾಟ್ಸಪ್​ ಪೋಸ್ಟ್ ಮೂಲಕ ಈ ಬಗ್ಗೆ ತಿಳಿಸಿದ್ದಾರೆ. ಕೌರವ ಪ್ರೆಸ್ ಎಂಬ ಹೆಸರಿನ ವಾಟ್ಸಪ್​ ಗ್ರೂಪ್​ನಲ್ಲಿ ಪೋಸ್ಟ್ ಮಾಡಲಾಗಿದ್ದು, ಶಾಸಕರನ್ನು ಅನರ್ಹಗೊಳಿಸದ್ದನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲು ನಾಳೆ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿಸಲಾಗಿದೆ.

ಸದ್ಯ ಮುಂಬೈನಲ್ಲಿರುವ ಅತೃಪ್ತ ಶಾಸಕರು ಅನರ್ಹತೆ ಹಾಗೂ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಉಲ್ಲಂಘನೆ ಮಾಡಿರುವ ಬಗ್ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಹಾವೇರಿ: ಸ್ಪೀಕರ್​ ರಮೇಶ್​ ಕುಮಾರ್​​ ಅವರು ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ರೆಬೆಲ್​ ಶಾಸಕರು ನಾಳೆ ಸುಪ್ರೀಂ ಕೋರ್ಟ್​ ಮೊರೆ ಹೋಗಲಿದ್ದಾರೆ ಎಂದು ತಿಳಿದುಬಂದಿದೆ.

Rebel MLAs
ವಾಟ್ಸಪ್​ ಪೋಸ್ಟ್

ಅನರ್ಹ ಶಾಸಕ ಬಿ.ಸಿ.ಪಾಟೀಲರ ಪುತ್ರಿ ಸೃಷ್ಟಿ ಪಾಟೀಲ ವಾಟ್ಸಪ್​ ಪೋಸ್ಟ್ ಮೂಲಕ ಈ ಬಗ್ಗೆ ತಿಳಿಸಿದ್ದಾರೆ. ಕೌರವ ಪ್ರೆಸ್ ಎಂಬ ಹೆಸರಿನ ವಾಟ್ಸಪ್​ ಗ್ರೂಪ್​ನಲ್ಲಿ ಪೋಸ್ಟ್ ಮಾಡಲಾಗಿದ್ದು, ಶಾಸಕರನ್ನು ಅನರ್ಹಗೊಳಿಸದ್ದನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲು ನಾಳೆ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿಸಲಾಗಿದೆ.

ಸದ್ಯ ಮುಂಬೈನಲ್ಲಿರುವ ಅತೃಪ್ತ ಶಾಸಕರು ಅನರ್ಹತೆ ಹಾಗೂ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಉಲ್ಲಂಘನೆ ಮಾಡಿರುವ ಬಗ್ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

Intro:ನಾಳೆ ದೆಹಲಿಗೆ ಹೊರಟ ಅತೃಪ್ತ ಶಾಸಕರು.
ಅನರ್ಹ ಶಾಸಕ ಬಿ.ಸಿ.ಪಾಟೀಲ ಪುತ್ರಿಯಿಂದ ಪೋಸ್ಟ್.
ಕೌರವ ಪ್ರೆಸ್ ಹೆಸರಿನ ವಾಟ್ಸ್ ಆಪ್ ಗ್ರುಪ್ ನಲ್ಲಿ ಪೋಸ್ಟ್.
ಪಾಟೀಲ ಪುತ್ರಿ ಸೃಷ್ಟಿ ಪಾಟೀಲಳಿಂದ ಪೋಸ್ಟ್.
ಶಾಸಕರನ್ನ ಅನರ್ಹಗೊಳಿಸದ್ದನ್ನ ಪ್ರಶ್ನಿಸಿ ಅರ್ಜಿ ಸಲ್ಲಿಸಲು ದೆಹಲಿಗೆ ತೆರಳಲಿರೋ ಅತೃಪ್ತರು.
ಅನರ್ಹತೆ ಹಾಗೂ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಉಲ್ಲಂಘನೆ ಬಗ್ಗೆ ಅರ್ಜಿ ಸಲ್ಲಿಸಲಿರೋ ಅತೃಪ್ತರು.
ಮುಂಬೈನಲ್ಲಿ ಬೀಡುಬಿಟ್ಟಿರೋ ಅತೃಪ್ತ ಶಾಸಕರು.Body:ನಾಳೆ ದೆಹಲಿಗೆ ಹೊರಟ ಅತೃಪ್ತ ಶಾಸಕರು.
ಅನರ್ಹ ಶಾಸಕ ಬಿ.ಸಿ.ಪಾಟೀಲ ಪುತ್ರಿಯಿಂದ ಪೋಸ್ಟ್.
ಕೌರವ ಪ್ರೆಸ್ ಹೆಸರಿನ ವಾಟ್ಸ್ ಆಪ್ ಗ್ರುಪ್ ನಲ್ಲಿ ಪೋಸ್ಟ್.
ಪಾಟೀಲ ಪುತ್ರಿ ಸೃಷ್ಟಿ ಪಾಟೀಲಳಿಂದ ಪೋಸ್ಟ್.
ಶಾಸಕರನ್ನ ಅನರ್ಹಗೊಳಿಸದ್ದನ್ನ ಪ್ರಶ್ನಿಸಿ ಅರ್ಜಿ ಸಲ್ಲಿಸಲು ದೆಹಲಿಗೆ ತೆರಳಲಿರೋ ಅತೃಪ್ತರು.
ಅನರ್ಹತೆ ಹಾಗೂ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಉಲ್ಲಂಘನೆ ಬಗ್ಗೆ ಅರ್ಜಿ ಸಲ್ಲಿಸಲಿರೋ ಅತೃಪ್ತರು.
ಮುಂಬೈನಲ್ಲಿ ಬೀಡುಬಿಟ್ಟಿರೋ ಅತೃಪ್ತ ಶಾಸಕರು.Conclusion:ನಾಳೆ ದೆಹಲಿಗೆ ಹೊರಟ ಅತೃಪ್ತ ಶಾಸಕರು.
ಅನರ್ಹ ಶಾಸಕ ಬಿ.ಸಿ.ಪಾಟೀಲ ಪುತ್ರಿಯಿಂದ ಪೋಸ್ಟ್.
ಕೌರವ ಪ್ರೆಸ್ ಹೆಸರಿನ ವಾಟ್ಸ್ ಆಪ್ ಗ್ರುಪ್ ನಲ್ಲಿ ಪೋಸ್ಟ್.
ಪಾಟೀಲ ಪುತ್ರಿ ಸೃಷ್ಟಿ ಪಾಟೀಲಳಿಂದ ಪೋಸ್ಟ್.
ಶಾಸಕರನ್ನ ಅನರ್ಹಗೊಳಿಸದ್ದನ್ನ ಪ್ರಶ್ನಿಸಿ ಅರ್ಜಿ ಸಲ್ಲಿಸಲು ದೆಹಲಿಗೆ ತೆರಳಲಿರೋ ಅತೃಪ್ತರು.
ಅನರ್ಹತೆ ಹಾಗೂ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಉಲ್ಲಂಘನೆ ಬಗ್ಗೆ ಅರ್ಜಿ ಸಲ್ಲಿಸಲಿರೋ ಅತೃಪ್ತರು.
ಮುಂಬೈನಲ್ಲಿ ಬೀಡುಬಿಟ್ಟಿರೋ ಅತೃಪ್ತ ಶಾಸಕರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.