ETV Bharat / state

ಕರ್ನಾಟಕ ಲಾಕ್ ಡೌನ್: ಅಗತ್ಯ ವಸ್ತುಗಳಿಗೆ ಮುಗಿಬಿದ್ದ ರಾಣೆಬೆನ್ನೂರು ಜನತೆ

author img

By

Published : Mar 23, 2020, 6:40 PM IST

ನಾಳೆಯಿಂದ ರಾಜ್ಯ ಬಂದ್ ಆಗುವ ಕಾರಣ ಹಬ್ಬಕ್ಕೆ ಹೊಸ ಬಟ್ಟೆ ಅಂಗಡಿಗಳಲ್ಲಿ, ಹೂವಿನ ವ್ಯಾಪಾರ ಸಹ ಬಲು ಜೋರಾಗಿತ್ತು.

karnataka-lockdown
ಕರ್ನಾಟಕ ಲಾಕ್ ಡೌನ್

ರಾಣೆಬೆನ್ನೂರು: ರಾಜ್ಯದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಕ್ರಮವಾಗಿ ಮಾರ್ಚ್​​ 31ರವರೆಗೂ ಲಾಕ್​ಡೌನ್​ ಮಾಡುವ ಹಿನ್ನೆಲೆ ರಾಣೆಬೆನ್ನೂರು ಜನತೆ ಅಗತ್ಯ ವಸ್ತುಗಳಿಗೆ ಮುಗಿಬಿದ್ದಿದ್ದಾರೆ.

ನಗರದ ತರಕಾರಿ ಮಾರುಕಟ್ಟೆ, ಎಂಜಿ ರಸ್ತೆ, ನೆಹರೂ ಮಾರುಕಟ್ಟೆಯಲ್ಲಿ ಸಾವಿರಾರು ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು.

ಮಾರುಕಟ್ಟೆಯಲ್ಲಿ ಜನ ಜಾತ್ರೆ

ತಾಲೂಕಿನ ರೈತರು ವಿಜೃಂಭಣೆಯಿಂದ ಆಚರಿಸುವ ಯುಗಾದಿ ಹಬ್ಬಕ್ಕೆ ಹೊಸ ವಸ್ತುಗಳನ್ನು ಖರೀದಿಸುವ ವಾಡಿಕೆಯಿದೆ. ಇದರಿಂದ ಮನೆಗೆ ಬೇಕಾದ ವಸ್ತುಗಳ ಖರೀದಿ ಮಾಡಿದರು.

ರಾಣೆಬೆನ್ನೂರು: ರಾಜ್ಯದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಕ್ರಮವಾಗಿ ಮಾರ್ಚ್​​ 31ರವರೆಗೂ ಲಾಕ್​ಡೌನ್​ ಮಾಡುವ ಹಿನ್ನೆಲೆ ರಾಣೆಬೆನ್ನೂರು ಜನತೆ ಅಗತ್ಯ ವಸ್ತುಗಳಿಗೆ ಮುಗಿಬಿದ್ದಿದ್ದಾರೆ.

ನಗರದ ತರಕಾರಿ ಮಾರುಕಟ್ಟೆ, ಎಂಜಿ ರಸ್ತೆ, ನೆಹರೂ ಮಾರುಕಟ್ಟೆಯಲ್ಲಿ ಸಾವಿರಾರು ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು.

ಮಾರುಕಟ್ಟೆಯಲ್ಲಿ ಜನ ಜಾತ್ರೆ

ತಾಲೂಕಿನ ರೈತರು ವಿಜೃಂಭಣೆಯಿಂದ ಆಚರಿಸುವ ಯುಗಾದಿ ಹಬ್ಬಕ್ಕೆ ಹೊಸ ವಸ್ತುಗಳನ್ನು ಖರೀದಿಸುವ ವಾಡಿಕೆಯಿದೆ. ಇದರಿಂದ ಮನೆಗೆ ಬೇಕಾದ ವಸ್ತುಗಳ ಖರೀದಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.