ETV Bharat / state

ನೆರೆ ಸಂತ್ರಸ್ಥರ ನೆರವಿಗೆ ಜೋಳಿಗೆ ಹಿಡಿದು ಹೊರಟ ಅಕ್ಕಿ ಮಠದ ಶ್ರೀಗಳು, ಹುಕ್ಕೇರಿ ಮಠ ಸಾಥ್​

author img

By

Published : Aug 10, 2019, 4:52 AM IST

ಬೆಳಗಾವಿ ನೆರೆ ಸಂತ್ರಸ್ಥರ ನೆರವಿಗೆ ಇದೀಗ ಹಾವೇರಿ ಹುಕ್ಕೇರಿಮಠ ಮತ್ತು ಅಗಡಿಯ ಅಕ್ಕಿಮಠ ಮುಂದಾಗಿದೆ.

ನೆರೆ ಸಂತ್ರಸ್ಥರ ನೆರವಿಗೆ ಮುಂದಾಗಿರುವ ಹುಕ್ಕೇರಿಮಠ, ಅಗಡಿಯ ಅಕ್ಕಿಮಠ

ಹಾವೇರಿ: ನೆರೆ ಸಂತ್ರಸ್ಥರ ನೆರವಿಗೆ ಇದೀಗ ಹಾವೇರಿ ಹುಕ್ಕೇರಿಮಠ ಮತ್ತು ಅಗಡಿಯ ಅಕ್ಕಿಮಠ ಮುಂದಾಗಿದೆ.

ನೆರೆ ಸಂತ್ರಸ್ಥರ ನೆರವಿಗೆ ಮುಂದಾಗಿರುವ ಹುಕ್ಕೇರಿಮಠ, ಅಗಡಿಯ ಅಕ್ಕಿಮಠ

ಇನ್ನೂ ಈ ಕುರಿತಂತೆ ಹುಕ್ಕೇರಿಮಠ ಸದಾಶಿವಶ್ರೀಗಳು ಮಾತನಾಡಿ, ಆಗಸ್ಟ್ 11ರವರೆಗೆ ಸಂತ್ರಸ್ಥರಿಗೆ ತಲುಪಿಸಬೇಕಾದ ವಸ್ತುಗಳನ್ನು ಮಠಕ್ಕೆ ಒಪ್ಪಿಸಿದರೆ ತಾವು ಸಂತ್ರಸ್ಥರಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ. ಇನ್ನು ಅಗಡಿ ಅಕ್ಕಿಮಠ ಶಿವಬಸವಶ್ರೀಗಳು ಸ್ವತಃ ಜೋಳಿಗೆ ಹಿಡಿದು ಭಕ್ತರಿಂದ ಸಂತ್ರಸ್ಥರಿಗೆ ಆಹಾರ ಪದಾರ್ಥಗಳನ್ನು ಸ್ವೀಕರಿಸುತ್ತಿದ್ದಾರೆ.

ರಾಜ್ಯದ ಹಲವೆಡೆ ನೆರೆ ಹಾವಳಿ ಸಂಭವಿಸಿದ್ದು, ಜನರು ಅಕ್ಷರಶಃ ಅತಂತ್ರವಾಗಿದ್ದಾರೆ. ಅಂಥವರ ನೋವಿಗೆ ಭಕ್ತರು ಸ್ಪಂಧಿಸುವಂತೆ ಉಭಯಮಠಾಧೀಶರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಹಾವೇರಿ: ನೆರೆ ಸಂತ್ರಸ್ಥರ ನೆರವಿಗೆ ಇದೀಗ ಹಾವೇರಿ ಹುಕ್ಕೇರಿಮಠ ಮತ್ತು ಅಗಡಿಯ ಅಕ್ಕಿಮಠ ಮುಂದಾಗಿದೆ.

ನೆರೆ ಸಂತ್ರಸ್ಥರ ನೆರವಿಗೆ ಮುಂದಾಗಿರುವ ಹುಕ್ಕೇರಿಮಠ, ಅಗಡಿಯ ಅಕ್ಕಿಮಠ

ಇನ್ನೂ ಈ ಕುರಿತಂತೆ ಹುಕ್ಕೇರಿಮಠ ಸದಾಶಿವಶ್ರೀಗಳು ಮಾತನಾಡಿ, ಆಗಸ್ಟ್ 11ರವರೆಗೆ ಸಂತ್ರಸ್ಥರಿಗೆ ತಲುಪಿಸಬೇಕಾದ ವಸ್ತುಗಳನ್ನು ಮಠಕ್ಕೆ ಒಪ್ಪಿಸಿದರೆ ತಾವು ಸಂತ್ರಸ್ಥರಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ. ಇನ್ನು ಅಗಡಿ ಅಕ್ಕಿಮಠ ಶಿವಬಸವಶ್ರೀಗಳು ಸ್ವತಃ ಜೋಳಿಗೆ ಹಿಡಿದು ಭಕ್ತರಿಂದ ಸಂತ್ರಸ್ಥರಿಗೆ ಆಹಾರ ಪದಾರ್ಥಗಳನ್ನು ಸ್ವೀಕರಿಸುತ್ತಿದ್ದಾರೆ.

ರಾಜ್ಯದ ಹಲವೆಡೆ ನೆರೆ ಹಾವಳಿ ಸಂಭವಿಸಿದ್ದು, ಜನರು ಅಕ್ಷರಶಃ ಅತಂತ್ರವಾಗಿದ್ದಾರೆ. ಅಂಥವರ ನೋವಿಗೆ ಭಕ್ತರು ಸ್ಪಂಧಿಸುವಂತೆ ಉಭಯಮಠಾಧೀಶರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

Intro:KN_HVR_08_MATA_NERAVU_SCRIPT_7202143
ನೆರೆ ಸಂತ್ರಸ್ಥರ ನೆರವಿಗೆ ಇದೀಗ ಹಾವೇರಿ ಹುಕ್ಕೇರಿಮಠ ಮತ್ತು ಅಗಡಿಯ ಅಕ್ಕಿಮಠ ಮುಂದಾಗಿದೆ. ಈ ಕುರಿತಂತೆ ಹುಕ್ಕೇರಿಮಠ ಸದಾಶಿವಶ್ರೀಗಳು ಅಗಸ್ಟ್ 11 ರವರೆಗೆ ಸಂತ್ರಸ್ಥರಿಗೆ ತಲುಪಿಸಬೇಕಾದ ವಸ್ತುಗಳನ್ನು ಮಠಕ್ಕೆ ಒಪ್ಪಿಸಿದರೆ ತಾವು ಸಂತ್ರಸ್ಥರಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ. ಇನ್ನು ಅಗಡಿ ಅಕ್ಕಿಮಠ ಶಿವಬಸವಶ್ರೀಗಳು ಸ್ವತಃ ಜೋಳಿಗೆ ಹಿಡಿದು ಭಕ್ತರಿಂದ ಸಂತ್ರಸ್ಥರಿಗೆ ಆಹಾರ ಪದಾರ್ಥಗಳನ್ನು ಸ್ವೀಕರಿಸುತ್ತಿದ್ದಾರೆ. ರಾಜ್ಯದ ಹಲವು ಕಡೆ ನೆರೆ ಹಾವಳಿ ಸಂಭವಿಸಿದ್ದು ಜನರು ಅಕ್ಷರಶಃ ಅತಂತ್ರವಾಗಿದ್ದಾರೆ. ಅಂತವರ ನೋವಿಗೆ ಭಕ್ತರು ಸ್ಪಂಧಿಸುವಂತೆ ಉಭಯಮಠಾಧೀಶರು ಭಕ್ತರಲ್ಲಿ ಮನವಿ ಮಾಡಿದ್ದಾರೆ.Body:KN_HVR_08_MATA_NERAVU_SCRIPT_7202143
ನೆರೆ ಸಂತ್ರಸ್ಥರ ನೆರವಿಗೆ ಇದೀಗ ಹಾವೇರಿ ಹುಕ್ಕೇರಿಮಠ ಮತ್ತು ಅಗಡಿಯ ಅಕ್ಕಿಮಠ ಮುಂದಾಗಿದೆ. ಈ ಕುರಿತಂತೆ ಹುಕ್ಕೇರಿಮಠ ಸದಾಶಿವಶ್ರೀಗಳು ಅಗಸ್ಟ್ 11 ರವರೆಗೆ ಸಂತ್ರಸ್ಥರಿಗೆ ತಲುಪಿಸಬೇಕಾದ ವಸ್ತುಗಳನ್ನು ಮಠಕ್ಕೆ ಒಪ್ಪಿಸಿದರೆ ತಾವು ಸಂತ್ರಸ್ಥರಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ. ಇನ್ನು ಅಗಡಿ ಅಕ್ಕಿಮಠ ಶಿವಬಸವಶ್ರೀಗಳು ಸ್ವತಃ ಜೋಳಿಗೆ ಹಿಡಿದು ಭಕ್ತರಿಂದ ಸಂತ್ರಸ್ಥರಿಗೆ ಆಹಾರ ಪದಾರ್ಥಗಳನ್ನು ಸ್ವೀಕರಿಸುತ್ತಿದ್ದಾರೆ. ರಾಜ್ಯದ ಹಲವು ಕಡೆ ನೆರೆ ಹಾವಳಿ ಸಂಭವಿಸಿದ್ದು ಜನರು ಅಕ್ಷರಶಃ ಅತಂತ್ರವಾಗಿದ್ದಾರೆ. ಅಂತವರ ನೋವಿಗೆ ಭಕ್ತರು ಸ್ಪಂಧಿಸುವಂತೆ ಉಭಯಮಠಾಧೀಶರು ಭಕ್ತರಲ್ಲಿ ಮನವಿ ಮಾಡಿದ್ದಾರೆ.Conclusion:KN_HVR_08_MATA_NERAVU_SCRIPT_7202143
ನೆರೆ ಸಂತ್ರಸ್ಥರ ನೆರವಿಗೆ ಇದೀಗ ಹಾವೇರಿ ಹುಕ್ಕೇರಿಮಠ ಮತ್ತು ಅಗಡಿಯ ಅಕ್ಕಿಮಠ ಮುಂದಾಗಿದೆ. ಈ ಕುರಿತಂತೆ ಹುಕ್ಕೇರಿಮಠ ಸದಾಶಿವಶ್ರೀಗಳು ಅಗಸ್ಟ್ 11 ರವರೆಗೆ ಸಂತ್ರಸ್ಥರಿಗೆ ತಲುಪಿಸಬೇಕಾದ ವಸ್ತುಗಳನ್ನು ಮಠಕ್ಕೆ ಒಪ್ಪಿಸಿದರೆ ತಾವು ಸಂತ್ರಸ್ಥರಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ. ಇನ್ನು ಅಗಡಿ ಅಕ್ಕಿಮಠ ಶಿವಬಸವಶ್ರೀಗಳು ಸ್ವತಃ ಜೋಳಿಗೆ ಹಿಡಿದು ಭಕ್ತರಿಂದ ಸಂತ್ರಸ್ಥರಿಗೆ ಆಹಾರ ಪದಾರ್ಥಗಳನ್ನು ಸ್ವೀಕರಿಸುತ್ತಿದ್ದಾರೆ. ರಾಜ್ಯದ ಹಲವು ಕಡೆ ನೆರೆ ಹಾವಳಿ ಸಂಭವಿಸಿದ್ದು ಜನರು ಅಕ್ಷರಶಃ ಅತಂತ್ರವಾಗಿದ್ದಾರೆ. ಅಂತವರ ನೋವಿಗೆ ಭಕ್ತರು ಸ್ಪಂಧಿಸುವಂತೆ ಉಭಯಮಠಾಧೀಶರು ಭಕ್ತರಲ್ಲಿ ಮನವಿ ಮಾಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.