ETV Bharat / state

ಹಾವೇರಿಯಲ್ಲಿ ನಿಲ್ಲದ ಮಳೆ: ಗಾಳಿಗೆ ಹಾರಿ ಹೋದ ಮನೆ ಮೇಲ್ಛಾವಣಿಗಳು - undefined

ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಗಾಳಿ ಸಹಿತ ಮಳೆಗೆ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ.

ಗಾಳಿಗೆ ಹಾರಿ ಹೋದ ಮನೆ ಮೇಲ್ಚಾವಣಿ
author img

By

Published : Apr 29, 2019, 8:10 AM IST

ಹಾವೇರಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ನಿನ್ನೆ ವಿವಿಧೆಡೆ ಬಿರುಗಾಳಿ ಸಹಿತ ತುಂತುರು ಮಳೆಯಾಗುವ ಮೂಲಕ ಬಿಸಿಲಿನ ಬೇಗೆಗೆ ಮಳೆರಾಯ ತಂಪೆರೆದಿದ್ದಾನೆ.

Hvaeri
ಗಾಳಿಗೆ ಹಾರಿ ಹೋದ ಮೇಲ್ಚಾವಣಿ

ಜಿಲ್ಲೆಯ ಹಿರೇಕೆರೂರು ತಾಲೂಕಿನ ಮತ್ತಿಹಳ್ಳಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಗ್ರಾಮದ ಶಿವಾನಂದಪ್ಪ ಚಲವಾದಿ ಸೇರಿದಂತೆ ಹಲವರ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಅಲ್ಲದೆ ಮರದ ರಂಬೆಗಳು ನೆಲಕ್ಕುರುಳಿರುವ ಘಟನೆಗಳು ನಡೆದಿವೆ.

ಹಾವೇರಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ನಿನ್ನೆ ವಿವಿಧೆಡೆ ಬಿರುಗಾಳಿ ಸಹಿತ ತುಂತುರು ಮಳೆಯಾಗುವ ಮೂಲಕ ಬಿಸಿಲಿನ ಬೇಗೆಗೆ ಮಳೆರಾಯ ತಂಪೆರೆದಿದ್ದಾನೆ.

Hvaeri
ಗಾಳಿಗೆ ಹಾರಿ ಹೋದ ಮೇಲ್ಚಾವಣಿ

ಜಿಲ್ಲೆಯ ಹಿರೇಕೆರೂರು ತಾಲೂಕಿನ ಮತ್ತಿಹಳ್ಳಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಗ್ರಾಮದ ಶಿವಾನಂದಪ್ಪ ಚಲವಾದಿ ಸೇರಿದಂತೆ ಹಲವರ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಅಲ್ಲದೆ ಮರದ ರಂಬೆಗಳು ನೆಲಕ್ಕುರುಳಿರುವ ಘಟನೆಗಳು ನಡೆದಿವೆ.

Intro:ಹಾವೇರಿ ಜಿಲ್ಲೆಯ ವಿವಿಧಡೆ ರವಿವಾರ ಮಳೆಯಾಗಿದೆ. ಸಂಜೆ ವೇಳೆಗೆ ಹಾವೇರಿ ನಗರದಲ್ಲಿ ತುಂತುರು ಮಳೆಯಾಗುವ ಮೂಲಕ ಬಿಸಿಲಿನ ಬೇಗೆಗೆ ತಂಪು‌ತಂತು. ಹಿರೇಕೆರೂರು ತಾಲೂಕಿನ ಮತ್ತಿಹಳ್ಳಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಗ್ರಾಮದ ಶಿವಾನಂದಪ್ಪ ಚಲವಾದಿ ಸೇರಿದಂತೆ ಹಲವು ಮನೆಗಳ ಮೇಲ್ಚಾವಣೆ ಹಾರಿಹೋಗಿವೆ. ಮರದ ರಂಬೆಗಳು ನೆಲಕ್ಕುರುಳಿವೆBody:ಹಾವೇರಿ ಜಿಲ್ಲೆಯ ವಿವಿಧಡೆ ರವಿವಾರ ಮಳೆಯಾಗಿದೆ. ಸಂಜೆ ವೇಳೆಗೆ ಹಾವೇರಿ ನಗರದಲ್ಲಿ ತುಂತುರು ಮಳೆಯಾಗುವ ಮೂಲಕ ಬಿಸಿಲಿನ ಬೇಗೆಗೆ ತಂಪು‌ತಂತು. ಹಿರೇಕೆರೂರು ತಾಲೂಕಿನ ಮತ್ತಿಹಳ್ಳಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಗ್ರಾಮದ ಶಿವಾನಂದಪ್ಪ ಚಲವಾದಿ ಸೇರಿದಂತೆ ಹಲವು ಮನೆಗಳ ಮೇಲ್ಚಾವಣೆ ಹಾರಿಹೋಗಿವೆ. ಮರದ ರಂಬೆಗಳು ನೆಲಕ್ಕುರುಳಿವೆConclusion:ಹಾವೇರಿ ಜಿಲ್ಲೆಯ ವಿವಿಧಡೆ ರವಿವಾರ ಮಳೆಯಾಗಿದೆ. ಸಂಜೆ ವೇಳೆಗೆ ಹಾವೇರಿ ನಗರದಲ್ಲಿ ತುಂತುರು ಮಳೆಯಾಗುವ ಮೂಲಕ ಬಿಸಿಲಿನ ಬೇಗೆಗೆ ತಂಪು‌ತಂತು. ಹಿರೇಕೆರೂರು ತಾಲೂಕಿನ ಮತ್ತಿಹಳ್ಳಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಗ್ರಾಮದ ಶಿವಾನಂದಪ್ಪ ಚಲವಾದಿ ಸೇರಿದಂತೆ ಹಲವು ಮನೆಗಳ ಮೇಲ್ಚಾವಣೆ ಹಾರಿಹೋಗಿವೆ. ಮರದ ರಂಬೆಗಳು ನೆಲಕ್ಕುರುಳಿವೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.