ETV Bharat / state

ಪಿಎಸ್​​ಐ ವಿರುದ್ಧ ಹಲ್ಲೆ ಆರೋಪ... ಗೃಹ ಸಚಿವರಿಗೆ ಯುವಕನಿಂದ ದೂರು

author img

By

Published : Nov 16, 2019, 9:23 PM IST

Updated : Nov 16, 2019, 9:41 PM IST

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಹಂಸಭಾವಿ ಪೊಲೀಸ್ ಠಾಣೆ ಪಿಎಸ್​ಐ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನೋರ್ವ ಆರೋಪ ಮಾಡಿದ್ದಾರೆ.

ಪಿಎಸ್​​ಐ ವಿರುದ್ಧ ಯುವಕನ ಮೇಲೆ ಹಲ್ಲೆ ಆರೋಪ

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕು ಹಂಸಭಾವಿ ಪೊಲೀಸ್ ಠಾಣೆಯ ಪಿಎಸ್ಐ ಮೇಲೆ ಯುವಕನಿಗೆ ಥಳಿಸಿದ ಆರೋಪ ಕೇಳಿ ಬಂದಿದೆ.

ಕಳೆದ ರಾತ್ರಿ ಬೈಕ್​​ನಲ್ಲಿ ಹೋಗುತ್ತಿದ್ದ ವೇಳೆ ಪಿಎಸ್ಐ ಡಿಪ್-ಡಿಮ್ ನೀಡಲಿಲ್ಲ. ಹೀಗಾಗಿ ಬೈಕ್​ನಲ್ಲಿದ್ದ ಯುವಕ ಗುಂಡಿಗೆ ಬಿದ್ದಿದ್ದಾನೆ. ಇದನ್ನ ಪ್ರಶ್ನಿಸಿದ್ದಕ್ಕೆ ಪಿಎಸ್ಐ ಜಯಪ್ಪ, ಯುವಕ ಹರೀಶ್​ಗೆ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಿಎಸ್​​ಐ ವಿರುದ್ಧ ಯುವಕನ ಮೇಲೆ ಹಲ್ಲೆ ಆರೋಪ

ನಾನು ಹಂಸಭಾವಿ ಪಿಎಸ್ಐ, ನನಗೆ ಡಿಪ್-ಡಿಮ್ ಹೇಳ್ತಿಯಾ ಎಂದು ಹಲ್ಲೆ ಮಾಡಿದ್ದಾರೆ ಎಂದು ಹರೀಶ್​​ ಆರೋಪಿಸಿದ್ದಾರೆ. ಅಲ್ಲದೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಬೇರೆ ಕಡೆ ವರ್ಗಾಯಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕು ಹಂಸಭಾವಿ ಪೊಲೀಸ್ ಠಾಣೆಯ ಪಿಎಸ್ಐ ಮೇಲೆ ಯುವಕನಿಗೆ ಥಳಿಸಿದ ಆರೋಪ ಕೇಳಿ ಬಂದಿದೆ.

ಕಳೆದ ರಾತ್ರಿ ಬೈಕ್​​ನಲ್ಲಿ ಹೋಗುತ್ತಿದ್ದ ವೇಳೆ ಪಿಎಸ್ಐ ಡಿಪ್-ಡಿಮ್ ನೀಡಲಿಲ್ಲ. ಹೀಗಾಗಿ ಬೈಕ್​ನಲ್ಲಿದ್ದ ಯುವಕ ಗುಂಡಿಗೆ ಬಿದ್ದಿದ್ದಾನೆ. ಇದನ್ನ ಪ್ರಶ್ನಿಸಿದ್ದಕ್ಕೆ ಪಿಎಸ್ಐ ಜಯಪ್ಪ, ಯುವಕ ಹರೀಶ್​ಗೆ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಿಎಸ್​​ಐ ವಿರುದ್ಧ ಯುವಕನ ಮೇಲೆ ಹಲ್ಲೆ ಆರೋಪ

ನಾನು ಹಂಸಭಾವಿ ಪಿಎಸ್ಐ, ನನಗೆ ಡಿಪ್-ಡಿಮ್ ಹೇಳ್ತಿಯಾ ಎಂದು ಹಲ್ಲೆ ಮಾಡಿದ್ದಾರೆ ಎಂದು ಹರೀಶ್​​ ಆರೋಪಿಸಿದ್ದಾರೆ. ಅಲ್ಲದೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಬೇರೆ ಕಡೆ ವರ್ಗಾಯಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Intro:KN_HVR_08_PSI_HALLE_SCRIPT_7202143
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಹಂಸಭಾವಿ ಪೊಲೀಸ್ ಠಾಣೆಯ ಪಿಎಸ್ಐ ಮೇಲೆ ಯುವಕನಿಗೆ ಥಳಿಸಿದ ಆರೋಪ ಕೇಳಿಬಂದಿದೆ. ಕಳೆದ ರಾತ್ರಿ ಬೈಕ್ ನಲ್ಲಿ ಪಯಣಿಸುತ್ತಿದ್ದ ವೇಳೆ ಪಿಎಸ್ಐ ಡೀಪ್ ಡಿಮ್ ನೀಡಲಿಲ್ಲಾ. ಇದರಿಂದ ನಾನು ಗುಂಡಿಗೆ ಬೀಳವಂತಾಯಿತು ಅದಕ್ಕೆ ಅವರನ್ನ ಪ್ರಶ್ನಿಸಿದ್ದಕ್ಕೆ ಪಿಎಸ್ಐ ಜಯಪ್ಪ ನನ್ನ ಮೇಲೆ ಮನಬಂದಂತೆ ಥಳಿಸಿದರು ಎಂದು ಯುವಕ ಹರೀಶ್ ಆರೋಪಿಸಿದ್ದಾನೆ. ಕಳೆದ ರಾತ್ರಿ ನಾನು ಹಿರೇಕೆರೂರಿಂದ ಹಂಸಭಾವಿಗೆ ಬರುತ್ತಿದ್ದೆ ಪಿಎಸ್ಐ ಜಯಪ್ಪ ಹಂಸಭಾವಿಯಿಂದ ಹಿರೇಕೆರೂರಿಗೆ ಹೋಗುತ್ತಿದ್ದರು. ಇಬ್ಬರು ಆರೀಕಟ್ಟಿ ಸಮೀಪ ಎದುರಾದಾಗ ಜಯಪ್ಪ ಡೀಪ್ ಡಿಮ್ ನೀಡದಿರುವುದಕ್ಕೆ ಹರೀಶ್ ಬೈಕ್ ತಗ್ಗಿನಲ್ಲಿ ಬಿದ್ದಿದೆ. ಇದರಿಂದ ಸಿಟ್ಟಾದ ಹರೀಶ ಸರ್ ಡೀಪ್ ಡಿಮ್ ನೀಡಿ ಬೈಕ್ ಚಾಲನೆ ಮಾಡುವಂತೆ ಮನವಿ ಮಾಡಿದ್ದಾನೆ. ಈ ಸಂದರ್ಭದಲ್ಲಿ ಜಯಪ್ಪ ನಾನು ಹಂಸಭಾವಿ ಪಿಎಸ್ಐ ನನಗೆ ಡೀಪ್ ಡಿಮ್ ಹೇಳ್ತಿಯಾ ಎಂದು ಹಲ್ಲೆ ಮಾಡಿದ್ದಾರೆ ಎಂದು ಹರೀಶ ಆರೋಪಿಸಿದ್ದಾರೆ. ಅಲ್ಲದೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಬೇರೆ ಕಡೆ ವರ್ಗಾಯಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಮನವಿ ಸಲ್ಲಿಸದರು.
LOOK...............,
BYTE-01ಹರೀಶ್, ಹಲ್ಲೆಗೊಳಗಾದ ಯುವಕBody:sameConclusion:same
Last Updated : Nov 16, 2019, 9:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.