ETV Bharat / state

370 ನೇ ವಿಧಿ ರದ್ದಾಗಿಲ್ಲ, ಕಾಶ್ಮೀರಕ್ಕೆ ನೀಡಿದ ಸ್ಥಾನ‌ಮಾನ ರದ್ದು ಮಾಡಲಾಗಿದೆ :ಕ್ಯಾಪ್ಟನ್ ಗಣೇಶ ಕಾರ್ಣಿಕ್

ಇಂದು ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನದಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಮಾತನಾಡಿ ಕೇಂದ್ರ ಬಿಜೆಪಿ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿಲ್ಲ, ಜಮ್ಮು- ಕಾಶ್ಮೀರಕ್ಕೆ ನೀಡಿದ ಸ್ಥಾನಮಾನವನ್ನು ರದ್ದು ಮಾಡಲಾಗಿದೆ ಎಂದು ಮಾಜಿ ವಿಧಾನ ಪರಿಷತ್​ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್​ ಹೇಳಿಕೆ ನೀಡಿದ್ದಾರೆ.

author img

By

Published : Sep 16, 2019, 9:00 PM IST

ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌

ರಾಣೆಬೆನ್ನೂರು: ಕೇಂದ್ರ ಸರ್ಕಾರವು ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡಿಲ್ಲ, ಜಮ್ಮು- ಕಾಶ್ಮೀರಕ್ಕೆ ನೀಡಿದ ಸ್ಥಾನಮಾನವನ್ನು ರದ್ದು ಮಾಡಲಾಗಿದೆ ಎಂದು ಮಾಜಿ ವಿಧಾನ ಪರಿಷತ್​ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್​ ಹೇಳಿಕೆ ನೀಡಿದರು.

ಮಾಜಿ ವಿಧಾನ ಪರಿಷತ್‌ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌

ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನದಡಿಯಲ್ಲಿ ಒಂದು ದೇಶ ಒಂದು ಸಂವಿಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೆಹರೂ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲು ಮುಂದಾಗಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿರೋಧಿಸಿದರು. ಕಾಂಗ್ರೆಸ್ ವರ್ಕಿಂಗ್ ಸಮಿತಿಯಲ್ಲಿ ಶೇಕ್ ಅಬ್ದುಲ್ ಮಂಡಿಸಿದ ಒಕ್ಕೂಟಕ್ಕೆ ಎಲ್ಲರೂ ವಿರೋಧ ಮಾಡಿದ್ದರು. ಅಂದಿನ ಉಪ ಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್​ ಅವರು ತಾತ್ಕಾಲಿಕ ಬದಲಾವಣೆ ಮಾಡಿ 370 ನೇ ವಿಧಿ ಎಂದು ಅಂಗೀಕಾರ ಮಾಡಿದ್ದರು. ಅಲ್ಲಿಂದ ಮುಂದೆ ಜಮ್ಮು -ಕಾಶ್ಮೀರದಲ್ಲಿ ಸ್ಥಾನಮಾನದ ಉಪಯೋಗ ಬಡ ಜನರಿಗೆ ಸಿಗದೆ ಉಳ್ಳವರ ಪಾಲಾಗಿತ್ತು. ಹೀಗಾಗಿ ಕೇಂದ್ರ ಬಿಜೆಪಿ ಸರ್ಕಾರ ಈ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸಂಸತ್​ ಅಧಿವೇಶನದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ಬಿಲ್ ತಾಂತ್ರಿಕ ವಿರೋಧಿ ಎಂದು ಆರೋಪಿಸಿದ್ದರು. ಆದರೆ ಮೋದಿಯವರು ಹಾಗೂ ಶಾ ಅವರು ದಿಟ್ಟತನದಿಂದ ಸಂಸತ್ತಿನಲ್ಲಿ 370ನೇ ವಿಧಿಯನ್ನು ರದ್ದು ಮಾಡಲು ಯಶಸ್ವಿಯಾದರು. ಇದರಿಂದ ಉಳ್ಳವರು ಕಾಶ್ಮೀರ ಈಗ ಬಡ ಸಾರ್ವಜನಿಕರ ಸ್ವಾತಂತ್ರ್ಯಕ್ಕೂ ಮುಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಚೋಳಪ್ಪ ಕಸವಾಳ, ವಿಶ್ವನಾಥ ಪಾಟೀಲ್​, ಭಾರತಿ ಜಂಬಗಿ, ಭಾರತಿ ಅಳವಂಡಿ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ರಾಣೆಬೆನ್ನೂರು: ಕೇಂದ್ರ ಸರ್ಕಾರವು ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡಿಲ್ಲ, ಜಮ್ಮು- ಕಾಶ್ಮೀರಕ್ಕೆ ನೀಡಿದ ಸ್ಥಾನಮಾನವನ್ನು ರದ್ದು ಮಾಡಲಾಗಿದೆ ಎಂದು ಮಾಜಿ ವಿಧಾನ ಪರಿಷತ್​ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್​ ಹೇಳಿಕೆ ನೀಡಿದರು.

ಮಾಜಿ ವಿಧಾನ ಪರಿಷತ್‌ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌

ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನದಡಿಯಲ್ಲಿ ಒಂದು ದೇಶ ಒಂದು ಸಂವಿಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೆಹರೂ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲು ಮುಂದಾಗಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿರೋಧಿಸಿದರು. ಕಾಂಗ್ರೆಸ್ ವರ್ಕಿಂಗ್ ಸಮಿತಿಯಲ್ಲಿ ಶೇಕ್ ಅಬ್ದುಲ್ ಮಂಡಿಸಿದ ಒಕ್ಕೂಟಕ್ಕೆ ಎಲ್ಲರೂ ವಿರೋಧ ಮಾಡಿದ್ದರು. ಅಂದಿನ ಉಪ ಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್​ ಅವರು ತಾತ್ಕಾಲಿಕ ಬದಲಾವಣೆ ಮಾಡಿ 370 ನೇ ವಿಧಿ ಎಂದು ಅಂಗೀಕಾರ ಮಾಡಿದ್ದರು. ಅಲ್ಲಿಂದ ಮುಂದೆ ಜಮ್ಮು -ಕಾಶ್ಮೀರದಲ್ಲಿ ಸ್ಥಾನಮಾನದ ಉಪಯೋಗ ಬಡ ಜನರಿಗೆ ಸಿಗದೆ ಉಳ್ಳವರ ಪಾಲಾಗಿತ್ತು. ಹೀಗಾಗಿ ಕೇಂದ್ರ ಬಿಜೆಪಿ ಸರ್ಕಾರ ಈ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸಂಸತ್​ ಅಧಿವೇಶನದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ಬಿಲ್ ತಾಂತ್ರಿಕ ವಿರೋಧಿ ಎಂದು ಆರೋಪಿಸಿದ್ದರು. ಆದರೆ ಮೋದಿಯವರು ಹಾಗೂ ಶಾ ಅವರು ದಿಟ್ಟತನದಿಂದ ಸಂಸತ್ತಿನಲ್ಲಿ 370ನೇ ವಿಧಿಯನ್ನು ರದ್ದು ಮಾಡಲು ಯಶಸ್ವಿಯಾದರು. ಇದರಿಂದ ಉಳ್ಳವರು ಕಾಶ್ಮೀರ ಈಗ ಬಡ ಸಾರ್ವಜನಿಕರ ಸ್ವಾತಂತ್ರ್ಯಕ್ಕೂ ಮುಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಚೋಳಪ್ಪ ಕಸವಾಳ, ವಿಶ್ವನಾಥ ಪಾಟೀಲ್​, ಭಾರತಿ ಜಂಬಗಿ, ಭಾರತಿ ಅಳವಂಡಿ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Intro:೩೭೦ ನೇ ವಿಧಿ ರದ್ದಾಗಿಲ್ಲ ಕಾಶ್ಮೀರಕ್ಕೆ ನೀಡಿದ ಸ್ಥಾನ‌ಮಾನ ರದ್ದು ಮಾಡಲಾಗಿದೆ ಕ್ಯಾಪ್ಟನ್ ಗಣೇಶ ಕಾರ್ಣಿಕ...

ರಾಣೆಬೆನ್ನೂರು: ಕೇಂದ್ರ ಸರ್ಕಾರವು ಸಂವಿಧಾನದ ೩೭೦ ನೇ ವಿಧಿಯನ್ನು ರದ್ದು ಮಾಡಿಲ್ಲ, ಜಮ್ಮು ಕಾಶ್ಮೀರಕ್ಕೆ ನೀಡಿದ ಸ್ಥಾನಮಾನವನ್ನು ರದ್ದು ಮಾಡಲಾಗಿದೆ ಎಂದು ಮಾಜಿ ವಿಪ ಸದಸ್ಯ ಕ್ಯಾಪ್ಟನ್ ಗಣೇಶ ಕಾರಣಿಕ ತಿಳಿಸಿದರು.

ರಾಣೆಬೆನ್ನೂರ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನ ಅಡಿಯಲ್ಲಿ ಒಂದು ದೇಶ ಒಂದು ಸಂವಿಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೆಹರೂ ಅವರು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲು ಮುಂದಾಗಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿರೋಧಿಸಿದರು. ಕಾಂಗ್ರೆಸ್ ವರ್ಕಿಂಗ್ ಸಮಿತಿಯಲ್ಲಿ ಶೇಕ್ ಅಬ್ದುಲ್ ಮಂಡಿಸಿದ ಒಕ್ಕೂಟದಲ್ಲಿ ಎಲ್ಲರೂ ವಿರೋಧ ಮಾಡಿದರು. ಅಂದಿನ ಉಪಪ್ರಧಾನಿ ಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲ ಅವರು ತಾತ್ಕಾಲಿಕ ಹಾಗೂ ಬದಲಾವಣೆ ಮಾಡುವ ೩೭೦ ನೇ ವಿಧಿವೆಂದು ಅಂಗೀಕಾರ ಮಾಡಲಾಯಿತು. ಅಲ್ಲಿಂದ ಜಮ್ಮು -ಕಾಶ್ಮೀರದಲ್ಲಿ ಸ್ಥಾನಮಾನದ ಉಪಯೋಗ ಬಡ ಜನರಿಗೆ ಸಿಗದೆ, ಉಳ್ಳವರ ಪಾಲಾಗಿತ್ತು.
ಇದನ್ನ ಬಿಜೆಪಿ ಸಹ
ದೇಶದ ಸಂವಿಧಾನದಲ್ಲಿ ೩೭೦ನೇ ವಿಧಿಯು ಮಾರಕವಾಗಿತ್ತು. ಇದನ್ನು ಕೇಂದ್ರ ಬಿಜೆಪಿ ಸರ್ಕಾರ ದಿಟ್ಟ ನಿಲುವಿನಿಂದ ವಿಧಿಯನ್ನು ರದ್ದು ಮಾಡುವ ಮೂಲಕ ಜಮ್ಮು ಕಾಶ್ಮೀರವನ್ನು ಮುಕ್ತಗೊಳಿಸಿಲಾಗಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸಂಸತ್ತು ಅಧಿವೇಶನದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ಬಿಲ್ ತಾಂತ್ರಿಕ ವಿರೋಧಿ ಎಂದು ಆರೋಪಿಸಿದ್ದರು. ಆದರೆ ಮೋದಿಯವರು ಹಾಗೂ ಶಾ ಅವರು ದಿಟ್ಟತನದಿಂದ ಸಂಸತ್ತಿನಲ್ಲಿ ೩೭೦ನೇ ವಿಧಿಯನ್ನು ರದ್ದು ಮಾಡಲು ಯಶಸ್ವಿಯಾದರು. ಇದರಿಂದ ಉಳ್ಳವರು ಕಾಶ್ಮೀರ ಈಗ ಬಡ ಸಾರ್ವಜನಿಕರ ಸ್ವಾತಂತ್ರ್ಯಕ್ಕೂ ಮುಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಚೋಳಪ್ಪ ಕಸವಾಳ, ವಿಶ್ವನಾಥ ಪಾಟೀಲ, ಭಾರತಿ ಜಂಬಗಿ, ಭಾರತಿ ಅಳವಂಡಿ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.Body:೩೭೦ ನೇ ವಿಧಿ ರದ್ದಾಗಿಲ್ಲ ಕಾಶ್ಮೀರಕ್ಕೆ ನೀಡಿದ ಸ್ಥಾನ‌ಮಾನ ರದ್ದು ಮಾಡಲಾಗಿದೆ ಕ್ಯಾಪ್ಟನ್ ಗಣೇಶ ಕಾರ್ಣಿಕ...

ರಾಣೆಬೆನ್ನೂರು: ಕೇಂದ್ರ ಸರ್ಕಾರವು ಸಂವಿಧಾನದ ೩೭೦ ನೇ ವಿಧಿಯನ್ನು ರದ್ದು ಮಾಡಿಲ್ಲ, ಜಮ್ಮು ಕಾಶ್ಮೀರಕ್ಕೆ ನೀಡಿದ ಸ್ಥಾನಮಾನವನ್ನು ರದ್ದು ಮಾಡಲಾಗಿದೆ ಎಂದು ಮಾಜಿ ವಿಪ ಸದಸ್ಯ ಕ್ಯಾಪ್ಟನ್ ಗಣೇಶ ಕಾರಣಿಕ ತಿಳಿಸಿದರು.

ರಾಣೆಬೆನ್ನೂರ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನ ಅಡಿಯಲ್ಲಿ ಒಂದು ದೇಶ ಒಂದು ಸಂವಿಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೆಹರೂ ಅವರು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲು ಮುಂದಾಗಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿರೋಧಿಸಿದರು. ಕಾಂಗ್ರೆಸ್ ವರ್ಕಿಂಗ್ ಸಮಿತಿಯಲ್ಲಿ ಶೇಕ್ ಅಬ್ದುಲ್ ಮಂಡಿಸಿದ ಒಕ್ಕೂಟದಲ್ಲಿ ಎಲ್ಲರೂ ವಿರೋಧ ಮಾಡಿದರು. ಅಂದಿನ ಉಪಪ್ರಧಾನಿ ಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲ ಅವರು ತಾತ್ಕಾಲಿಕ ಹಾಗೂ ಬದಲಾವಣೆ ಮಾಡುವ ೩೭೦ ನೇ ವಿಧಿವೆಂದು ಅಂಗೀಕಾರ ಮಾಡಲಾಯಿತು. ಅಲ್ಲಿಂದ ಜಮ್ಮು -ಕಾಶ್ಮೀರದಲ್ಲಿ ಸ್ಥಾನಮಾನದ ಉಪಯೋಗ ಬಡ ಜನರಿಗೆ ಸಿಗದೆ, ಉಳ್ಳವರ ಪಾಲಾಗಿತ್ತು.
ಇದನ್ನ ಬಿಜೆಪಿ ಸಹ
ದೇಶದ ಸಂವಿಧಾನದಲ್ಲಿ ೩೭೦ನೇ ವಿಧಿಯು ಮಾರಕವಾಗಿತ್ತು. ಇದನ್ನು ಕೇಂದ್ರ ಬಿಜೆಪಿ ಸರ್ಕಾರ ದಿಟ್ಟ ನಿಲುವಿನಿಂದ ವಿಧಿಯನ್ನು ರದ್ದು ಮಾಡುವ ಮೂಲಕ ಜಮ್ಮು ಕಾಶ್ಮೀರವನ್ನು ಮುಕ್ತಗೊಳಿಸಿಲಾಗಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸಂಸತ್ತು ಅಧಿವೇಶನದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ಬಿಲ್ ತಾಂತ್ರಿಕ ವಿರೋಧಿ ಎಂದು ಆರೋಪಿಸಿದ್ದರು. ಆದರೆ ಮೋದಿಯವರು ಹಾಗೂ ಶಾ ಅವರು ದಿಟ್ಟತನದಿಂದ ಸಂಸತ್ತಿನಲ್ಲಿ ೩೭೦ನೇ ವಿಧಿಯನ್ನು ರದ್ದು ಮಾಡಲು ಯಶಸ್ವಿಯಾದರು. ಇದರಿಂದ ಉಳ್ಳವರು ಕಾಶ್ಮೀರ ಈಗ ಬಡ ಸಾರ್ವಜನಿಕರ ಸ್ವಾತಂತ್ರ್ಯಕ್ಕೂ ಮುಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಚೋಳಪ್ಪ ಕಸವಾಳ, ವಿಶ್ವನಾಥ ಪಾಟೀಲ, ಭಾರತಿ ಜಂಬಗಿ, ಭಾರತಿ ಅಳವಂಡಿ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.Conclusion:೩೭೦ ನೇ ವಿಧಿ ರದ್ದಾಗಿಲ್ಲ ಕಾಶ್ಮೀರಕ್ಕೆ ನೀಡಿದ ಸ್ಥಾನ‌ಮಾನ ರದ್ದು ಮಾಡಲಾಗಿದೆ ಕ್ಯಾಪ್ಟನ್ ಗಣೇಶ ಕಾರ್ಣಿಕ...

ರಾಣೆಬೆನ್ನೂರು: ಕೇಂದ್ರ ಸರ್ಕಾರವು ಸಂವಿಧಾನದ ೩೭೦ ನೇ ವಿಧಿಯನ್ನು ರದ್ದು ಮಾಡಿಲ್ಲ, ಜಮ್ಮು ಕಾಶ್ಮೀರಕ್ಕೆ ನೀಡಿದ ಸ್ಥಾನಮಾನವನ್ನು ರದ್ದು ಮಾಡಲಾಗಿದೆ ಎಂದು ಮಾಜಿ ವಿಪ ಸದಸ್ಯ ಕ್ಯಾಪ್ಟನ್ ಗಣೇಶ ಕಾರಣಿಕ ತಿಳಿಸಿದರು.

ರಾಣೆಬೆನ್ನೂರ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನ ಅಡಿಯಲ್ಲಿ ಒಂದು ದೇಶ ಒಂದು ಸಂವಿಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೆಹರೂ ಅವರು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲು ಮುಂದಾಗಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿರೋಧಿಸಿದರು. ಕಾಂಗ್ರೆಸ್ ವರ್ಕಿಂಗ್ ಸಮಿತಿಯಲ್ಲಿ ಶೇಕ್ ಅಬ್ದುಲ್ ಮಂಡಿಸಿದ ಒಕ್ಕೂಟದಲ್ಲಿ ಎಲ್ಲರೂ ವಿರೋಧ ಮಾಡಿದರು. ಅಂದಿನ ಉಪಪ್ರಧಾನಿ ಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲ ಅವರು ತಾತ್ಕಾಲಿಕ ಹಾಗೂ ಬದಲಾವಣೆ ಮಾಡುವ ೩೭೦ ನೇ ವಿಧಿವೆಂದು ಅಂಗೀಕಾರ ಮಾಡಲಾಯಿತು. ಅಲ್ಲಿಂದ ಜಮ್ಮು -ಕಾಶ್ಮೀರದಲ್ಲಿ ಸ್ಥಾನಮಾನದ ಉಪಯೋಗ ಬಡ ಜನರಿಗೆ ಸಿಗದೆ, ಉಳ್ಳವರ ಪಾಲಾಗಿತ್ತು.
ಇದನ್ನ ಬಿಜೆಪಿ ಸಹ
ದೇಶದ ಸಂವಿಧಾನದಲ್ಲಿ ೩೭೦ನೇ ವಿಧಿಯು ಮಾರಕವಾಗಿತ್ತು. ಇದನ್ನು ಕೇಂದ್ರ ಬಿಜೆಪಿ ಸರ್ಕಾರ ದಿಟ್ಟ ನಿಲುವಿನಿಂದ ವಿಧಿಯನ್ನು ರದ್ದು ಮಾಡುವ ಮೂಲಕ ಜಮ್ಮು ಕಾಶ್ಮೀರವನ್ನು ಮುಕ್ತಗೊಳಿಸಿಲಾಗಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸಂಸತ್ತು ಅಧಿವೇಶನದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ಬಿಲ್ ತಾಂತ್ರಿಕ ವಿರೋಧಿ ಎಂದು ಆರೋಪಿಸಿದ್ದರು. ಆದರೆ ಮೋದಿಯವರು ಹಾಗೂ ಶಾ ಅವರು ದಿಟ್ಟತನದಿಂದ ಸಂಸತ್ತಿನಲ್ಲಿ ೩೭೦ನೇ ವಿಧಿಯನ್ನು ರದ್ದು ಮಾಡಲು ಯಶಸ್ವಿಯಾದರು. ಇದರಿಂದ ಉಳ್ಳವರು ಕಾಶ್ಮೀರ ಈಗ ಬಡ ಸಾರ್ವಜನಿಕರ ಸ್ವಾತಂತ್ರ್ಯಕ್ಕೂ ಮುಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಚೋಳಪ್ಪ ಕಸವಾಳ, ವಿಶ್ವನಾಥ ಪಾಟೀಲ, ಭಾರತಿ ಜಂಬಗಿ, ಭಾರತಿ ಅಳವಂಡಿ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.