ETV Bharat / state

ಕಂಬಕ್ಕೆ ಬೈಕ್ ಡಿಕ್ಕಿ: ಹಾವೇರಿಯಲ್ಲಿ ಯುವಕ ಸಾವು

author img

By

Published : Sep 12, 2019, 8:40 PM IST

ವೇಗವಾಗಿ ಬೈಕ್​ ಓಡಿಸಿ ಕಂಬಕ್ಕೆ ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿಯಲ್ಲಿ ಯುವಕ ಸಾವು

ಹಾವೇರಿ: ಅತಿ ವೇಗವಾಗಿ ಬೈಕ್ ಚಲಾಯಿಸಿ ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಬಳಿ ನಡೆದಿದೆ.

ಬೈಕ್ ನಂಬರ್​ ಶಿವಮೊಗ್ಗ ಪಾಸಿಂಗ್ ಹೊಂದಿದ್ದು, ಮೃತ ಯುವಕನ ಹೆಸರು ತಿಳಿದು ಬಂದಿಲ್ಲ. ಈತ ಬೈಕ್​ನಲ್ಲಿ ಹರಿಹರದಿಂದ ರಾಣೆಬೆನ್ನೂರು ಕಡೆ ಬರುತ್ತಿರುವಾಗ ಹಂಪ್ಸ್ ಹಾರಿಸಿದ ಕಾರಣ ಆಯತಪ್ಪಿ ಪಕ್ಕದಲ್ಲಿರುವ ಕಲ್ಲಿನ ಕಂಬಕ್ಕೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ.

ತೀವ್ರ ರಕ್ತ ಸ್ರಾವದಿಂದ ಯುವಕ‌ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಸಂಬಂಧ ಕುಮಾರಪಟ್ಟಣಂ pಒಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ: ಅತಿ ವೇಗವಾಗಿ ಬೈಕ್ ಚಲಾಯಿಸಿ ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಬಳಿ ನಡೆದಿದೆ.

ಬೈಕ್ ನಂಬರ್​ ಶಿವಮೊಗ್ಗ ಪಾಸಿಂಗ್ ಹೊಂದಿದ್ದು, ಮೃತ ಯುವಕನ ಹೆಸರು ತಿಳಿದು ಬಂದಿಲ್ಲ. ಈತ ಬೈಕ್​ನಲ್ಲಿ ಹರಿಹರದಿಂದ ರಾಣೆಬೆನ್ನೂರು ಕಡೆ ಬರುತ್ತಿರುವಾಗ ಹಂಪ್ಸ್ ಹಾರಿಸಿದ ಕಾರಣ ಆಯತಪ್ಪಿ ಪಕ್ಕದಲ್ಲಿರುವ ಕಲ್ಲಿನ ಕಂಬಕ್ಕೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ.

ತೀವ್ರ ರಕ್ತ ಸ್ರಾವದಿಂದ ಯುವಕ‌ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಸಂಬಂಧ ಕುಮಾರಪಟ್ಟಣಂ pಒಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಂಬಕ್ಕೆ ಬೈಕ್ ಡಿಕ್ಕಿ ಯುವಕ ಸಾವು...

ರಾಣೆಬೆನ್ನೂರ: ಅತಿ ವೇಗದಿಂದ ಬೈಕ್ ಚಲಿಸುವಾಗ, ಯುವಕನೊರ್ವ ಕಲ್ಲಿನ ಕಂಬಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ರಾಣೆಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದ ಬಳಿ ನಡೆದಿದೆ.
ಮೃತ ಯುವಕನು ಹೆಸರು ತಿಳಿದು ಬಂದಿಲ್ಲ. ಬೈಕ್ ನಂಬರ ಶಿವಮೊಗ್ಗ ಪಾಸಿಂಗ್ ಹೊಂದಿದೆ.
ಈತನು ಬೈಕನಲ್ಲಿ ಹರಿಹರದಿಂದ ರಾಣೆಬೆನ್ನೂರ ಕಡೆ ಬರುತ್ತಿರುವಾಗ ಚಳಗೇರಿ ಗ್ರಾಮದ ಬಳಿ ವೇಗವಾಗಿ ಬಂದಿದ್ದಾನೆ. ಈ ನಡುವೆ ಗ್ರಾಮದ ಬಳಿ ಹಂಪ್ಸ್ ಹಾರಿಸಿದ ಕಾರಣ ಆಯತಪ್ಪಿ ಪಕ್ಕದಲ್ಲಿರುವ ಕಲ್ಲಿನ ಕಂಬಕ್ಕೆ ಡಿಕ್ಕಿಯಾಗಿದೆ. ತಿವ್ರ ರಕ್ತ ಸ್ರಾವದಿಂದ ಯುವಕ‌ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಕುಮಾರಪಟ್ಟಣಂ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Body:ಕಂಬಕ್ಕೆ ಬೈಕ್ ಡಿಕ್ಕಿ ಯುವಕ ಸಾವು...

ರಾಣೆಬೆನ್ನೂರ: ಅತಿ ವೇಗದಿಂದ ಬೈಕ್ ಚಲಿಸುವಾಗ, ಯುವಕನೊರ್ವ ಕಲ್ಲಿನ ಕಂಬಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ರಾಣೆಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದ ಬಳಿ ನಡೆದಿದೆ.
ಮೃತ ಯುವಕನು ಹೆಸರು ತಿಳಿದು ಬಂದಿಲ್ಲ. ಬೈಕ್ ನಂಬರ ಶಿವಮೊಗ್ಗ ಪಾಸಿಂಗ್ ಹೊಂದಿದೆ.
ಈತನು ಬೈಕನಲ್ಲಿ ಹರಿಹರದಿಂದ ರಾಣೆಬೆನ್ನೂರ ಕಡೆ ಬರುತ್ತಿರುವಾಗ ಚಳಗೇರಿ ಗ್ರಾಮದ ಬಳಿ ವೇಗವಾಗಿ ಬಂದಿದ್ದಾನೆ. ಈ ನಡುವೆ ಗ್ರಾಮದ ಬಳಿ ಹಂಪ್ಸ್ ಹಾರಿಸಿದ ಕಾರಣ ಆಯತಪ್ಪಿ ಪಕ್ಕದಲ್ಲಿರುವ ಕಲ್ಲಿನ ಕಂಬಕ್ಕೆ ಡಿಕ್ಕಿಯಾಗಿದೆ. ತಿವ್ರ ರಕ್ತ ಸ್ರಾವದಿಂದ ಯುವಕ‌ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಕುಮಾರಪಟ್ಟಣಂ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:ಕಂಬಕ್ಕೆ ಬೈಕ್ ಡಿಕ್ಕಿ ಯುವಕ ಸಾವು...

ರಾಣೆಬೆನ್ನೂರ: ಅತಿ ವೇಗದಿಂದ ಬೈಕ್ ಚಲಿಸುವಾಗ, ಯುವಕನೊರ್ವ ಕಲ್ಲಿನ ಕಂಬಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ರಾಣೆಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದ ಬಳಿ ನಡೆದಿದೆ.
ಮೃತ ಯುವಕನು ಹೆಸರು ತಿಳಿದು ಬಂದಿಲ್ಲ. ಬೈಕ್ ನಂಬರ ಶಿವಮೊಗ್ಗ ಪಾಸಿಂಗ್ ಹೊಂದಿದೆ.
ಈತನು ಬೈಕನಲ್ಲಿ ಹರಿಹರದಿಂದ ರಾಣೆಬೆನ್ನೂರ ಕಡೆ ಬರುತ್ತಿರುವಾಗ ಚಳಗೇರಿ ಗ್ರಾಮದ ಬಳಿ ವೇಗವಾಗಿ ಬಂದಿದ್ದಾನೆ. ಈ ನಡುವೆ ಗ್ರಾಮದ ಬಳಿ ಹಂಪ್ಸ್ ಹಾರಿಸಿದ ಕಾರಣ ಆಯತಪ್ಪಿ ಪಕ್ಕದಲ್ಲಿರುವ ಕಲ್ಲಿನ ಕಂಬಕ್ಕೆ ಡಿಕ್ಕಿಯಾಗಿದೆ. ತಿವ್ರ ರಕ್ತ ಸ್ರಾವದಿಂದ ಯುವಕ‌ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಕುಮಾರಪಟ್ಟಣಂ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.