ETV Bharat / state

ರಾಣೆಬೆನ್ನೂರಲ್ಲಿ ಬಿಜೆಪಿ ಟಿಕೆಟ್​ಗೆ ಭಾರಿ ಪೈಪೋಟಿ: ಸಾಮಾಜಿಕ ಜಾಲತಾಣಗಳಲ್ಲಿ ಆಕಾಂಕ್ಷಿಗಳ ಪ್ರಚಾರ - ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ

ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡುತ್ತಿದ್ದಂತೆ ಆಯಾ ಕ್ಷೇತ್ರಗಳ ಟಿಕೆಟ್​ ಆಕಾಂಕ್ಷಿ ಅಭ್ಯರ್ಥಿಗಳು ಪ್ರಚಾರ ಕಾರ್ಯ ಆರಂಭಿಸಿದ್ದು, ಇತ್ತ ರಾಣೇಬೆನ್ನೂರಿನಲ್ಲಿ ಬಿಜೆಪಿಯಲ್ಲಿ ಟಿಕೆಟ್​ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ ಭಾರಿ ಪೈಪೋಟಿ ನಡೆದಿದ್ದು, ಇದರ ಮದ್ಯೆ ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​, ವಾಟ್ಸ್​ಆ್ಯಪ್​ಗಳಲ್ಲಿ ನಾವೇ ಬಿಜೆಪಿ ಅಭ್ಯರ್ಥಿಗಳು ಎಂದು ಹೇಳಿಕೊಂಡು ಪೋಸ್ಟ್​ ಮಾಡಿಕೊಂಡು ತಿರುಗಾಡುತ್ತಿದ್ದಾರೆ.

ರಾಣೆಬೆನ್ನೂರಲ್ಲಿ ಬಿಜೆಪಿ ಟಿಕೆಟ್​ಗೆ ಭಾರಿ ಪೈಪೋಟಿ
author img

By

Published : Sep 23, 2019, 1:33 PM IST

ಹಾವೇರಿ/ರಾಣೆಬೆನ್ನೂರು: ರಾಣೆಬೆನ್ನೂರು ಕ್ಷೇತ್ರದ ವಿಧಾನಸಭಾ ಉಪ ಚುನಾವಣೆ ಕಾವು ಜೋರಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಭಾರಿ ಪೈಪೋಟಿ ಶುರುವಾಗಿದೆ. ಟಿಕೆಟ್​ಗಾಗಿ ಆಕಾಂಕ್ಷಿಗಳು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ.

ರಾಣೆಬೆನ್ನೂರು ಕ್ಷೇತ್ರದಲ್ಲಿ ಈ ಹಿಂದೆ 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿ, ಹಲವು ರೀತಿ ಹೋರಾಟ - ಚೀರಾಟಗಳು ನಡೆದಿದ್ದವು. ಅಲ್ಲದೇ ಮೋದಿ ಹವಾದಲ್ಲಿ ಬಿಜೆಪಿ ಗೆಲ್ಲಬಹದು ಎಂಬ ಆಶಾವಾದದಿಂದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮನ ಬಾಲದಂತಿತ್ತು. ಯಾರನ್ನೇ ಕೇಳಿದರು ಟಿಕೆಟ್ ನಮಗೆ ಎಂಬ ಮಾತುಗಳ ಕ್ಷೇತ್ರದಲ್ಲಿ ಬರುತ್ತಿದ್ದವು. ಈ ಎಲ್ಲ ತಿಕ್ಕಾಟ, ತಿಣಕಾಟಗಳನ್ನು ನೋಡಿದ ಬಿಜೆಪಿ ಹೈಕಮಾಂಡ್ ಹಿಂದುಳಿದ ಸಮುದಾಯದ ಡಾ.ಬಸವರಾಜ ಕೇಲಗಾರ ಅವರಿಗೆ ಮಣೆ ಹಾಕಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ಚುನಾವಣೆ ಸಮಯದಲ್ಲಿ ಅವರ ವಿರುದ್ಧವೇ ಕೆಲಸ ಮಾಡಿದರು ಎಂಬ ಮಾತು ಸಹ ಕೇಳಿ ಬಂದಿತ್ತು. ಪರಿಣಾಮ ಬಿಜೆಪಿ ಅಭ್ಯರ್ಥಿ 50 ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾದರು ಹಾಗೂ ಕೆಪಿಜೆಪಿಯ ಆರ್. ಶಂಕರ್ ಜಯಗಳಿಸಿದ್ದರು.

ರಾಣೆಬೆನ್ನೂರಲ್ಲಿ ಬಿಜೆಪಿ ಟಿಕೆಟ್​ಗೆ ಭಾರಿ ಪೈಪೋಟಿ
ಸಾಮಾಜಿಕ ಜಾಲತಾಣಗಳಲ್ಲಿ ಆಕಾಂಕ್ಷಿಗಳ ಪ್ರಚಾರ

ಮತ್ತೆ ಟಿಕೆಟ್​ಗಾಗಿ ಕಾದಾಟ:

ಈಗ ಶಾಸಕ ಆರ್.​ ಶಂಕರ್​ ಅನರ್ಹಗೊಂಡಿದ್ದರಿಂದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿಗೆ ಮತ್ತದೇ ಹಳೆ ತಲೆನೋವು ಶುರುವಾಗಿದೆ. ಅನೇಕ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​ ವಾಟ್ಸ್​ಆ್ಯಪ್​ಗಳಲ್ಲಿ ನಾವೇ ಬಿಜೆಪಿ ಅಭ್ಯರ್ಥಿಗಳು ಎಂದು ಹೇಳಿಕೊಂಡು ಪೋಸ್ಟ್​ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ಇದು ತಲೆನೋವಾಗಿ ಪರಿಣಮಿಸಿದೆ.

ಈಶ್ವರಪ್ಪ ಮಗನ ಎಂಟ್ರಿ:

ಈ ನಡುವೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ ಸಚಿವ ಕೆ.ಎಸ್.ಈಶ್ವರಪ್ಪನವರ ಮಗ ಜಿ.ಪಂ. ಸದಸ್ಯ ಕಾಂತೇಶ ಈಶ್ವರಪ್ಪ, ಕೂಡ ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಬಗ್ಗೆ ಈಗಾಗಲೇ ಫೇಸ್​ಬುಕ್​ನಲ್ಲಿ 'ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಂತೇಶಣ್ಣ' ಎಂಬ ಖಾತೆ ತೆರೆದು ಟ್ರೋಲ್ ಮಾಡಲಾಗುತ್ತಿದೆ. ಇದರ ಜತೆಗೆ 2013 ರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ, 2018ರ ಅಭ್ಯರ್ಥಿ ಡಾ.ಬಸವರಾಜ ಕೇಲಗಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ತಾವು ಟಿಕೆಟ್ ಆಕಾಂಕ್ಷಿಗಳು ಎಂದು ಸಾರುತ್ತಿದ್ದಾರೆ.

ಹಾವೇರಿ/ರಾಣೆಬೆನ್ನೂರು: ರಾಣೆಬೆನ್ನೂರು ಕ್ಷೇತ್ರದ ವಿಧಾನಸಭಾ ಉಪ ಚುನಾವಣೆ ಕಾವು ಜೋರಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಭಾರಿ ಪೈಪೋಟಿ ಶುರುವಾಗಿದೆ. ಟಿಕೆಟ್​ಗಾಗಿ ಆಕಾಂಕ್ಷಿಗಳು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ.

ರಾಣೆಬೆನ್ನೂರು ಕ್ಷೇತ್ರದಲ್ಲಿ ಈ ಹಿಂದೆ 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿ, ಹಲವು ರೀತಿ ಹೋರಾಟ - ಚೀರಾಟಗಳು ನಡೆದಿದ್ದವು. ಅಲ್ಲದೇ ಮೋದಿ ಹವಾದಲ್ಲಿ ಬಿಜೆಪಿ ಗೆಲ್ಲಬಹದು ಎಂಬ ಆಶಾವಾದದಿಂದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮನ ಬಾಲದಂತಿತ್ತು. ಯಾರನ್ನೇ ಕೇಳಿದರು ಟಿಕೆಟ್ ನಮಗೆ ಎಂಬ ಮಾತುಗಳ ಕ್ಷೇತ್ರದಲ್ಲಿ ಬರುತ್ತಿದ್ದವು. ಈ ಎಲ್ಲ ತಿಕ್ಕಾಟ, ತಿಣಕಾಟಗಳನ್ನು ನೋಡಿದ ಬಿಜೆಪಿ ಹೈಕಮಾಂಡ್ ಹಿಂದುಳಿದ ಸಮುದಾಯದ ಡಾ.ಬಸವರಾಜ ಕೇಲಗಾರ ಅವರಿಗೆ ಮಣೆ ಹಾಕಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ಚುನಾವಣೆ ಸಮಯದಲ್ಲಿ ಅವರ ವಿರುದ್ಧವೇ ಕೆಲಸ ಮಾಡಿದರು ಎಂಬ ಮಾತು ಸಹ ಕೇಳಿ ಬಂದಿತ್ತು. ಪರಿಣಾಮ ಬಿಜೆಪಿ ಅಭ್ಯರ್ಥಿ 50 ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾದರು ಹಾಗೂ ಕೆಪಿಜೆಪಿಯ ಆರ್. ಶಂಕರ್ ಜಯಗಳಿಸಿದ್ದರು.

ರಾಣೆಬೆನ್ನೂರಲ್ಲಿ ಬಿಜೆಪಿ ಟಿಕೆಟ್​ಗೆ ಭಾರಿ ಪೈಪೋಟಿ
ಸಾಮಾಜಿಕ ಜಾಲತಾಣಗಳಲ್ಲಿ ಆಕಾಂಕ್ಷಿಗಳ ಪ್ರಚಾರ

ಮತ್ತೆ ಟಿಕೆಟ್​ಗಾಗಿ ಕಾದಾಟ:

ಈಗ ಶಾಸಕ ಆರ್.​ ಶಂಕರ್​ ಅನರ್ಹಗೊಂಡಿದ್ದರಿಂದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿಗೆ ಮತ್ತದೇ ಹಳೆ ತಲೆನೋವು ಶುರುವಾಗಿದೆ. ಅನೇಕ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​ ವಾಟ್ಸ್​ಆ್ಯಪ್​ಗಳಲ್ಲಿ ನಾವೇ ಬಿಜೆಪಿ ಅಭ್ಯರ್ಥಿಗಳು ಎಂದು ಹೇಳಿಕೊಂಡು ಪೋಸ್ಟ್​ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ಇದು ತಲೆನೋವಾಗಿ ಪರಿಣಮಿಸಿದೆ.

ಈಶ್ವರಪ್ಪ ಮಗನ ಎಂಟ್ರಿ:

ಈ ನಡುವೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ ಸಚಿವ ಕೆ.ಎಸ್.ಈಶ್ವರಪ್ಪನವರ ಮಗ ಜಿ.ಪಂ. ಸದಸ್ಯ ಕಾಂತೇಶ ಈಶ್ವರಪ್ಪ, ಕೂಡ ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಬಗ್ಗೆ ಈಗಾಗಲೇ ಫೇಸ್​ಬುಕ್​ನಲ್ಲಿ 'ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಂತೇಶಣ್ಣ' ಎಂಬ ಖಾತೆ ತೆರೆದು ಟ್ರೋಲ್ ಮಾಡಲಾಗುತ್ತಿದೆ. ಇದರ ಜತೆಗೆ 2013 ರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ, 2018ರ ಅಭ್ಯರ್ಥಿ ಡಾ.ಬಸವರಾಜ ಕೇಲಗಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ತಾವು ಟಿಕೆಟ್ ಆಕಾಂಕ್ಷಿಗಳು ಎಂದು ಸಾರುತ್ತಿದ್ದಾರೆ.

Intro:ರಾಣೆಬೆನ್ನೂರಲ್ಲಿ ಬಿಜೆಪಿ ಟಿಕೆಟ್ ಮತ್ತಷ್ಟು ಕಗ್ಗಂಟ್ಟು,
ಜಾಲತಾಣದಲ್ಲಿ ನಾವೇ ಅಭ್ಯರ್ಥಿ ಎಂದು ಪೋಸ್ಟ್..

ರಾಣೆಬೆನ್ನೂರ: ಕ್ಷೇತ್ತದ ಉಪಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ನಾಯಕರ ತೆರೆಮರೆಯಲ್ಲಿ ಟಿಕೆಟ್ ಗಾಗಿ ಪೈಪೋಟಿ ಮಾಡುತ್ತಿದ್ದಾರೆ.
ರಾಣೆಬೆನ್ನೂರ ಕ್ಷೇತ್ರದಲ್ಲಿ ಈ ಹಿಂದೆ ೨೦೧೮ ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಗೊಂದಲಾಗಿ, ಹಲವರು ಹಲವು ರೀತಿ ಹೊರಾಟ-ಚೀರಾಟಗಳ ಸಹ ನಡೆದಿದ್ದವು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಹವದಲ್ಲಿ ಬಿಜೆಪಿ ಗೆಲ್ಲಬಹದು ಎಂಬ ಆಶಾವಾದದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕ್ಷೇತ್ರದಲ್ಲಿ ಹನುಮನ ಬಾಲದಂತಿತ್ತು. ಯಾರು ಕೇಳಿದರು ಟಿಕೆಟ್ ನಮಗೆ ಎಂಬ ಮಾತುಗಳ ಕ್ಷೇತ್ರದಲ್ಲಿ ಬರುತ್ತಿದ್ದವು. ಈ ಎಲ್ಲಾ ತಿಕ್ಕಾಟ, ತಿಣಕಾಟ ನೋಡಿದ ಬಿಜೆಪಿ ಹೈಕಮಾಂಡ ಹಿಂದುಳಿದ ಸಮುದಾಯದ
ಡಾ.ಬಸವರಾಜ ಕೇಲಗಾರ ಅವರಿಗೆ ಮಣೆ ಹಾಕಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ಚುನಾವಣೆ ಸಮಯದಲ್ಲಿ ಅವರ ವಿರುದ್ದವೆ ಕೆಲಸ ಮಾಡಿದರು ಎಂಬ ಮಾತು ಸಹ ಕೇಳಿ ಬಂದಿತ್ತು. ಅಂದು ಬಿಜೆಪಿ ಪಕ್ಷ ಐವತ್ತು ಸಾವಿರ ಮತಗಳ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಯಿತು.

ಮತ್ತೆ ಟಿಕೆಟಗಾಗಿ ಕಾದಾಟ...
ರಾಣೆಬೆನ್ನೂರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದ ದಿನವೆ ಬಿಜೆಪಿ ಅಭ್ಯರ್ಥಿ ಟಿಕೆಟ್ ಕಗ್ಗಂಟಾಗುವ ಲಕ್ಷಣ ಹೆಚ್ಚಾಗಿದೆ. ಹಿಂದೆ ಇದ್ದ ಟಿಕೆಟ್ ಆಕಾಂಕ್ಷಿಗಳ ಮತ್ತೆ ಈ ಬಾರಿ ನಾವು ಆಕಾಂಕ್ಷಿಗಳ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಈ ನಡುವೆ ಬಿಜೆಪಿ ಕಾರ್ಯಕರ್ತರಿಗೆ ಮತ್ತಷ್ಟು ತಲೆ ನೋವು ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ ಟಿಕೆಟ್ ಸಲುವಾಗಿ ಕ್ಷೇತ್ರ ಕಳೆದುಕೊಂಡಿದ್ದವೆ. ಈ ಬಾರಿ ಇಂತಹ ಅತೃಪ್ತ ನಡುವೆ ಮತ್ತೆ ಬಿಜೆಪಿಗೆ ಪೆಟ್ಟಾಗುವ ಲಕ್ಷಣ ಕಂಡು ಬಂದಿದ್ದು, ಬಿಜೆಪಿ ನಾಯಕರು ಸಮನ್ವಯ ಮೂಲಕ ಒಬ್ಬ ವ್ಯಕ್ತಿ ಗುರುತಿಸಬೇಕು ಎಂದು ಕಾರ್ಯಕರ್ತರ ಆಶಯ.

ಈಶ್ವರಪ್ಪ ಮಗನ ಗ್ರಾಂಡ್ ಎಂಟ್ರಿ...
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ ಸಚಿವ ಕೆ.ಎಸ್.ಈಶ್ವರಪ್ಪನವರ ಮಗ ಜಿಪಂ ಸದಸ್ಯ ಕಾಂತೇಶ ಈಶ್ವರಪ್ಪ ಕೂಡ ರಾಣೆಬೆನ್ನೂರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟಗಾಗಿ ಕಣ್ಣಿಟ್ಟಿದ್ದಾರೆ. ಇದರ ಬಗ್ಗೆ ಈಗಾಗಲೇ ಫೆಸಬುಕ್ ಒಳಗೆ 'ರಾಣೆಬೆನ್ನೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಂತೇಶಣ್ಣ' ಖಾತೆ ತೆರೆದು ಟ್ರೊಲ್ ಮಾಡಲಾಗುತ್ತಿದೆ. ಇದರ ಜತೆಗೆ 2013 ರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ, ೨೦೧೮ ರ ಅಭ್ಯರ್ಥಿ ಡಾ.ಬಸವರಾಜ ಕೇಲಗಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ಟಿಕೆಟ್ ಆಕಾಂಕ್ಷಿಗಳ ಎಂದು ಸಾರುತ್ತಿದ್ದಾರೆ.

ಕ್ಷೇತ್ರಕ್ಕೆ ಇನ್ನೊಂದು ತಿಂಗಳಲ್ಲಿ ಚುನಾವಣೆ ನಡೆಯಲಿದೆ, ಈ ನಡುವೆ ಪ್ರಚಾರ, ನಾಮಪತ್ರ ಸಲ್ಲಿಕೆ, ಪಕ್ಷಸಂಘಟನೆ ಸೇರಿದಂತೆ ನೂರಾರು ಕೆಲಸಗಳಿವೆ. ಇದರ ನಡುವೆ ಬಿಜೆಪಿ ಟಿಕೆಟ್ ಹೈಕಮಾಂಡಗೆ ತೆಲೆ ನೋವಾಗಿದೆ.Body:ರಾಣೆಬೆನ್ನೂರಲ್ಲಿ ಬಿಜೆಪಿ ಟಿಕೆಟ್ ಮತ್ತಷ್ಟು ಕಗ್ಗಂಟ್ಟು,
ಜಾಲತಾಣದಲ್ಲಿ ನಾವೇ ಅಭ್ಯರ್ಥಿ ಎಂದು ಪೋಸ್ಟ್..

ರಾಣೆಬೆನ್ನೂರ: ಕ್ಷೇತ್ತದ ಉಪಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ನಾಯಕರ ತೆರೆಮರೆಯಲ್ಲಿ ಟಿಕೆಟ್ ಗಾಗಿ ಪೈಪೋಟಿ ಮಾಡುತ್ತಿದ್ದಾರೆ.
ರಾಣೆಬೆನ್ನೂರ ಕ್ಷೇತ್ರದಲ್ಲಿ ಈ ಹಿಂದೆ ೨೦೧೮ ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಗೊಂದಲಾಗಿ, ಹಲವರು ಹಲವು ರೀತಿ ಹೊರಾಟ-ಚೀರಾಟಗಳ ಸಹ ನಡೆದಿದ್ದವು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಹವದಲ್ಲಿ ಬಿಜೆಪಿ ಗೆಲ್ಲಬಹದು ಎಂಬ ಆಶಾವಾದದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕ್ಷೇತ್ರದಲ್ಲಿ ಹನುಮನ ಬಾಲದಂತಿತ್ತು. ಯಾರು ಕೇಳಿದರು ಟಿಕೆಟ್ ನಮಗೆ ಎಂಬ ಮಾತುಗಳ ಕ್ಷೇತ್ರದಲ್ಲಿ ಬರುತ್ತಿದ್ದವು. ಈ ಎಲ್ಲಾ ತಿಕ್ಕಾಟ, ತಿಣಕಾಟ ನೋಡಿದ ಬಿಜೆಪಿ ಹೈಕಮಾಂಡ ಹಿಂದುಳಿದ ಸಮುದಾಯದ
ಡಾ.ಬಸವರಾಜ ಕೇಲಗಾರ ಅವರಿಗೆ ಮಣೆ ಹಾಕಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ಚುನಾವಣೆ ಸಮಯದಲ್ಲಿ ಅವರ ವಿರುದ್ದವೆ ಕೆಲಸ ಮಾಡಿದರು ಎಂಬ ಮಾತು ಸಹ ಕೇಳಿ ಬಂದಿತ್ತು. ಅಂದು ಬಿಜೆಪಿ ಪಕ್ಷ ಐವತ್ತು ಸಾವಿರ ಮತಗಳ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಯಿತು.

ಮತ್ತೆ ಟಿಕೆಟಗಾಗಿ ಕಾದಾಟ...
ರಾಣೆಬೆನ್ನೂರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದ ದಿನವೆ ಬಿಜೆಪಿ ಅಭ್ಯರ್ಥಿ ಟಿಕೆಟ್ ಕಗ್ಗಂಟಾಗುವ ಲಕ್ಷಣ ಹೆಚ್ಚಾಗಿದೆ. ಹಿಂದೆ ಇದ್ದ ಟಿಕೆಟ್ ಆಕಾಂಕ್ಷಿಗಳ ಮತ್ತೆ ಈ ಬಾರಿ ನಾವು ಆಕಾಂಕ್ಷಿಗಳ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಈ ನಡುವೆ ಬಿಜೆಪಿ ಕಾರ್ಯಕರ್ತರಿಗೆ ಮತ್ತಷ್ಟು ತಲೆ ನೋವು ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ ಟಿಕೆಟ್ ಸಲುವಾಗಿ ಕ್ಷೇತ್ರ ಕಳೆದುಕೊಂಡಿದ್ದವೆ. ಈ ಬಾರಿ ಇಂತಹ ಅತೃಪ್ತ ನಡುವೆ ಮತ್ತೆ ಬಿಜೆಪಿಗೆ ಪೆಟ್ಟಾಗುವ ಲಕ್ಷಣ ಕಂಡು ಬಂದಿದ್ದು, ಬಿಜೆಪಿ ನಾಯಕರು ಸಮನ್ವಯ ಮೂಲಕ ಒಬ್ಬ ವ್ಯಕ್ತಿ ಗುರುತಿಸಬೇಕು ಎಂದು ಕಾರ್ಯಕರ್ತರ ಆಶಯ.

ಈಶ್ವರಪ್ಪ ಮಗನ ಗ್ರಾಂಡ್ ಎಂಟ್ರಿ...
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ ಸಚಿವ ಕೆ.ಎಸ್.ಈಶ್ವರಪ್ಪನವರ ಮಗ ಜಿಪಂ ಸದಸ್ಯ ಕಾಂತೇಶ ಈಶ್ವರಪ್ಪ ಕೂಡ ರಾಣೆಬೆನ್ನೂರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟಗಾಗಿ ಕಣ್ಣಿಟ್ಟಿದ್ದಾರೆ. ಇದರ ಬಗ್ಗೆ ಈಗಾಗಲೇ ಫೆಸಬುಕ್ ಒಳಗೆ 'ರಾಣೆಬೆನ್ನೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಂತೇಶಣ್ಣ' ಖಾತೆ ತೆರೆದು ಟ್ರೊಲ್ ಮಾಡಲಾಗುತ್ತಿದೆ. ಇದರ ಜತೆಗೆ 2013 ರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ, ೨೦೧೮ ರ ಅಭ್ಯರ್ಥಿ ಡಾ.ಬಸವರಾಜ ಕೇಲಗಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ಟಿಕೆಟ್ ಆಕಾಂಕ್ಷಿಗಳ ಎಂದು ಸಾರುತ್ತಿದ್ದಾರೆ.

ಕ್ಷೇತ್ರಕ್ಕೆ ಇನ್ನೊಂದು ತಿಂಗಳಲ್ಲಿ ಚುನಾವಣೆ ನಡೆಯಲಿದೆ, ಈ ನಡುವೆ ಪ್ರಚಾರ, ನಾಮಪತ್ರ ಸಲ್ಲಿಕೆ, ಪಕ್ಷಸಂಘಟನೆ ಸೇರಿದಂತೆ ನೂರಾರು ಕೆಲಸಗಳಿವೆ. ಇದರ ನಡುವೆ ಬಿಜೆಪಿ ಟಿಕೆಟ್ ಹೈಕಮಾಂಡಗೆ ತೆಲೆ ನೋವಾಗಿದೆ.Conclusion:ರಾಣೆಬೆನ್ನೂರಲ್ಲಿ ಬಿಜೆಪಿ ಟಿಕೆಟ್ ಮತ್ತಷ್ಟು ಕಗ್ಗಂಟ್ಟು,
ಜಾಲತಾಣದಲ್ಲಿ ನಾವೇ ಅಭ್ಯರ್ಥಿ ಎಂದು ಪೋಸ್ಟ್..

ರಾಣೆಬೆನ್ನೂರ: ಕ್ಷೇತ್ತದ ಉಪಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ನಾಯಕರ ತೆರೆಮರೆಯಲ್ಲಿ ಟಿಕೆಟ್ ಗಾಗಿ ಪೈಪೋಟಿ ಮಾಡುತ್ತಿದ್ದಾರೆ.
ರಾಣೆಬೆನ್ನೂರ ಕ್ಷೇತ್ರದಲ್ಲಿ ಈ ಹಿಂದೆ ೨೦೧೮ ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಗೊಂದಲಾಗಿ, ಹಲವರು ಹಲವು ರೀತಿ ಹೊರಾಟ-ಚೀರಾಟಗಳ ಸಹ ನಡೆದಿದ್ದವು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಹವದಲ್ಲಿ ಬಿಜೆಪಿ ಗೆಲ್ಲಬಹದು ಎಂಬ ಆಶಾವಾದದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕ್ಷೇತ್ರದಲ್ಲಿ ಹನುಮನ ಬಾಲದಂತಿತ್ತು. ಯಾರು ಕೇಳಿದರು ಟಿಕೆಟ್ ನಮಗೆ ಎಂಬ ಮಾತುಗಳ ಕ್ಷೇತ್ರದಲ್ಲಿ ಬರುತ್ತಿದ್ದವು. ಈ ಎಲ್ಲಾ ತಿಕ್ಕಾಟ, ತಿಣಕಾಟ ನೋಡಿದ ಬಿಜೆಪಿ ಹೈಕಮಾಂಡ ಹಿಂದುಳಿದ ಸಮುದಾಯದ
ಡಾ.ಬಸವರಾಜ ಕೇಲಗಾರ ಅವರಿಗೆ ಮಣೆ ಹಾಕಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ಚುನಾವಣೆ ಸಮಯದಲ್ಲಿ ಅವರ ವಿರುದ್ದವೆ ಕೆಲಸ ಮಾಡಿದರು ಎಂಬ ಮಾತು ಸಹ ಕೇಳಿ ಬಂದಿತ್ತು. ಅಂದು ಬಿಜೆಪಿ ಪಕ್ಷ ಐವತ್ತು ಸಾವಿರ ಮತಗಳ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಯಿತು.

ಮತ್ತೆ ಟಿಕೆಟಗಾಗಿ ಕಾದಾಟ...
ರಾಣೆಬೆನ್ನೂರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದ ದಿನವೆ ಬಿಜೆಪಿ ಅಭ್ಯರ್ಥಿ ಟಿಕೆಟ್ ಕಗ್ಗಂಟಾಗುವ ಲಕ್ಷಣ ಹೆಚ್ಚಾಗಿದೆ. ಹಿಂದೆ ಇದ್ದ ಟಿಕೆಟ್ ಆಕಾಂಕ್ಷಿಗಳ ಮತ್ತೆ ಈ ಬಾರಿ ನಾವು ಆಕಾಂಕ್ಷಿಗಳ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಈ ನಡುವೆ ಬಿಜೆಪಿ ಕಾರ್ಯಕರ್ತರಿಗೆ ಮತ್ತಷ್ಟು ತಲೆ ನೋವು ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ ಟಿಕೆಟ್ ಸಲುವಾಗಿ ಕ್ಷೇತ್ರ ಕಳೆದುಕೊಂಡಿದ್ದವೆ. ಈ ಬಾರಿ ಇಂತಹ ಅತೃಪ್ತ ನಡುವೆ ಮತ್ತೆ ಬಿಜೆಪಿಗೆ ಪೆಟ್ಟಾಗುವ ಲಕ್ಷಣ ಕಂಡು ಬಂದಿದ್ದು, ಬಿಜೆಪಿ ನಾಯಕರು ಸಮನ್ವಯ ಮೂಲಕ ಒಬ್ಬ ವ್ಯಕ್ತಿ ಗುರುತಿಸಬೇಕು ಎಂದು ಕಾರ್ಯಕರ್ತರ ಆಶಯ.

ಈಶ್ವರಪ್ಪ ಮಗನ ಗ್ರಾಂಡ್ ಎಂಟ್ರಿ...
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ ಸಚಿವ ಕೆ.ಎಸ್.ಈಶ್ವರಪ್ಪನವರ ಮಗ ಜಿಪಂ ಸದಸ್ಯ ಕಾಂತೇಶ ಈಶ್ವರಪ್ಪ ಕೂಡ ರಾಣೆಬೆನ್ನೂರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟಗಾಗಿ ಕಣ್ಣಿಟ್ಟಿದ್ದಾರೆ. ಇದರ ಬಗ್ಗೆ ಈಗಾಗಲೇ ಫೆಸಬುಕ್ ಒಳಗೆ 'ರಾಣೆಬೆನ್ನೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಂತೇಶಣ್ಣ' ಖಾತೆ ತೆರೆದು ಟ್ರೊಲ್ ಮಾಡಲಾಗುತ್ತಿದೆ. ಇದರ ಜತೆಗೆ 2013 ರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ, ೨೦೧೮ ರ ಅಭ್ಯರ್ಥಿ ಡಾ.ಬಸವರಾಜ ಕೇಲಗಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ಟಿಕೆಟ್ ಆಕಾಂಕ್ಷಿಗಳ ಎಂದು ಸಾರುತ್ತಿದ್ದಾರೆ.

ಕ್ಷೇತ್ರಕ್ಕೆ ಇನ್ನೊಂದು ತಿಂಗಳಲ್ಲಿ ಚುನಾವಣೆ ನಡೆಯಲಿದೆ, ಈ ನಡುವೆ ಪ್ರಚಾರ, ನಾಮಪತ್ರ ಸಲ್ಲಿಕೆ, ಪಕ್ಷಸಂಘಟನೆ ಸೇರಿದಂತೆ ನೂರಾರು ಕೆಲಸಗಳಿವೆ. ಇದರ ನಡುವೆ ಬಿಜೆಪಿ ಟಿಕೆಟ್ ಹೈಕಮಾಂಡಗೆ ತೆಲೆ ನೋವಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.