ETV Bharat / state

ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಹಾವೇರಿಯಲ್ಲಿ 262 ಬಾಲ್ಯ ವಿವಾಹಗಳಿಗೆ ಬ್ರೇಕ್​​

author img

By

Published : Jul 17, 2019, 9:52 PM IST

ಹಾವೇರಿಯ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 262 ಬಾಲ್ಯ ವಿವಾಹಗಳನ್ನ ತಡೆದಿದೆ.

ಸಾಂದರ್ಭಿಕ ಚಿತ್ರ

ಹಾವೇರಿ: ಬಾಲ್ಯ ವಿವಾಹ ಸಮಾಜದ ದೊಡ್ಡ ಪಿಡುಗುಗಳಲ್ಲಿ ಒಂದು. ಇಂತಹ ಪಿಡುಗನ್ನು ತಡೆಗಟ್ಟವಲ್ಲಿ ಹಾವೇರಿ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳು ಅವಿರತ ಶ್ರಮವಹಿಸುತ್ತಿವೆ.

ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಶ್ಲಾಘನೀಯ ಕಾರ್ಯ

ಇಲ್ಲಿನ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 262 ಬಾಲ್ಯ ವಿವಾಹಗಳನ್ನ ತಡೆದಿದೆ. ಬಡತನ, ಅನಕ್ಷರತೆ, ಪರಸ್ಪರ ಸಂಬಂಧ ಉಳಿಸಿಕೊಳ್ಳುವಿಕೆ ಸೇರಿದಂತೆ ಹಲವು ಕಾರಣಗಳಿಂದ ಬಾಲ್ಯ ವಿವಾಹಗಳು ನಡೆಯುತ್ತವೆ. ಆದರೆ ಯಾವುದೇ ಕಾರಣಗಳಿಂದ ಬಾಲ್ಯ ವಿವಾಹವಾದರೂ ಅದು ಅವೈಜ್ಞಾನಿಕವೇ ಎನ್ನುತ್ತಾರೆ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ್.

ಮದುವೆಯಾಗುವ ಹೆಣ್ಣಿಗೆ 18 ಮತ್ತು ಗಂಡಿಗೆ 21 ವರ್ಷ ಕಡ್ಡಾಯವಾಗಿರಬೇಕು. ದೇಶ ಸಾಕಷ್ಟು ಆಧುನಿಕತೆ, ತಾಂತ್ರೀಕರಣಗೊಳ್ಳುತ್ತಿದೆ. ಆದರೂ ಸಹ ಬಾಲ್ಯ ವಿವಾಹ ಈಗಲೂ ದೊಡ್ಡ ಪಿಡುಗಾಗಿದೆ. ಕೇವಲ ಇದಕ್ಕೆ ಪ್ರೋತ್ಸಾಹ ನೀಡುವುದು ಮಾತ್ರ ಅಪರಾಧವಲ್ಲ. ಮದುವೆಗೆ ಅತಿಥಿಯಾಗಿ ಬರುವವರು, ಶಾಮಿಯಾನ ಹಾಕುವವರು ಸಹ ಆರೋಪಿಗಳಾಗುತ್ತಾರೆ ಎನ್ನುತ್ತಾರೆ ಚೈತನ್ಯ ಸಂಸ್ಥೆಯ ನಿರ್ದೇಶಕ ಮಜೀದ್.

ಹಾವೇರಿ: ಬಾಲ್ಯ ವಿವಾಹ ಸಮಾಜದ ದೊಡ್ಡ ಪಿಡುಗುಗಳಲ್ಲಿ ಒಂದು. ಇಂತಹ ಪಿಡುಗನ್ನು ತಡೆಗಟ್ಟವಲ್ಲಿ ಹಾವೇರಿ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳು ಅವಿರತ ಶ್ರಮವಹಿಸುತ್ತಿವೆ.

ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಶ್ಲಾಘನೀಯ ಕಾರ್ಯ

ಇಲ್ಲಿನ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 262 ಬಾಲ್ಯ ವಿವಾಹಗಳನ್ನ ತಡೆದಿದೆ. ಬಡತನ, ಅನಕ್ಷರತೆ, ಪರಸ್ಪರ ಸಂಬಂಧ ಉಳಿಸಿಕೊಳ್ಳುವಿಕೆ ಸೇರಿದಂತೆ ಹಲವು ಕಾರಣಗಳಿಂದ ಬಾಲ್ಯ ವಿವಾಹಗಳು ನಡೆಯುತ್ತವೆ. ಆದರೆ ಯಾವುದೇ ಕಾರಣಗಳಿಂದ ಬಾಲ್ಯ ವಿವಾಹವಾದರೂ ಅದು ಅವೈಜ್ಞಾನಿಕವೇ ಎನ್ನುತ್ತಾರೆ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ್.

ಮದುವೆಯಾಗುವ ಹೆಣ್ಣಿಗೆ 18 ಮತ್ತು ಗಂಡಿಗೆ 21 ವರ್ಷ ಕಡ್ಡಾಯವಾಗಿರಬೇಕು. ದೇಶ ಸಾಕಷ್ಟು ಆಧುನಿಕತೆ, ತಾಂತ್ರೀಕರಣಗೊಳ್ಳುತ್ತಿದೆ. ಆದರೂ ಸಹ ಬಾಲ್ಯ ವಿವಾಹ ಈಗಲೂ ದೊಡ್ಡ ಪಿಡುಗಾಗಿದೆ. ಕೇವಲ ಇದಕ್ಕೆ ಪ್ರೋತ್ಸಾಹ ನೀಡುವುದು ಮಾತ್ರ ಅಪರಾಧವಲ್ಲ. ಮದುವೆಗೆ ಅತಿಥಿಯಾಗಿ ಬರುವವರು, ಶಾಮಿಯಾನ ಹಾಕುವವರು ಸಹ ಆರೋಪಿಗಳಾಗುತ್ತಾರೆ ಎನ್ನುತ್ತಾರೆ ಚೈತನ್ಯ ಸಂಸ್ಥೆಯ ನಿರ್ದೇಶಕ ಮಜೀದ್.

Intro:KN_HVR_01_CHILD_MARRIAGE_SCRIPT_7202143
ಬಾಲ್ಯ ವಿವಾಹ ಸಮಾಜದ ದೊಡ್ಡ ಪಿಡುಗಳಲ್ಲಿ ಒಂದು. ಬಾಲ್ಯ ವಿವಾಹ ತಡೆಗಟ್ಟವಲ್ಲಿ ಹಾವೇರಿ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳು ಅವಿರತ ಶ್ರಮಿಸುತ್ತೀವೆ. ಅಂತಹ ಸಂಸ್ಥೆಗಳಲ್ಲಿ ಒಂದಾದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 362 ಬಾಲ್ಯ ವಿವಾಹಗಳನ್ನ ತಡೆದಿದೆ. ಬಡತನ,ಅನಕ್ಷರತೆ ಸಂಬಂಧ ಉಳಿಸಿಕೊಳ್ಳುವಿಕೆ ಸೇರಿದಂತೆ ಹಲವು ಕಾರಣಗಳಿಂದ ಬಾಲ್ಯವಿವಾಹಗಳು ಜರುಗುತ್ತವೆ. ಆದರೆ ಯಾವುದೇ ಕಾರಣಗಳಿಂದ ಬಾಲ್ಯವಿವಾಹವಾದರು ಅದು ಅವೈಜ್ಞಾನಿಕ ಎನ್ನುತ್ತಾರೆ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ್. ಮದುವೆಯಾಗುವ ಮುಂಚೆ ಹೆಣ್ಣಿಗೆ 18 ಮತ್ತು ಗಂಡಿಗೆ 21 ವರ್ಷ ಕಡ್ಡಾಯವಾಗಿರಬೇಕು ಅಂತಾರೆ ಶೆಟ್ಟೆಪ್ಪನವರ್. ಈ ಕುರಿತಂತೆ ಮಾತನಾಡಿರುವ ಚೈತನ್ಯ ಸಂಸ್ಥೆಯ ನಿರ್ದೇಶಕ ಮಜೀದ್ ದೇಶ ಸಾಕಷ್ಟು ಆಧುನಿಕತೆ ತಾಂತ್ರೀಕರಣಗೊಳ್ಳುತ್ತಿದೆ ಆದರೂ ಸಹ ಬಾಲ್ಯವಿವಾಹ ಈಗಲೂ ದೊಡ್ಡ ಪಿಡುಗಾಗಿದೆ. ಕೇವಲ ಇದಕ್ಕೆ ಪ್ರ್ರೋತ್ಸಾಹ ನೀಡುವುದು ಮಾತ್ರ ಅಪರಾದವಲ್ಲ. ಮದುವೆಗೆ ಅತಿಥಿಯಾಗಿ ಬರುವವರು, ಶಾಮಿಯಾನ ಹಾಕುವವರು ಸಹ ಆರೋಪಿಗಳಾಗುತ್ತಾರೆ ಎನ್ನುತ್ತಾರೆ ಮಜೀದ್. ಕೇವಲ ಸರ್ಕಾರ,ಸಂಘಸಂಸ್ಥೆಗಳಿಂದ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಿಲ್ಲಾ. ಪ್ರತಿಯೊಬ್ಬ ತಂದೆ ತಾಯಿ ಪೋಷಕರು ನಾಗರಿಕರು ಈ ಕುರಿತಂತೆ ಸಾಕ್ಷರರಾದಾಗ ಮಾತ್ರ ಈ ಪಿಡುಗಿಗೆ ಕಡಿವಾಣ ಹಾಕಬಹುದು ಎನ್ನುವುದು ಮಜೀದ್ ಅಭಿಪ್ರಾಯ. .
LOOK...........,
BYTE-01ಮಜೀದ್, ಚೈತನ್ಯ ಸಂಸ್ಥೆ ನಿರ್ದೇಶಕ
BYTE-02ಪಿ.ವೈ.ಶೆಟ್ಟೆಪ್ಪನವರ್, ಉಪನಿರ್ದೇಶಕ(ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ)
.Body:KN_HVR_01_CHILD_MARRIAGE_SCRIPT_7202143
ಬಾಲ್ಯ ವಿವಾಹ ಸಮಾಜದ ದೊಡ್ಡ ಪಿಡುಗಳಲ್ಲಿ ಒಂದು. ಬಾಲ್ಯ ವಿವಾಹ ತಡೆಗಟ್ಟವಲ್ಲಿ ಹಾವೇರಿ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳು ಅವಿರತ ಶ್ರಮಿಸುತ್ತೀವೆ. ಅಂತಹ ಸಂಸ್ಥೆಗಳಲ್ಲಿ ಒಂದಾದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 362 ಬಾಲ್ಯ ವಿವಾಹಗಳನ್ನ ತಡೆದಿದೆ. ಬಡತನ,ಅನಕ್ಷರತೆ ಸಂಬಂಧ ಉಳಿಸಿಕೊಳ್ಳುವಿಕೆ ಸೇರಿದಂತೆ ಹಲವು ಕಾರಣಗಳಿಂದ ಬಾಲ್ಯವಿವಾಹಗಳು ಜರುಗುತ್ತವೆ. ಆದರೆ ಯಾವುದೇ ಕಾರಣಗಳಿಂದ ಬಾಲ್ಯವಿವಾಹವಾದರು ಅದು ಅವೈಜ್ಞಾನಿಕ ಎನ್ನುತ್ತಾರೆ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ್. ಮದುವೆಯಾಗುವ ಮುಂಚೆ ಹೆಣ್ಣಿಗೆ 18 ಮತ್ತು ಗಂಡಿಗೆ 21 ವರ್ಷ ಕಡ್ಡಾಯವಾಗಿರಬೇಕು ಅಂತಾರೆ ಶೆಟ್ಟೆಪ್ಪನವರ್. ಈ ಕುರಿತಂತೆ ಮಾತನಾಡಿರುವ ಚೈತನ್ಯ ಸಂಸ್ಥೆಯ ನಿರ್ದೇಶಕ ಮಜೀದ್ ದೇಶ ಸಾಕಷ್ಟು ಆಧುನಿಕತೆ ತಾಂತ್ರೀಕರಣಗೊಳ್ಳುತ್ತಿದೆ ಆದರೂ ಸಹ ಬಾಲ್ಯವಿವಾಹ ಈಗಲೂ ದೊಡ್ಡ ಪಿಡುಗಾಗಿದೆ. ಕೇವಲ ಇದಕ್ಕೆ ಪ್ರ್ರೋತ್ಸಾಹ ನೀಡುವುದು ಮಾತ್ರ ಅಪರಾದವಲ್ಲ. ಮದುವೆಗೆ ಅತಿಥಿಯಾಗಿ ಬರುವವರು, ಶಾಮಿಯಾನ ಹಾಕುವವರು ಸಹ ಆರೋಪಿಗಳಾಗುತ್ತಾರೆ ಎನ್ನುತ್ತಾರೆ ಮಜೀದ್. ಕೇವಲ ಸರ್ಕಾರ,ಸಂಘಸಂಸ್ಥೆಗಳಿಂದ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಿಲ್ಲಾ. ಪ್ರತಿಯೊಬ್ಬ ತಂದೆ ತಾಯಿ ಪೋಷಕರು ನಾಗರಿಕರು ಈ ಕುರಿತಂತೆ ಸಾಕ್ಷರರಾದಾಗ ಮಾತ್ರ ಈ ಪಿಡುಗಿಗೆ ಕಡಿವಾಣ ಹಾಕಬಹುದು ಎನ್ನುವುದು ಮಜೀದ್ ಅಭಿಪ್ರಾಯ. .
LOOK...........,
BYTE-01ಮಜೀದ್, ಚೈತನ್ಯ ಸಂಸ್ಥೆ ನಿರ್ದೇಶಕ
BYTE-02ಪಿ.ವೈ.ಶೆಟ್ಟೆಪ್ಪನವರ್, ಉಪನಿರ್ದೇಶಕ(ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ)
.Conclusion:KN_HVR_01_CHILD_MARRIAGE_SCRIPT_7202143
ಬಾಲ್ಯ ವಿವಾಹ ಸಮಾಜದ ದೊಡ್ಡ ಪಿಡುಗಳಲ್ಲಿ ಒಂದು. ಬಾಲ್ಯ ವಿವಾಹ ತಡೆಗಟ್ಟವಲ್ಲಿ ಹಾವೇರಿ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳು ಅವಿರತ ಶ್ರಮಿಸುತ್ತೀವೆ. ಅಂತಹ ಸಂಸ್ಥೆಗಳಲ್ಲಿ ಒಂದಾದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 362 ಬಾಲ್ಯ ವಿವಾಹಗಳನ್ನ ತಡೆದಿದೆ. ಬಡತನ,ಅನಕ್ಷರತೆ ಸಂಬಂಧ ಉಳಿಸಿಕೊಳ್ಳುವಿಕೆ ಸೇರಿದಂತೆ ಹಲವು ಕಾರಣಗಳಿಂದ ಬಾಲ್ಯವಿವಾಹಗಳು ಜರುಗುತ್ತವೆ. ಆದರೆ ಯಾವುದೇ ಕಾರಣಗಳಿಂದ ಬಾಲ್ಯವಿವಾಹವಾದರು ಅದು ಅವೈಜ್ಞಾನಿಕ ಎನ್ನುತ್ತಾರೆ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ್. ಮದುವೆಯಾಗುವ ಮುಂಚೆ ಹೆಣ್ಣಿಗೆ 18 ಮತ್ತು ಗಂಡಿಗೆ 21 ವರ್ಷ ಕಡ್ಡಾಯವಾಗಿರಬೇಕು ಅಂತಾರೆ ಶೆಟ್ಟೆಪ್ಪನವರ್. ಈ ಕುರಿತಂತೆ ಮಾತನಾಡಿರುವ ಚೈತನ್ಯ ಸಂಸ್ಥೆಯ ನಿರ್ದೇಶಕ ಮಜೀದ್ ದೇಶ ಸಾಕಷ್ಟು ಆಧುನಿಕತೆ ತಾಂತ್ರೀಕರಣಗೊಳ್ಳುತ್ತಿದೆ ಆದರೂ ಸಹ ಬಾಲ್ಯವಿವಾಹ ಈಗಲೂ ದೊಡ್ಡ ಪಿಡುಗಾಗಿದೆ. ಕೇವಲ ಇದಕ್ಕೆ ಪ್ರ್ರೋತ್ಸಾಹ ನೀಡುವುದು ಮಾತ್ರ ಅಪರಾದವಲ್ಲ. ಮದುವೆಗೆ ಅತಿಥಿಯಾಗಿ ಬರುವವರು, ಶಾಮಿಯಾನ ಹಾಕುವವರು ಸಹ ಆರೋಪಿಗಳಾಗುತ್ತಾರೆ ಎನ್ನುತ್ತಾರೆ ಮಜೀದ್. ಕೇವಲ ಸರ್ಕಾರ,ಸಂಘಸಂಸ್ಥೆಗಳಿಂದ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಿಲ್ಲಾ. ಪ್ರತಿಯೊಬ್ಬ ತಂದೆ ತಾಯಿ ಪೋಷಕರು ನಾಗರಿಕರು ಈ ಕುರಿತಂತೆ ಸಾಕ್ಷರರಾದಾಗ ಮಾತ್ರ ಈ ಪಿಡುಗಿಗೆ ಕಡಿವಾಣ ಹಾಕಬಹುದು ಎನ್ನುವುದು ಮಜೀದ್ ಅಭಿಪ್ರಾಯ. .
LOOK...........,
BYTE-01ಮಜೀದ್, ಚೈತನ್ಯ ಸಂಸ್ಥೆ ನಿರ್ದೇಶಕ
BYTE-02ಪಿ.ವೈ.ಶೆಟ್ಟೆಪ್ಪನವರ್, ಉಪನಿರ್ದೇಶಕ(ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ)
.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.