ETV Bharat / state

ನವಗ್ರಹ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದ ಶ್ರೀ ದೇವಿರಮ್ಮ ವನಸಿರಿ ಟ್ರಸ್ಟ್

author img

By

Published : Jun 6, 2020, 2:24 PM IST

ವಿಶ್ವ ಪರಿಸರ ದಿನದ ನಿಮಿತ್ತ ಶ್ರೀ ದೇವಿರಮ್ಮ ವನಸಿರಿ ಟ್ರಸ್ಟ್​​ನಿಂದ ನವಗ್ರಹ ಗಿಡಗಳಾದ ಎಕ್ಕದ, ಕಗ್ಗಲಿ, ಉತ್ತರಾಣಿ, ಅರಳಿ, ಅತ್ತಿ, ಬನ್ನಿ, ಗರಿಕೆ, ಮುತ್ತುಗ, ದರ್ಬೆ ನೆಡಲಾಯಿತು.

Hassan
ನವಗ್ರಹ ಗಿಡಗಳನ್ನು ನೆಟ್ಟ ಶ್ರೀ ದೇವಿರಮ್ಮ ವನಸಿರಿ ಟ್ರಸ್ಟ್

ಹಾಸನ: ವಿಶ್ವ ಪರಿಸರ ದಿನದ ನಿಮಿತ್ತ ಹಗರೆ ಗ್ರಾಮದ ಈಶ್ವರ ದೇವಾಲಯದ ಮುಂಭಾಗ ಶ್ರೀ ದೇವಿರಮ್ಮ ವನಸಿರಿ ಟ್ರಸ್ಟ್ ನಿಂದ ನವಗ್ರಹ ಗಿಡಗಳಾದ ಎಕ್ಕದ, ಕಗ್ಗಲಿ, ಉತ್ತರಾಣಿ, ಅರಳಿ, ಅತ್ತಿ, ಬನ್ನಿ, ಗರಿಕೆ, ಮುತ್ತುಗ, ದರ್ಬೆ ನೆಡಲಾಯಿತು.

ನವಗ್ರಹ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಿದ ಶ್ರೀ ದೇವಿರಮ್ಮ ವನಸಿರಿ ಟ್ರಸ್ಟ್.

ಇನ್ನು ಈ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ಚಂದ್ರ, ಉಪ ತಹಶೀಲ್ದಾರ್ ಗಂಗಾಧರ, ಬಿಜೆಪಿ ಮುಖಂಡ ಶಾಂತ್ ಕುಮಾರ್, ಗ್ರಾಪಂ ಅಧ್ಯಕ್ಷೆ ಲಲಿತಾ ಲಕ್ಷಣ್, ಸಾಲು ಮರದ ಸದಾಶಿವಯ್ಯ, ಗ್ರಾಮಸ್ಥರಾದ ಧರ್ಮ ಸೇರಿದಂತೆ ಇತರರಿದ್ದರು.

ಹಾಸನ: ವಿಶ್ವ ಪರಿಸರ ದಿನದ ನಿಮಿತ್ತ ಹಗರೆ ಗ್ರಾಮದ ಈಶ್ವರ ದೇವಾಲಯದ ಮುಂಭಾಗ ಶ್ರೀ ದೇವಿರಮ್ಮ ವನಸಿರಿ ಟ್ರಸ್ಟ್ ನಿಂದ ನವಗ್ರಹ ಗಿಡಗಳಾದ ಎಕ್ಕದ, ಕಗ್ಗಲಿ, ಉತ್ತರಾಣಿ, ಅರಳಿ, ಅತ್ತಿ, ಬನ್ನಿ, ಗರಿಕೆ, ಮುತ್ತುಗ, ದರ್ಬೆ ನೆಡಲಾಯಿತು.

ನವಗ್ರಹ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಿದ ಶ್ರೀ ದೇವಿರಮ್ಮ ವನಸಿರಿ ಟ್ರಸ್ಟ್.

ಇನ್ನು ಈ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ಚಂದ್ರ, ಉಪ ತಹಶೀಲ್ದಾರ್ ಗಂಗಾಧರ, ಬಿಜೆಪಿ ಮುಖಂಡ ಶಾಂತ್ ಕುಮಾರ್, ಗ್ರಾಪಂ ಅಧ್ಯಕ್ಷೆ ಲಲಿತಾ ಲಕ್ಷಣ್, ಸಾಲು ಮರದ ಸದಾಶಿವಯ್ಯ, ಗ್ರಾಮಸ್ಥರಾದ ಧರ್ಮ ಸೇರಿದಂತೆ ಇತರರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.