ETV Bharat / state

ಹೊಲದ ಕೆಲ್ಸಕ್ಕೆ ಹೋಗು ಎಂದಿದ್ದಕ್ಕೆ ಪತ್ನಿಯನ್ನ ಕುಡುಗೋಲಿನಿಂದ ಕೊಚ್ಚಿ ಕೊಲೆಗೈದ ಪಾಪಿ ಪತಿ..! - ಬಳ್ಳಾರಿ ತಾಲೂಕಿನ ಇಬ್ರಾಂಹಿಪುರ ಗ್ರಾಮ

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ, ಪತಿ, ಪತ್ನಿಯನ್ನ ಕುಡುಗೋಲಿಂದ ಕೊಚ್ಚಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಗಣಿನಾಡು ಬಳ್ಳಾರಿ ತಾಲೂಕಿನ ಇಬ್ರಾಂಹಿಪುರ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

husband murdered his wife in bellary
ಕೌಟುಂಬಿಕ ಕಲಹ..ಪತ್ನಿಯನ್ನ ಕುಡುಗೋಲಿನಿಂದ ಕೊಚ್ಚಿ ಕೊಲೆಗೈದ ಪಾಪಿ ಪತಿ ಈಗ ಪೊಲೀಸರ ಅತಿಥಿ..!
author img

By

Published : Nov 28, 2019, 10:48 AM IST

ಬಳ್ಳಾರಿ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ, ಪತಿಯೊಬ್ಬ ಪತ್ನಿಯನ್ನು ಕುಡುಗೋಲಿಂದ ಕೊಚ್ಚಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಗಣಿನಾಡು ಬಳ್ಳಾರಿ ತಾಲೂಕಿನ ಇಬ್ರಾಂಹಿಪುರ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

husband murdered his wife in bellary
ಕೌಟುಂಬಿಕ ಕಲಹ..ಪತ್ನಿಯನ್ನ ಕುಡುಗೋಲಿನಿಂದ ಕೊಚ್ಚಿ ಕೊಲೆಗೈದ ಪಾಪಿ ಪತಿ ಈಗ ಪೊಲೀಸರ ಅತಿಥಿ..!

ನೀಲಮ್ಮ(20) ಕೊಲೆಯಾದ ಮಹಿಳೆ. ಚಂದ್ರಶೇಖರ (26) ಪತ್ನಿಯನ್ನ ಕೊಲೆಗೈದ ಆರೋಪಿ. ಹೆಂಡತಿ ಹೊಲಕ್ಕೆ ಹೋಗು ಎಂದಿದ್ದಕ್ಕೆ ಕುಪಿತಗೊಂಡ ಚಂದ್ರಶೇಖರ, ಮನೆಯಲ್ಲಿದ್ದ ಕುಡುಗೋಲಿಂದ ನೀಲಮ್ಮಳ ಕುತ್ತಿಗೆಯನ್ನ ಕೊಚ್ಚಿ ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ‌‌ ಶ್ರೀನಿವಾಸ ಮನ್ನೆ ಹಾಗೂ ಪಿಎಸ್​ಐ ವೈ.ಎಸ್.ಹನುಮಂತಪ್ಪ ಭೇಟಿ ನೀಡಿ, ಆರೋಪಿಯನ್ನ ಬಂಧಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಳ್ಳಾರಿ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ, ಪತಿಯೊಬ್ಬ ಪತ್ನಿಯನ್ನು ಕುಡುಗೋಲಿಂದ ಕೊಚ್ಚಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಗಣಿನಾಡು ಬಳ್ಳಾರಿ ತಾಲೂಕಿನ ಇಬ್ರಾಂಹಿಪುರ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

husband murdered his wife in bellary
ಕೌಟುಂಬಿಕ ಕಲಹ..ಪತ್ನಿಯನ್ನ ಕುಡುಗೋಲಿನಿಂದ ಕೊಚ್ಚಿ ಕೊಲೆಗೈದ ಪಾಪಿ ಪತಿ ಈಗ ಪೊಲೀಸರ ಅತಿಥಿ..!

ನೀಲಮ್ಮ(20) ಕೊಲೆಯಾದ ಮಹಿಳೆ. ಚಂದ್ರಶೇಖರ (26) ಪತ್ನಿಯನ್ನ ಕೊಲೆಗೈದ ಆರೋಪಿ. ಹೆಂಡತಿ ಹೊಲಕ್ಕೆ ಹೋಗು ಎಂದಿದ್ದಕ್ಕೆ ಕುಪಿತಗೊಂಡ ಚಂದ್ರಶೇಖರ, ಮನೆಯಲ್ಲಿದ್ದ ಕುಡುಗೋಲಿಂದ ನೀಲಮ್ಮಳ ಕುತ್ತಿಗೆಯನ್ನ ಕೊಚ್ಚಿ ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ‌‌ ಶ್ರೀನಿವಾಸ ಮನ್ನೆ ಹಾಗೂ ಪಿಎಸ್​ಐ ವೈ.ಎಸ್.ಹನುಮಂತಪ್ಪ ಭೇಟಿ ನೀಡಿ, ಆರೋಪಿಯನ್ನ ಬಂಧಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Intro:ಕೌಟುಂಬಿಕ ಕಲಹದ ಹಿನ್ನಲೆ: ಪತ್ನಿಯನ್ನೇ ಕೊಲೆಗೈದ ಪತಿರಾಯ ಈಗ ಪೊಲೀಸರ ಅತಿಥಿ..!
ಬಳ್ಳಾರಿ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ನಿಯ ಕತ್ತುವಿಗೆ ಕುಡುಗೋಲಿಂದ ಕೊಚ್ಚಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಯೊಂದು ಗಣಿನಾಡು ಬಳ್ಳಾರಿ ತಾಲೂಕಿನಲ್ಲಿಂದು ಬೆಳಗಿನಜಾವ ನಡೆದಿದೆ.
ಬಳ್ಳಾರಿ ತಾಲೂಕಿನ ಇಬ್ರಾಂಹಿಪುರ ಗ್ರಾಮದ ನೀಲಮ್ಮ(20) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಪತಿರಾಯ
ಚಂದ್ರಶೇಖರ (26) ಎಂಬುವರು ಕೊಲೆಮಾಡಿದ ವ್ಯಕ್ತಿ.
ಹೊಲಕ್ಕೆ ಹೋಗೋ ಅಂತ ಪತ್ನಿಗೆ ಹೇಳಿದಾಗ ಕುಪಿತಗೊಂಡ ಪತಿರಾಯ ಮನೆಯಲ್ಲಿದ್ದ ಕುಡುಗೋಲಿಂದ ಕೊಚ್ಚಿ ಕೊಲೆಗೈದಿ ದ್ದಾನೆ. Body:ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ‌‌ ಶ್ರೀನಿವಾಸ ಮನ್ನೆ ಹಾಗೂ ಪಿಎಸ್ ಐ ವೈ.ಎಸ್.ಹನುಮಂತಪ್ಪ ನೇತೃತ್ವದ ಸಿಬ್ಬಂದಿ ತಾಲೂಕಿನ ಇಬ್ರಾಹಿಂಪುರ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕೊಲೆಗೈದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲಿ ದೂರು ದಾಖಲಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_MURDERE_WOMAN_HUSBAND_ARRESTED_7203310

KN_BLY_2e_MURDERE_WOMAN_HUSBAND_ARRESTED_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.