ETV Bharat / state

ಸಾಮಾಜಿಕ ಅಂತರ ಉಲ್ಲಂಘನೆ: ವಧು-ವರನಿಗೆ ಆಶೀರ್ವದಿಸಿ ದಂಡ ಹಾಕಿದ ಅಧಿಕಾರಿ! - ಹಾಸನದಲ್ಲಿ ಕೋವಿಡ್​ ನಿಯಮ ಉಲ್ಲಂಘನೆ,

ಕೋವಿಡ್​ ಕರ್ಫ್ಯೂ ಉಲ್ಲಂಘಿಸಿ ಮದುವೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ವಧು-ವರನಿಗೆ ಆಶೀರ್ವದಿಸಿ ದಂಡ ಹಾಕಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

Fine on groom and bride fathers, Fine on groom and bride fathers in Hassan, COVID curfew violation, Hassan COVID curfew violation, Hassan COVID curfew violation news, ವಧು ಮತ್ತು ವರನ ತಂದೆಗಳಿಗೆ ದಂಡ, ಹಾಸನದಲ್ಲಿ ವಧು ಮತ್ತು ವರನ ತಂದೆಗಳಿಗೆ ದಂಡ, ಕೋವಿಡ್​ ನಿಯಮ ಉಲ್ಲಂಘನೆ, ಹಾಸನದಲ್ಲಿ ಕೋವಿಡ್​ ನಿಯಮ ಉಲ್ಲಂಘನೆ, ಹಾಸನದಲ್ಲಿ ಕೋವಿಡ್​ ನಿಯಮ ಉಲ್ಲಂಘನೆ ಸುದ್ದಿ,
ವಧು-ವರನಿಗೆ ಆರ್ಶೀವದಿಸಿ ದಂಡ ಹಾಕಿದ ಅಧಿಕಾರಿ
author img

By

Published : May 11, 2021, 10:10 AM IST

ಸಕಲೇಶಪುರ (ಹಾಸನ): ಮದುವೆಯೊಂದರಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಿನ್ನೆಲೆ ವರನ ತಂದೆ ಹಾಗೂ ವಧುವಿನ ತಂದೆಗೆ ದಂಡ ವಿಧಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ವಧು-ವರನಿಗೆ ಆಶೀರ್ವದಿಸಿ ದಂಡ ಹಾಕಿದ ಅಧಿಕಾರಿ

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಹರೀಶ್ ತಂಡ ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣ ಪಡೆಯ ಕಾರ್ಯವನ್ನು ವೀಕ್ಷಿಸಲು ಹೋಗುತ್ತಿರುವಾಗ ತಾಲೂಕಿನ ಸತ್ತಿಗಾಲ್ ಸಮೀಪ ಜನರ ಗುಂಪೊಂದು ಕಾಣಿಸಿದೆ. ಈ ಹಿನ್ನೆಲೆ ಗುಂಪು ಚದುರಿಸಲು ಹೋದಾಗ ಮದುವೆಯೊಂದು ನಡೆಯುತ್ತಿದ್ದು, ಸರಿಯಾಗಿ ಮಹೂರ್ತದ ಸಮಯವಾಗಿತ್ತು.

ಮದುವೆ ಬಳಿಕ ವಧು-ವರರಿಗೆ ಅಕ್ಷತೆ ಹಾಕಿದ ತಾಪಂ ಇಒ ಹರೀಶ್, ನಂತರ ವಧುವಿನ ತಂದೆ ಹಾಗೂ ವರನ ತಂದೆಯನ್ನು ಕರೆದು ಸಾಮಾಜಿಕ ಅಂತರ ಕಾಪಾಡದ ಹಿನ್ನೆಲೆ ತಲಾ 1000 ರೂ. ದಂಡ ವಿಧಿಸಿದರು.

ಸಕಲೇಶಪುರ (ಹಾಸನ): ಮದುವೆಯೊಂದರಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಿನ್ನೆಲೆ ವರನ ತಂದೆ ಹಾಗೂ ವಧುವಿನ ತಂದೆಗೆ ದಂಡ ವಿಧಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ವಧು-ವರನಿಗೆ ಆಶೀರ್ವದಿಸಿ ದಂಡ ಹಾಕಿದ ಅಧಿಕಾರಿ

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಹರೀಶ್ ತಂಡ ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣ ಪಡೆಯ ಕಾರ್ಯವನ್ನು ವೀಕ್ಷಿಸಲು ಹೋಗುತ್ತಿರುವಾಗ ತಾಲೂಕಿನ ಸತ್ತಿಗಾಲ್ ಸಮೀಪ ಜನರ ಗುಂಪೊಂದು ಕಾಣಿಸಿದೆ. ಈ ಹಿನ್ನೆಲೆ ಗುಂಪು ಚದುರಿಸಲು ಹೋದಾಗ ಮದುವೆಯೊಂದು ನಡೆಯುತ್ತಿದ್ದು, ಸರಿಯಾಗಿ ಮಹೂರ್ತದ ಸಮಯವಾಗಿತ್ತು.

ಮದುವೆ ಬಳಿಕ ವಧು-ವರರಿಗೆ ಅಕ್ಷತೆ ಹಾಕಿದ ತಾಪಂ ಇಒ ಹರೀಶ್, ನಂತರ ವಧುವಿನ ತಂದೆ ಹಾಗೂ ವರನ ತಂದೆಯನ್ನು ಕರೆದು ಸಾಮಾಜಿಕ ಅಂತರ ಕಾಪಾಡದ ಹಿನ್ನೆಲೆ ತಲಾ 1000 ರೂ. ದಂಡ ವಿಧಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.