ETV Bharat / state

ಎಮ್ಮೆ ತೊಳೆಯಲು ಹೋದ ಸಹೋದರರು ನೀರು ಪಾಲು - ಗದಗ ಕಳಸಾಪುರ ಸಹೋದರರ ಸಾವು

ಎಮ್ಮೆಗಳ ಮೈ ತೊಳೆಯಲೆಂದು ಕೃಷಿ ಹೊಂಡಕ್ಕೆ ಹೋಗಿದ್ದ ಸಹೋದರಿಬ್ಬರು ಮುಳುಗಿ ಸಾವನ್ನಪ್ಪಿದ ಘಟನೆ ಕಳಸಾಪುರ ಗ್ರಾಮದ ಹೊಲವೊಂದರಲ್ಲಿ ನಡೆದಿದೆ.

kalasapura-youg-brother-died
ಗದಗ ಕಳಸಾಪುರ ಸಹೋದರರ ಸಾವು
author img

By

Published : Dec 16, 2019, 9:32 PM IST

Updated : Dec 16, 2019, 10:45 PM IST

ಗದಗ: ಎಮ್ಮೆಯ ಮೈ ತೊಳೆಯಲು ಹೋಗಿದ್ದ ಸಹೋದರರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಳಸಾಪುರದಲ್ಲಿ ಗ್ರಾಮದಲ್ಲಿ ನಡೆದಿದೆ.‌

ಲಕ್ಷ್ಮಣ್(18), ಹಾಗೂ ವಿಕಾಸ್(11) ಮೃತ ಸಹೋದರರು. ಎಮ್ಮೆಗಳ ಮೈ ತೊಳೆಯಲೆಂದು ಗ್ರಾಮದ ಹೊಲವೊಂದರ ಕೃಷಿ ಹೊಂಡಕ್ಕೆ ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಮೊದಲು ನೀರಿಗಿಳಿದಿದ್ದ ಸಹೋದರ ಮುಳುಗುತ್ತಿದ್ದುದನ್ನು ಕಂಡು ಇನ್ನೋರ್ವ ಬಾಲಕ ಕಾಪಾಡಲು ಮುಂದಾಗಿದ್ದ. ಈ ವೇಳೇ ಇಬ್ಬರು ಸಾವನ್ನಪ್ಪಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ: ಎಮ್ಮೆಯ ಮೈ ತೊಳೆಯಲು ಹೋಗಿದ್ದ ಸಹೋದರರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಳಸಾಪುರದಲ್ಲಿ ಗ್ರಾಮದಲ್ಲಿ ನಡೆದಿದೆ.‌

ಲಕ್ಷ್ಮಣ್(18), ಹಾಗೂ ವಿಕಾಸ್(11) ಮೃತ ಸಹೋದರರು. ಎಮ್ಮೆಗಳ ಮೈ ತೊಳೆಯಲೆಂದು ಗ್ರಾಮದ ಹೊಲವೊಂದರ ಕೃಷಿ ಹೊಂಡಕ್ಕೆ ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಮೊದಲು ನೀರಿಗಿಳಿದಿದ್ದ ಸಹೋದರ ಮುಳುಗುತ್ತಿದ್ದುದನ್ನು ಕಂಡು ಇನ್ನೋರ್ವ ಬಾಲಕ ಕಾಪಾಡಲು ಮುಂದಾಗಿದ್ದ. ಈ ವೇಳೇ ಇಬ್ಬರು ಸಾವನ್ನಪ್ಪಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಎಮ್ಮೆ ತೊಳೆಯಲು ಹೋದ ಸಹೋದರರು ನೀರು ಪಾಲು...

ಆ್ಯಂಕರ್- ಎಮ್ಮೆಯ ಮೈ ತೊಳೆಯಲು ಹೋಗಿದ್ದ ಸಹೋದರರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಕಳಸಾಪುರದಲ್ಲಿ ಗ್ರಾಮದಲ್ಲಿ ನಡೆದಿದೆ.‌ ಲಕ್ಷ್ಮಣ್(೧೮), ಹಾಗೂ ವಿಕಾಸ್(೧೧) ಅನ್ನೋ ಬಾಲಕರು ಮೃತ ಸಹೋದರ ರಾಗಿದ್ದು ಕಳಸಾಪುರ ಗ್ರಾಮದ ಹೊಲವೊಂದರ ಕೃಷಿ ಹೊಂಡದಲ್ಲಿ ನಡೆದ ಘಟನೆ ಇದಾಗಿದೆ. ಎಮ್ಮೆಗಳ ಮೈ ತೊಳೆಯಲು ಹೋದಾಗ ಬಾಲಕ ನೀರಿನಲ್ಲಿ ಮುಳುಗುತ್ತಿದ್ದುದ್ದನ್ನು ನೋಡಿ ಆತನ ಸಹೋದರ ಕಾಪಾಡಲು ಹೋಗಿ ಇಬ್ಬರೂ ಸಹ ಸಾವನ್ನಪ್ಪಿದ್ದಾರೆ.‌ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ...Body:GConclusion:G
Last Updated : Dec 16, 2019, 10:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.