ETV Bharat / state

ಕಟಾವು ಮಾಡಿ ರಸ್ತೆಯಲ್ಲಿ ಹಾಕಿದ್ದ ಅಲಸಂದಿ ಬೆಳೆಗೆ ಬೆಂಕಿ - ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ

ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದಲ್ಲಿ ಕಟಾವು ಮಾಡಿ ರಸ್ತೆಯಲ್ಲಿ ಹಾಕಿದ್ದ ಅಲಸಂದಿ ಬೆಳೆಗೆ ಏಕಾಏಕಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಸುಟ್ಟು ಕರಕಲಾಗಿದೆ.

fire to alasandi crop at gadag
ಕಟಾವು ಮಾಡಿ ರಸ್ತೆಯಲ್ಲಿ ಹಾಕಿದ್ದ ಅಲಸಂದಿ ಬೆಳೆಗೆ ಬೆಂಕಿ
author img

By

Published : Mar 10, 2021, 12:54 PM IST

ಗದಗ: ಕಟಾವು ಮಾಡಿ ರಸ್ತೆಯಲ್ಲಿ ಹಾಕಿದ್ದ ಅಲಸಂದಿ ಬೆಳೆಗೆ ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದಲ್ಲಿ ನಡೆದಿದೆ.

ಕಟಾವು ಮಾಡಿ ರಸ್ತೆಯಲ್ಲಿ ಹಾಕಿದ್ದ ಅಲಸಂದಿ ಬೆಳೆಗೆ ಬೆಂಕಿ

ರೈತ ಫಕ್ಕೀರಸ್ವಾಮಿ ಕಡ್ಲಿ ಎಂಬುವವರು ತಾವು ಬೆಳೆದಿದ್ದ ಅಲಸಂದಿ ಬೆಳೆಯನ್ನು ಕಟಾವು ಮಾಡಿ, ರಸ್ತೆಯ ಮೇಲೆ ಗೂಡು ಹಾಕಿದ್ದರು. ಇನ್ನೇನು ಮಷಿನ್​ಗೆ ಹಾಕಿ ರಾಶಿ ಮಾಡಲು ಸಿದ್ಧತೆ ಕೂಡ ನಡೆಸಿದ್ದರು.

ಓದಿ: ಬರಿಗೈನಲ್ಲೇ ಚಿರತೆ‌ ಸೆರೆ ಹಿಡಿದ ಮಂಡ್ಯ ಯುವಕರು: ವೈರಲ್​ ವಿಡಿಯೋ

ಆದರೆ, ಆಕಸ್ಮಿಕವಾಗಿಯೋ ಅಥವಾ ಕಿಡಿಗೇಡಿಗಳ ಕೃತ್ಯದಿಂದಲೋ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಸುಟ್ಟು ಕರಕಲಾಗಿದೆ.

ಗದಗ: ಕಟಾವು ಮಾಡಿ ರಸ್ತೆಯಲ್ಲಿ ಹಾಕಿದ್ದ ಅಲಸಂದಿ ಬೆಳೆಗೆ ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದಲ್ಲಿ ನಡೆದಿದೆ.

ಕಟಾವು ಮಾಡಿ ರಸ್ತೆಯಲ್ಲಿ ಹಾಕಿದ್ದ ಅಲಸಂದಿ ಬೆಳೆಗೆ ಬೆಂಕಿ

ರೈತ ಫಕ್ಕೀರಸ್ವಾಮಿ ಕಡ್ಲಿ ಎಂಬುವವರು ತಾವು ಬೆಳೆದಿದ್ದ ಅಲಸಂದಿ ಬೆಳೆಯನ್ನು ಕಟಾವು ಮಾಡಿ, ರಸ್ತೆಯ ಮೇಲೆ ಗೂಡು ಹಾಕಿದ್ದರು. ಇನ್ನೇನು ಮಷಿನ್​ಗೆ ಹಾಕಿ ರಾಶಿ ಮಾಡಲು ಸಿದ್ಧತೆ ಕೂಡ ನಡೆಸಿದ್ದರು.

ಓದಿ: ಬರಿಗೈನಲ್ಲೇ ಚಿರತೆ‌ ಸೆರೆ ಹಿಡಿದ ಮಂಡ್ಯ ಯುವಕರು: ವೈರಲ್​ ವಿಡಿಯೋ

ಆದರೆ, ಆಕಸ್ಮಿಕವಾಗಿಯೋ ಅಥವಾ ಕಿಡಿಗೇಡಿಗಳ ಕೃತ್ಯದಿಂದಲೋ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಸುಟ್ಟು ಕರಕಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.