ETV Bharat / state

ಅಸ್ಪತ್ರೆಯಿಂದ ಬಿಡುಗಡೆಯಾದ ಪೊಲೀಸ್ ಕಾನ್ಸ್​ಟೇಬಲ್‌ಗೆ ಯುವಕರಿಂದ ಸ್ವಾಗತ

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಉಪನಗರ ಠಾಣೆ ಪೊಲೀಸ್ ಕಾನ್ಸ್​ಟೇಬಲ್‌ಗೆ ಯುವಕರು ಸ್ವಾಗತ ಕೋರಿದ್ದಾರೆ.

author img

By

Published : Jul 16, 2020, 8:28 PM IST

Youths welcomed the Police Constable after corona recovery
ಅಸ್ಲತ್ರೆಯಿಂದ ಬಿಡುಗಡೆಯಾದ ಪೊಲೀಸ್ ಕಾನ್ಸ್​ಟೇಬಲ್ ಗೆ ಸ್ವಾಗತ ಕೋರಿದ ಯುವಕರು

ಹುಬ್ಬಳ್ಳಿ(ಧಾರವಾಡ): ಸೋಂಕು ಮುಕ್ತನಾದ ಉಪನಗರ ಠಾಣೆ ಪೊಲೀಸ್ ಕಾನ್ಸ್​ಟೇಬಲ್‌ಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.

ಅಸ್ಪತ್ರೆಯಿಂದ ಬಿಡುಗಡೆಯಾದ ಪೊಲೀಸ್ ಕಾನ್ಸ್​ಟೇಬಲ್ ಗೆ ಸ್ವಾಗತ ಕೋರಿದ ಯುವಕರು

ಆಸ್ಪತ್ರೆಯಿಂದ ಚಿಕಿತ್ಸೆ ‌ಪಡೆದು ಬಿಡುಗಡೆಯಾದ ಉಪನಗರ ಠಾಣೆ ಕ್ರೈಂ ವಿಭಾಗದ ಕಾನ್ಸ್​ಟೇಬಲ್ ‌ಅವರನ್ನು ಯುವ ಮುಖಂಡ ಮಂಜುನಾಥ ಹೆಬಸೂರು ಹಾಗೂ ಗೆಳೆಯರು ಶಾಲು ಹೊದಿಸಿ, ಹೂಗುಚ್ಚ ನೀಡಿ‌ ಸ್ವಾಗತಿಸಿದರು.

ಅವಳಿ ನಗರದಲ್ಲಿ ಕಳ್ಳತನ‌ ಪ್ರಕರಣದಲ್ಲಿ‌ ಭಾಗಿಯಾಗಿದ್ದ ಆರೋಪಿಯ ಬಂಧನದ ವೇಳೆ‌ ಈ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಸೋಂಕು ‌ತಗುಲಿತ್ತು.

ಹುಬ್ಬಳ್ಳಿ(ಧಾರವಾಡ): ಸೋಂಕು ಮುಕ್ತನಾದ ಉಪನಗರ ಠಾಣೆ ಪೊಲೀಸ್ ಕಾನ್ಸ್​ಟೇಬಲ್‌ಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.

ಅಸ್ಪತ್ರೆಯಿಂದ ಬಿಡುಗಡೆಯಾದ ಪೊಲೀಸ್ ಕಾನ್ಸ್​ಟೇಬಲ್ ಗೆ ಸ್ವಾಗತ ಕೋರಿದ ಯುವಕರು

ಆಸ್ಪತ್ರೆಯಿಂದ ಚಿಕಿತ್ಸೆ ‌ಪಡೆದು ಬಿಡುಗಡೆಯಾದ ಉಪನಗರ ಠಾಣೆ ಕ್ರೈಂ ವಿಭಾಗದ ಕಾನ್ಸ್​ಟೇಬಲ್ ‌ಅವರನ್ನು ಯುವ ಮುಖಂಡ ಮಂಜುನಾಥ ಹೆಬಸೂರು ಹಾಗೂ ಗೆಳೆಯರು ಶಾಲು ಹೊದಿಸಿ, ಹೂಗುಚ್ಚ ನೀಡಿ‌ ಸ್ವಾಗತಿಸಿದರು.

ಅವಳಿ ನಗರದಲ್ಲಿ ಕಳ್ಳತನ‌ ಪ್ರಕರಣದಲ್ಲಿ‌ ಭಾಗಿಯಾಗಿದ್ದ ಆರೋಪಿಯ ಬಂಧನದ ವೇಳೆ‌ ಈ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಸೋಂಕು ‌ತಗುಲಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.