ETV Bharat / state

ಅಂಬೇಡ್ಕರ್ ಜಯಂತಿಗೆ ಯುವಕರ ಬೆಂಬಲ: ರಕ್ತದಾನದ ಮೂಲಕ ವಿಶೇಷ ಸಂದೇಶ - ಜಗದೀಶ ಬಳ್ಳಾರಿ ನೇತೃತ್ವದಲ್ಲಿ ಜೈ ಭೀಮ್ ಅಹಿಂದ ಯುವಕ ಸಂಘ

ಹುಬ್ಬಳ್ಳಿ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಸಂಘಟನೆ ಅಧ್ಯಕ್ಷ ಜಗದೀಶ ಬಳ್ಳಾರಿ ನೇತೃತ್ವದಲ್ಲಿ ಜೈ ಭೀಮ್ ಅಹಿಂದ ಯುವಕ ಸಂಘದ ಸದಸ್ಯರು ಅಂಬೇಡ್ಕರ್ ಜಯಂತಿಯನ್ನು ವಿಶೇಷವಾಗಿ ಆಚರಿಸಿದರು.

Youth support for Ambedkar Jayanti
ಅಂಬೇಡ್ಕರ್ ಜಯಂತಿಗೆ ಯುವಕರ ಬೆಂಬಲ
author img

By

Published : Apr 14, 2020, 7:06 PM IST

ಹುಬ್ಬಳ್ಳಿ: ರಕ್ತದಾನ ಮಾಡುವ ಮೂಲಕ ವಿಶಿಷ್ಟವಾಗಿ ಅಂಬೇಡ್ಕರ್ ಜಯಂತಿಯನ್ನು ಜಿಲ್ಲೆಯ ಯುವಕರು ಆಚರಿಸಿದರು.

ಅಂಬೇಡ್ಕರ್ ಜಯಂತಿಗೆ ಯುವಕರ ಬೆಂಬಲ

ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಮುಂಜಾಗೃತೆಯಾಗಿ ಯಾವುದೇ ಜಯಂತಿಯನ್ನು ಆಚರಿಸದಿರುವಂತೆ ಸರ್ಕಾರದ ಆದೇಶವಿದೆ. ಈ ಹಿನ್ನೆಲೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಸಂಘಟನೆ ಅಧ್ಯಕ್ಷ ಜಗದೀಶ ಬಳ್ಳಾರಿ ನೇತೃತ್ವದಲ್ಲಿ ಜೈ ಭೀಮ್ ಅಹಿಂದ ಯುವಕ ಸಂಘದ 47 ಸದಸ್ಯರು ರಕ್ತದಾನದ ಮೂಲಕ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು.

ಹುಬ್ಬಳ್ಳಿ: ರಕ್ತದಾನ ಮಾಡುವ ಮೂಲಕ ವಿಶಿಷ್ಟವಾಗಿ ಅಂಬೇಡ್ಕರ್ ಜಯಂತಿಯನ್ನು ಜಿಲ್ಲೆಯ ಯುವಕರು ಆಚರಿಸಿದರು.

ಅಂಬೇಡ್ಕರ್ ಜಯಂತಿಗೆ ಯುವಕರ ಬೆಂಬಲ

ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಮುಂಜಾಗೃತೆಯಾಗಿ ಯಾವುದೇ ಜಯಂತಿಯನ್ನು ಆಚರಿಸದಿರುವಂತೆ ಸರ್ಕಾರದ ಆದೇಶವಿದೆ. ಈ ಹಿನ್ನೆಲೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಸಂಘಟನೆ ಅಧ್ಯಕ್ಷ ಜಗದೀಶ ಬಳ್ಳಾರಿ ನೇತೃತ್ವದಲ್ಲಿ ಜೈ ಭೀಮ್ ಅಹಿಂದ ಯುವಕ ಸಂಘದ 47 ಸದಸ್ಯರು ರಕ್ತದಾನದ ಮೂಲಕ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.