ETV Bharat / state

ಉಳವಿಗೆ ಪಾದಯಾತ್ರೆ ಆರಂಭಿಸಿದ ಶಾಸಕ ಅಮೃತ ದೇಸಾಯಿ - ಮೂರನೇ ವರ್ಷದ ಉಳವಿ ಪಾದಯಾತ್ರೆ

ಮಡಿವಾಳೇಶ್ವರ ಮಠದ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಮೂರನೇ ವರ್ಷದ ಉಳವಿ ಪಾದಯಾತ್ರೆ ಕೈಗೊಳ್ಳಲಾಯಿತು.

way-faring-in-dharawad
ಶಾಸಕ ಅಮೃತ ದೇಸಾಯಿ
author img

By

Published : Nov 28, 2019, 7:55 PM IST

ಧಾರವಾಡ: ಮಡಿವಾಳೇಶ್ವರ ಮಠದ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಮೂರನೇ ವರ್ಷದ ಉಳವಿ ಪಾದಯಾತ್ರೆ ಕೈಗೊಳ್ಳಲಾಯಿತು. ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಇಂದು ಈ ಪಾದಯಾತ್ರೆ ಆರಂಭಿಸಿದರು.

way-faring in Dharawad
ಪೂಜೆ ಸಲ್ಲಿಸಿದ ಶಾಸಕರು

ಗರಗದ ಶ್ರೀಗುರು ಮಡಿವಾಳೇಶ್ವರ ಮಠದಿಂದ ಮಹಾಮಂಗಳಾರತಿ ಹಾಗೂ ಸ್ವಾಮೀಜಿ ಪಾದ ಪೂಜೆ ಮಾಡುವ ಮೂಲಕ ಪಾದಯಾತ್ರೆ ಆರಂಭವಾಯಿತು. ನಂತರ ಗರಗ ರಸ್ತೆ ಮೂಲಕ ನರೇಂದ್ರ ಬೈಪಾಸ್ ಮಾರ್ಗವಾಗಿ ಸಾಗಿತು.

way-faring in Dharawad
ಸ್ವಾಮೀಜಿಗಳ ಆಶೀರ್ವಾದ ಪಡೆದ ಶಾಸಕ

ಶಾಸಕ ಅಮೃತ ದೇಸಾಯಿ ಇಂದು ನಿಗದಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ದಾಂಡೇಲಿ ಕ್ರಾಸ್, ನಾಡಿದ್ದು ಪೋಟೋಳಿ ಕ್ರಾಸ್ ಮಾರ್ಗವಾಗಿ ಉಳವಿ ತಲುಪಲಿದ್ದಾರೆ.

way-faring in Dharawad
'ಉಳವಿ ಪಾದಯಾತ್ರೆ'ಯಲ್ಲಿ ಶಾಸಕ ಅಮೃತ ದೇಸಾಯಿ

ಈ ಸಂದರ್ಭದಲ್ಲಿ ಮುರುಘಾಮಠದ ಸ್ವಾಮೀಜಿ, ನಾಗನೂರು ಮಠದ ಅಲ್ಲಮಪ್ರಭು ಸ್ವಾಮೀಜಿ, ಹೊಸೂರ ಮಡಿವಾಳೇಶ್ವರ ಮಠದ ಸ್ವಾಮೀಜಿ, ಬೈಲಹೊಂಗಲದ ಮಡಿವಾಳೇಶ್ವರ ಮಠದ ಸ್ವಾಮೀಜಿ, ಬೈಲಹೊಂಗಲದ ಮೂರುಸಾವಿರ ಮಠದ ಸ್ವಾಮೀಜಿ ಹಾಗೂ ಮಡಿವಾಳೇಶ್ವರ ಮಠದ ಟ್ರಸ್ಟ್​​​ ಕಾರ್ಯಧ್ಯಕ್ಷ ಅಶೋಕ ದೇಸಾಯಿ ಸೇರಿದಂತೆ ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಧಾರವಾಡ: ಮಡಿವಾಳೇಶ್ವರ ಮಠದ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಮೂರನೇ ವರ್ಷದ ಉಳವಿ ಪಾದಯಾತ್ರೆ ಕೈಗೊಳ್ಳಲಾಯಿತು. ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಇಂದು ಈ ಪಾದಯಾತ್ರೆ ಆರಂಭಿಸಿದರು.

way-faring in Dharawad
ಪೂಜೆ ಸಲ್ಲಿಸಿದ ಶಾಸಕರು

ಗರಗದ ಶ್ರೀಗುರು ಮಡಿವಾಳೇಶ್ವರ ಮಠದಿಂದ ಮಹಾಮಂಗಳಾರತಿ ಹಾಗೂ ಸ್ವಾಮೀಜಿ ಪಾದ ಪೂಜೆ ಮಾಡುವ ಮೂಲಕ ಪಾದಯಾತ್ರೆ ಆರಂಭವಾಯಿತು. ನಂತರ ಗರಗ ರಸ್ತೆ ಮೂಲಕ ನರೇಂದ್ರ ಬೈಪಾಸ್ ಮಾರ್ಗವಾಗಿ ಸಾಗಿತು.

way-faring in Dharawad
ಸ್ವಾಮೀಜಿಗಳ ಆಶೀರ್ವಾದ ಪಡೆದ ಶಾಸಕ

ಶಾಸಕ ಅಮೃತ ದೇಸಾಯಿ ಇಂದು ನಿಗದಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ದಾಂಡೇಲಿ ಕ್ರಾಸ್, ನಾಡಿದ್ದು ಪೋಟೋಳಿ ಕ್ರಾಸ್ ಮಾರ್ಗವಾಗಿ ಉಳವಿ ತಲುಪಲಿದ್ದಾರೆ.

way-faring in Dharawad
'ಉಳವಿ ಪಾದಯಾತ್ರೆ'ಯಲ್ಲಿ ಶಾಸಕ ಅಮೃತ ದೇಸಾಯಿ

ಈ ಸಂದರ್ಭದಲ್ಲಿ ಮುರುಘಾಮಠದ ಸ್ವಾಮೀಜಿ, ನಾಗನೂರು ಮಠದ ಅಲ್ಲಮಪ್ರಭು ಸ್ವಾಮೀಜಿ, ಹೊಸೂರ ಮಡಿವಾಳೇಶ್ವರ ಮಠದ ಸ್ವಾಮೀಜಿ, ಬೈಲಹೊಂಗಲದ ಮಡಿವಾಳೇಶ್ವರ ಮಠದ ಸ್ವಾಮೀಜಿ, ಬೈಲಹೊಂಗಲದ ಮೂರುಸಾವಿರ ಮಠದ ಸ್ವಾಮೀಜಿ ಹಾಗೂ ಮಡಿವಾಳೇಶ್ವರ ಮಠದ ಟ್ರಸ್ಟ್​​​ ಕಾರ್ಯಧ್ಯಕ್ಷ ಅಶೋಕ ದೇಸಾಯಿ ಸೇರಿದಂತೆ ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

Intro:ಧಾರವಾಡ: ಸತತ ಮೂರನೇ ವರ್ಷದ ಉಳವಿ ಪಾದಯಾತ್ರೆಯನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಇಂದು ಆರಂಭಿಸಿದ್ದಾರೆ. ಗರಗದ ಮಡಿವಾಳೇಶ್ವರ ಮಠದ ಗುರುಗಳಾದ ಶ್ರೀ ಮ. ನೀ. ಪ್ರ ಚನ್ನಬಸವ ಸ್ವಾಮಿಗಳ ನೇತೃತ್ವದಲ್ಲಿ ಮೂರನೇ ವರ್ಷದ ಉಳವಿ ಪಾದಯಾತ್ರೆ ಕೈಗೊಂಡಿದ್ದಾರೆ.

ಪ್ರಾರಂಭದ ದಿನದ ಪಾದಯಾತ್ರೆಯು ಗರಗದ ಶ್ರೀ ಗುರು ಮಡಿವಾಳೇಶ್ವರ ಮಠದಿಂದ ಮಹಾ ಮಂಗಳಾರತಿ ಹಾಗೂ ಶ್ರೀಗಳ ಪಾದ ಪೂಜೆ ಮಾಡುವ ಮೂಲಕ ಆರಂಭವಾಯಿತು. ನಂತರ ಗರಗ ರಸ್ತೆ ಮೂಲಕ ನರೇಂದ್ರ ಬೈಪಾಸ್ ಮಾರ್ಗವಾಗಿ ಸಾಗಿತು.

ಶಾಸಕ ಅಮೃತ ದೇಸಾಯಿ ಆರಂಬಿಸಿರುವ ಉಳವಿ ಪಾದಯಾತ್ರೆ ಇಂದು ನಿಗದಿಯಲ್ಲಿ ವಾಸ್ತವ್ಯ ಹೂಡಲಿದ್ದು, ನಾಳೆ ದಾಂಡೇಲಿ ಕ್ರಾಸ್, ನಾಡಿದ್ದು ಪೋಟೋಳಿ ಕ್ರಾಸ್ ಮಾರ್ಗವಾಗಿ ಉಳವಿ ತಲುಪಲಿದ್ದಾರೆ.Body:ಈ ಸಂದರ್ಭದಲ್ಲಿ ಧಾರವಾಡದ ಮುರುಘಾಮಠದ ಶ್ರೀಗಳು, ನಾಗನೂರು ಮಠದ ಅಲ್ಲಮ ಪ್ರಭು ಶ್ರೀಗಳು, ಹೊಸೂರ ಮಡಿವಾಳೇಶ್ವರ ಮಠದ ಶ್ರೀಗಳು, ಬೈಲಹೊಂಗಲದ ಮಡಿವಾಳೇಶ್ವರ ಮಠದ ಶ್ರೀಗಳು, ಬೈಲಹೊಂಗಲದ ಮೂರುಸಾವಿರ ಮಠ ಶ್ರೀಗಳು ಹಾಗೂ ಮಡಿವಾಳೇಶ್ವರ ಮಠದ ಟ್ರಸ್ಟ ಕಾರ್ಯದ್ಯಕ್ಷರ ಅಶೋಕ ದೇಸಾಯಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ತವನಪ್ಪ ಅಷ್ಟಗಿ, ಕೆಏಮಎಪ್ ನಿರ್ದೇಶಕ ಶಂಕರ ಮುಗದ, ಗರಗ ಮತ್ತು ಹಂಗರಕಿ ಗ್ರಾಮದ ಗುರು ಹಿರಿಯರು ಭಾಗವಹಿಸಿದ್ದರು. ಸಾವಿರಕ್ಕೂ ಅಧಿಕ ಭಕ್ತರು ಶಾಸಕ ಅಮೃತ ದೇಸಾಯಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.