ETV Bharat / state

ದೇವಸ್ಥಾನಗಳಲ್ಲಿ ಕಾಣಿಕೆ ಪೆಟ್ಟಿಗೆ ಕಳ್ಳತನ: ಆರೋಪಿ ಅರೆಸ್ಟ್​

author img

By

Published : Jul 1, 2020, 10:14 AM IST

ನವನಗರ ಠಾಣೆ ಪೊಲೀಸರು ಕಾಣಿಕೆ ಪೆಟ್ಟಿಗೆ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡ ತೇಜಸ್ವಿ ನಗರ ನಿವಾಸಿ ಮಹಾಂತೇಶ (30) ಬಂಧಿತ ಆರೋಪಿ.

accused Arrest
ಮಹಾಂತೇಶ ಎತ್ತಿಮಮಠ ಬಂಧಿತ ಆರೋಪಿ

ಹುಬ್ಬಳ್ಳಿ: ದೇವಸ್ಥಾನಗಳಲ್ಲಿನ‌ ಕಾಣಿಕೆ ಪೆಟ್ಟಿಗೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ನವನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.


ಧಾರವಾಡ ತೇಜಸ್ವಿ ನಗರ ನಿವಾಸಿ ಮಹಾಂತೇಶ (30) ಬಂಧಿತ ಆರೋಪಿ. ಈತ ಭೈರಿದೇವರಕೊಪ್ಪ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಶಿವಾನಂದ ಮಠದ ಕಾಣಿಕೆ ಪೆಟ್ಟಿಗೆಯನ್ನು ಕಳ್ಳತನ ‌ಮಾಡಿಕೊಂಡು ಪರಾರಿಯಾಗಿದ್ದ.

ಸದ್ಯ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದ್ದು, ಬಂಧಿತನಿಂದ 86,227 ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಹುಬ್ಬಳ್ಳಿ: ದೇವಸ್ಥಾನಗಳಲ್ಲಿನ‌ ಕಾಣಿಕೆ ಪೆಟ್ಟಿಗೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ನವನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.


ಧಾರವಾಡ ತೇಜಸ್ವಿ ನಗರ ನಿವಾಸಿ ಮಹಾಂತೇಶ (30) ಬಂಧಿತ ಆರೋಪಿ. ಈತ ಭೈರಿದೇವರಕೊಪ್ಪ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಶಿವಾನಂದ ಮಠದ ಕಾಣಿಕೆ ಪೆಟ್ಟಿಗೆಯನ್ನು ಕಳ್ಳತನ ‌ಮಾಡಿಕೊಂಡು ಪರಾರಿಯಾಗಿದ್ದ.

ಸದ್ಯ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದ್ದು, ಬಂಧಿತನಿಂದ 86,227 ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.