ETV Bharat / state

ಶಿಕ್ಷಕರ ವರ್ಗಾವಣೆ ಆದೇಶ ಕೇಳಿ ಶಿಕ್ಷಕರಿಗೆ ಲೋ ಬಿಪಿ! ತೀವ್ರ ನಿಗಾ ಘಟಕಕ್ಕೆ ದಾಖಲು

ಹುಬ್ಬಳ್ಳಿಯ ಆನಂದ ನಗರದ ನಿವಾಸಿ ಪ್ರೌಢ ಶಾಲಾ ಶಿಕ್ಷಕ ಸುಭಾಷ್​ ತರ್ಲಘಟ್​ ಎಂಬುವವರಿಗೆ ಕಡ್ಡಾಯ ವರ್ಗಾವಣೆ ಆದೇಶದಿಂದಾಗಿ ರಕ್ತದೊತ್ತಡದಲ್ಲಿ ಏರಿಳಿತವಾಗಿದ್ದು, ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದಾರೆ.

author img

By

Published : Sep 22, 2019, 5:51 PM IST

ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಶಿಕ್ಷಕ ಸುಭಾಷ್

ಹುಬ್ಬಳಿ: ಕಡ್ಡಾಯ ವರ್ಗಾವಣೆ ಆದೇಶದಿಂದ ಚಿಂತೆಗೀಡಾದ ಶಿಕ್ಷಕರೊಬ್ಬರು ಅಸ್ವಸ್ಥಗೊಂಡು ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಶಿಕ್ಷಕ ಸುಭಾಷ್

ಆನಂದ ನಗರದ ನಿವಾಸಿ ಪ್ರೌಢ ಶಾಲಾ ಶಿಕ್ಷಕ ಸುಭಾಷ ತರ್ಲಘಟ್ ಎಂಬುವವರು ಗದಗ ಜಿಲ್ಲೆಯ ಶಿರಹಟ್ಟಿ ಗ್ರಾಮಕ್ಕೆ ವರ್ಗಾವಣೆಗೊಂಡ ಆದೇಶ ಕೇಳಿ ಅವರ ರಕ್ತದೊತ್ತಡ ದಿಢೀರನೆ ಕಡಿಮೆಯಾಗದೆ. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವೈಜ್ಞಾನಿಕ ರೀತಿಯಲ್ಲಿ ಶಿಕ್ಷಕರ ವರ್ಗಾವಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸುತ್ತೇನೆ. ಕಡ್ಡಾಯ ವರ್ಗಾವಣೆ ಎನ್ನುವುದು ಶಿಕ್ಷಕ ಪಾಲಿಗೆ ಶಿಕ್ಷೆಯಾಗಿದೆ ಎಂದು ಹುಬ್ಬಳ್ಳಿಯ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್​ ಅಬ್ಬಯ್ಯ ಹೇಳಿದರು.

ಅನಾರೋಗ್ಯಗೊಂಡ ಶಿಕ್ಷಕ ತರ್ಲಘಟ್ ಕುಟುಂಬಕ್ಕೆ ಧೈರ್ಯ ಹೇಳಿ, ವರ್ಗಾವಣೆ ನೀತಿ ಸರಿಪಡಿಸುವ ಭರವಸೆ ನೀಡಿದ್ದಾರೆ.

ಹುಬ್ಬಳಿ: ಕಡ್ಡಾಯ ವರ್ಗಾವಣೆ ಆದೇಶದಿಂದ ಚಿಂತೆಗೀಡಾದ ಶಿಕ್ಷಕರೊಬ್ಬರು ಅಸ್ವಸ್ಥಗೊಂಡು ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಶಿಕ್ಷಕ ಸುಭಾಷ್

ಆನಂದ ನಗರದ ನಿವಾಸಿ ಪ್ರೌಢ ಶಾಲಾ ಶಿಕ್ಷಕ ಸುಭಾಷ ತರ್ಲಘಟ್ ಎಂಬುವವರು ಗದಗ ಜಿಲ್ಲೆಯ ಶಿರಹಟ್ಟಿ ಗ್ರಾಮಕ್ಕೆ ವರ್ಗಾವಣೆಗೊಂಡ ಆದೇಶ ಕೇಳಿ ಅವರ ರಕ್ತದೊತ್ತಡ ದಿಢೀರನೆ ಕಡಿಮೆಯಾಗದೆ. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವೈಜ್ಞಾನಿಕ ರೀತಿಯಲ್ಲಿ ಶಿಕ್ಷಕರ ವರ್ಗಾವಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸುತ್ತೇನೆ. ಕಡ್ಡಾಯ ವರ್ಗಾವಣೆ ಎನ್ನುವುದು ಶಿಕ್ಷಕ ಪಾಲಿಗೆ ಶಿಕ್ಷೆಯಾಗಿದೆ ಎಂದು ಹುಬ್ಬಳ್ಳಿಯ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್​ ಅಬ್ಬಯ್ಯ ಹೇಳಿದರು.

ಅನಾರೋಗ್ಯಗೊಂಡ ಶಿಕ್ಷಕ ತರ್ಲಘಟ್ ಕುಟುಂಬಕ್ಕೆ ಧೈರ್ಯ ಹೇಳಿ, ವರ್ಗಾವಣೆ ನೀತಿ ಸರಿಪಡಿಸುವ ಭರವಸೆ ನೀಡಿದ್ದಾರೆ.

Intro:ಹುಬ್ಬಳಿBody:ಸ್ಲಗ್:- ಕಡ್ಡಾಯ ವರ್ಗಾವಣೆ ಕೇಳಿ ಶಾಕ್ ಶಿಕ್ಷಕನ ಸ್ಥಿತಿ ಚಿಂತಾಜನಕ.


ರಾಜ್ಯ ಸರ್ಕಾರ ಶಿಕ್ಷಕರ ವರ್ಗಾವಣೆ ಕಡ್ಡಾಯ ಮಾಡಿರುವುದನ್ನು ಕೇಳಿ ಹುಬ್ಬಳ್ಳಿಯ ಶಿಕ್ಷಕರೊಬ್ಬರು ಕೋಮಾ ಸ್ಥಿತಿಗೆ ಹೋಗಿರುವ ಘಟನೆ ನಡೆದಿದೆ.ಹುಬ್ಬಳ್ಳಿಯ ಆನಂದ ನಗರದ ಹೈಸ್ಕೂಲ್ ಶಿಕ್ಷಕ ಸುಭಾಷ್ ತರ್ಲಘಟ್ ಎಂಬವವರೆ ಕೋಮಾ ಸ್ಥಿತಿಗೆ ಹೋದ ಶಿಕ್ಷಕರಾಗಿದ್ದು, ರಾಜ್ಯ ಸರಕಾರ ಇವರಿಗೆ ಗದಗ ಜಿಲ್ಲೆಯ ಶಿರಹಟ್ಟಿ ಗ್ರಾಮಕ್ಕೆ ವರ್ಗಾವಣೆ ಮಾಡಿದೇ ಆದ್ದರಿಂದ ಇವರು ಟೆನ್ಸೆನ್ ಮಾಡಿಕೊಂಡ ಪರಿಣಾಮ ಬಿಪಿ ಲೋ ಆಗಿ ಕುಸಿದು ಬಿದ್ದಿದಾರೆ,ತಕ್ಷಣವೇ ಕುಟುಂಬಸ್ಥರು ನಗರದ ಸುಶ್ರುತ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಆದ್ರೇ ವೈದ್ಯರು ಆರೋಗ್ಯವು ಚಿಂತಾಜನಕವಾಗಿದೆ ಎಂದು ಮಾಹಿತಿ ನೀಡಿದ್ದು ಇನ್ನೂ ಸುದ್ದಿ ತಿಳಿದು ಹುಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಆಸ್ಪತ್ರೆಗೆ ಬೇಟಿ ನೀಡಿ ಶಿಕ್ಷಕ ಸುಭಾಷ್ ತರ್ಲಘಟ್ ಆರೋಗ್ಯದ ಬಗ್ಗೆ ವೈದ್ಯದಲ್ಲಿ ಮಾಹಿತಿ ತೆಗೆದುಕೊಂಡು,ಕುಟುಂಬಸ್ಥರಿಗೆ ಎಂದು ದೈರ್ಯ ತುಂಬಿದರು. ನಂತರ ಮಾತನಾಡಿದ ಅವರು,
ರಾಜ್ಯ ಸರ್ಕಾರ ಹೋರಡಿಸಿರುವ ಕಡ್ಡಾಯ ವರ್ಗಾವಣೆ ಎನ್ನುವುದು ಪಾಲಿಗೆ ಶಿಕ್ಷೆಯಂತಾಗಿದೆ.ವರ್ಗಾವಣೆ ಕಡ್ಡಾಯದಲ್ಲಿ ಲೋಪದೋಷಗಳು ಇವೇ ಎಂಬ ಮಾಹಿತಿ ಇದೆ.ಹಾಗೂ
ಜಿಲ್ಲಾ ಉಸ್ತುವಾರಿ ಸಚಿವ್ರ ಜೊತೆ ಮಾತನಾಡಿ ಸರಿ ಪಡಿಸುವ ಕೆಲಸ ಮಾಡುತ್ತವೆ. ಸುಭಾಷ್ ತರ್ಲಘಟ್ ಆರೋಗ್ಯ ಚಿಂತನಾ ಜನಕವಾಗಿದೆ.ಆರೋಗ್ಯ ಸುಧಾರಿಸುವ ಭರವಸೆ ವೈದ್ಯರು ನೀಡಿದ್ದಾರೆ ಎಂದರು.......


ಬೈಟ್:- ಪ್ರಸಾದ್ ಅಬ್ಬಯ್ಯ. ಹುಧಾ ಪೂರ್ವ ಕ್ಷೇತ್ರದ ಶಾಸಕ


_____________________________


ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ ಕುಂದಗೋಳConclusion:ಯಲ್ಲಪ್ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.