ETV Bharat / state

ಮಹದಾಯಿ,ಕಳಸಾ-ಬಂಡೂರಿ ಹೋರಾಟ: ಪ್ರತಿಭಟನಾಕಾರರಿಂದ ಅಮಿತ್​ ಶಾಗೆ ಮನವಿ - Mahdayi Kalasa Banduri fighters,

ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಹೋರಾಟಗಾರರು ಅಮಿತ್ ಶಾಗೆ ಮನವಿ ಸಲ್ಲಿಸಿದರು.

Mahdayi Kalasa Banduri, Mahdayi Kalasa Banduri fighters, Mahdayi Kalasa Banduri fighters met Amit Shah, Hubli amit shah news, ಅಮಿತ್​ ಶಾರನ್ನು ಭೇಟಿ ಮಾಡಿದ ಮಹದಾಯಿ ಹೋರಾಟಗಾರರು, ಮಹದಾಯಿ ಕಳಸಾ ಬಂಡೂರಿ, ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು,
ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರಿಂದ ಅಮಿತ್​ ಶಾಗೆ ಮನವಿ
author img

By

Published : Jan 18, 2020, 11:08 PM IST

ಹುಬ್ಬಳ್ಳಿ: ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಿರುವ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಹದಾಯಿ ಹೋರಾಟಗಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಗರದ ಡೆನಿಸನ್ಸ್ ಹೊಟೇಲ್ ನಲ್ಲಿ ಮನವಿ ಸಲ್ಲಿಸಿದರು.

Mahdayi Kalasa Banduri, Mahdayi Kalasa Banduri fighters, Mahdayi Kalasa Banduri fighters met Amit Shah, Hubli amit shah news, ಅಮಿತ್​ ಶಾರನ್ನು ಭೇಟಿ ಮಾಡಿದ ಮಹದಾಯಿ ಹೋರಾಟಗಾರರು, ಮಹದಾಯಿ ಕಳಸಾ ಬಂಡೂರಿ, ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು,
ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರಿಂದ ಅಮಿತ್​ ಶಾಗೆ ಮನವಿ

ಮಹದಾಯಿ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಕೂಡಲೇ ಬಗೆಹರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು. ಅಲ್ಲದೇ ಮೂರು ರಾಜ್ಯದ ಜೊತೆಗೆ ಸಮಾಲೋಚನೆ ನಡೆಸಿ ರಾಜ್ಯದ ಜನತೆ ಹಿತವನ್ನು ಕಾಪಾಡಬೇಕು ಎಂದು ಈ ಮೂಲಕ ಒತ್ತಾಯಿಸಲಾಯಿತು.

Mahdayi Kalasa Banduri, Mahdayi Kalasa Banduri fighters, Mahdayi Kalasa Banduri fighters met Amit Shah, Hubli amit shah news, ಅಮಿತ್​ ಶಾರನ್ನು ಭೇಟಿ ಮಾಡಿದ ಮಹದಾಯಿ ಹೋರಾಟಗಾರರು, ಮಹದಾಯಿ ಕಳಸಾ ಬಂಡೂರಿ, ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು,
ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರಿಂದ ಅಮಿತ್​ ಶಾಗೆ ಮನವಿ

ಈ ವೇಳೆ ಸುಭಾಸಚಂದ್ರ ಗೌಡ ನೇತೃತ್ವದಲ್ಲಿ ಅಮಿತ್​ ಶಾಗೆ ಹಸಿರು ಶಾಲು ಹಾಕಿ ಸನ್ಮಾನಿಸಿ ಮನವಿ ಸಲ್ಲಿಸಲಾಯಿತು. ಹೋರಾಟಗಾರರ ಬೇಡಿಕೆಗಳಿಗೆ ಅಮಿತ್ ಶಾ ಸ್ಪಂದಿಸುವ ಭರವಸೆ ನೀಡಿದರು.

ಹುಬ್ಬಳ್ಳಿ: ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಿರುವ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಹದಾಯಿ ಹೋರಾಟಗಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಗರದ ಡೆನಿಸನ್ಸ್ ಹೊಟೇಲ್ ನಲ್ಲಿ ಮನವಿ ಸಲ್ಲಿಸಿದರು.

Mahdayi Kalasa Banduri, Mahdayi Kalasa Banduri fighters, Mahdayi Kalasa Banduri fighters met Amit Shah, Hubli amit shah news, ಅಮಿತ್​ ಶಾರನ್ನು ಭೇಟಿ ಮಾಡಿದ ಮಹದಾಯಿ ಹೋರಾಟಗಾರರು, ಮಹದಾಯಿ ಕಳಸಾ ಬಂಡೂರಿ, ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು,
ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರಿಂದ ಅಮಿತ್​ ಶಾಗೆ ಮನವಿ

ಮಹದಾಯಿ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಕೂಡಲೇ ಬಗೆಹರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು. ಅಲ್ಲದೇ ಮೂರು ರಾಜ್ಯದ ಜೊತೆಗೆ ಸಮಾಲೋಚನೆ ನಡೆಸಿ ರಾಜ್ಯದ ಜನತೆ ಹಿತವನ್ನು ಕಾಪಾಡಬೇಕು ಎಂದು ಈ ಮೂಲಕ ಒತ್ತಾಯಿಸಲಾಯಿತು.

Mahdayi Kalasa Banduri, Mahdayi Kalasa Banduri fighters, Mahdayi Kalasa Banduri fighters met Amit Shah, Hubli amit shah news, ಅಮಿತ್​ ಶಾರನ್ನು ಭೇಟಿ ಮಾಡಿದ ಮಹದಾಯಿ ಹೋರಾಟಗಾರರು, ಮಹದಾಯಿ ಕಳಸಾ ಬಂಡೂರಿ, ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು,
ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರಿಂದ ಅಮಿತ್​ ಶಾಗೆ ಮನವಿ

ಈ ವೇಳೆ ಸುಭಾಸಚಂದ್ರ ಗೌಡ ನೇತೃತ್ವದಲ್ಲಿ ಅಮಿತ್​ ಶಾಗೆ ಹಸಿರು ಶಾಲು ಹಾಕಿ ಸನ್ಮಾನಿಸಿ ಮನವಿ ಸಲ್ಲಿಸಲಾಯಿತು. ಹೋರಾಟಗಾರರ ಬೇಡಿಕೆಗಳಿಗೆ ಅಮಿತ್ ಶಾ ಸ್ಪಂದಿಸುವ ಭರವಸೆ ನೀಡಿದರು.

Intro:ಹುಬ್ಬಳ್ಳಿ-14


ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಿರುವ ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಮಹದಾಯಿ ಹೋರಾಟಗಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಗರದ ಡೆನಿಸನ್ಸ್ ಹೊಟೇಲ್ ನಲ್ಲಿ ಮನವಿ ಸಲ್ಲಿಸಿದರು.

ಮಹದಾಯಿ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಕೂಡಲೇ ಬಗೆಹರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು. ಅಲ್ಲದೇ ಮೂರು ರಾಜ್ಯದ ಜೊತೆಗೆ ಸಮಾಲೋಚನೆ ನಡೆಸಿ ರಾಜ್ಯದ ಜನತೆಯ ಹಿತವನ್ನು ಕಾಪಾಡಬೇಕು ಎಂದು ಈ ಮೂಲಕ ಒತ್ತಾಯಿಸಲಾಯಿತು.
ಈ ವೇಳೆ ಸುಭಾಸಚಂದ್ರಗೌಡ ನೇತೃತ್ವದಲ್ಲಿ ಹಸಿರು ಶಾಲ ಹಾಕಿ ಸನ್ಮಾನಿಸಿ ಮನವಿ ಸಲ್ಲಿಸಲಾಯಿತು.
ಹೋರಾಟಗಾರರ ಬೇಡಿಕೆಗಳಿಗೆ ಅಮಿತ್ ಶಾ ಸ್ಪಂದಿಸುವ ಭರವಸೆ ನೀಡಿದರು.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.