ETV Bharat / state

31ಕ್ಕೆ ರಾಜ್ಯಾದ್ಯಂತ 'ಕಾಣದದಂತೆ ಮಾಯವಾದನು' ಚಿತ್ರ ತೆರೆಗೆ.. - ನಿರ್ದೇಶಕ ಹಾಗೂ ನಟ ವಿಕಾಸ್​

ಹೆಸರಾಂತ ಖಳನಟ ಉದಯ್ ಅವರ ಕೊನೆಯ ಚಿತ್ರವಿದು. ಸಿನಿಮಾ ಇದೇ ತಿಂಗಳು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕು ಎಂದು ಚಿತ್ರ ತಂಡ ಮನವಿ ಮಾಡಿತು.

Kanadanthe Mayavavadanu cinema to theatre on 31
31ಕ್ಕೆ ರಾಜ್ಯದಾದ್ಯಂತ 'ಕಾಣದದಂತೆ ಮಾಯವಾದನು' ಚಿತ್ರ ತೆರೆಗೆ
author img

By

Published : Jan 20, 2020, 7:45 PM IST

ಹುಬ್ಬಳ್ಳಿ: ಜನವರಿ 31ಕ್ಕೆ ಕನ್ನಡದ ಸಸ್ಪೆನ್ಸ್ ಚಿತ್ರ 'ಕಾಣದದಂತೆ ಮಾಯವಾದನು' ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು 'ಜಯಮ್ಮನ ಮಗ' ಚಿತ್ರದ ಖ್ಯಾತಿಯ ನಿರ್ದೇಶಕ ಹಾಗೂ ನಟ ವಿಕಾಸ್​ ಹೇಳಿದರು.

'ಕಾಣದದಂತೆ ಮಾಯವಾದನು' ಚಿತ್ರ ತಂಡದ ಸುದ್ದಿಗೋಷ್ಠಿ..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರವು ಹಾರರ್ ಮತ್ತು ಕಾಮಿಡಿಯನ್ನೊಳಗೊಂಡಿದೆ. ಚಿತ್ರದಲ್ಲಿ ಪ್ರೀತಿ ಮಾಡಿದ ಹುಡುಗನನ್ನು ಕೊಲೆ ಮಾಡಲಾಗುತ್ತೆ. ಅವನ ಆತ್ಮವು ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವುದೇ ಚಿತ್ರದ ಕಾನ್ಸೆಪ್ಟ್. ಚಿತ್ರವು ಪ್ರೀತಿ-ತ್ಯಾಗ,ದ್ವೇಷ, ಅಸೂಯೆ ಇವೆಲ್ಲಾ ಅಂಶಗಳನ್ನೊಳಗೊಂಡಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಗೂ ವಿಜಯ್ ಪ್ರಕಾಶ್ ಹಾಡಿಗೆ ದನಿಯಾಗಿದ್ದಾರೆ ಎಂಬುದು ಮತ್ತೊಂದು ವಿಶೇಷ ಎಂದರು.

ಹೆಸರಾಂತ ಖಳನಟ ಉದಯ್ ಅವರ ಕೊನೆಯ ಚಿತ್ರವಿದು. ಸಿನಿಮಾ ಇದೇ ತಿಂಗಳು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕಿ ಸಿಂಧು ಲೋಕನಾಥ್, ಸಹ ನಿರ್ದೇಶಕ ಅರುಣ್ ಇದ್ದರು.

ಹುಬ್ಬಳ್ಳಿ: ಜನವರಿ 31ಕ್ಕೆ ಕನ್ನಡದ ಸಸ್ಪೆನ್ಸ್ ಚಿತ್ರ 'ಕಾಣದದಂತೆ ಮಾಯವಾದನು' ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು 'ಜಯಮ್ಮನ ಮಗ' ಚಿತ್ರದ ಖ್ಯಾತಿಯ ನಿರ್ದೇಶಕ ಹಾಗೂ ನಟ ವಿಕಾಸ್​ ಹೇಳಿದರು.

'ಕಾಣದದಂತೆ ಮಾಯವಾದನು' ಚಿತ್ರ ತಂಡದ ಸುದ್ದಿಗೋಷ್ಠಿ..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರವು ಹಾರರ್ ಮತ್ತು ಕಾಮಿಡಿಯನ್ನೊಳಗೊಂಡಿದೆ. ಚಿತ್ರದಲ್ಲಿ ಪ್ರೀತಿ ಮಾಡಿದ ಹುಡುಗನನ್ನು ಕೊಲೆ ಮಾಡಲಾಗುತ್ತೆ. ಅವನ ಆತ್ಮವು ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವುದೇ ಚಿತ್ರದ ಕಾನ್ಸೆಪ್ಟ್. ಚಿತ್ರವು ಪ್ರೀತಿ-ತ್ಯಾಗ,ದ್ವೇಷ, ಅಸೂಯೆ ಇವೆಲ್ಲಾ ಅಂಶಗಳನ್ನೊಳಗೊಂಡಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಗೂ ವಿಜಯ್ ಪ್ರಕಾಶ್ ಹಾಡಿಗೆ ದನಿಯಾಗಿದ್ದಾರೆ ಎಂಬುದು ಮತ್ತೊಂದು ವಿಶೇಷ ಎಂದರು.

ಹೆಸರಾಂತ ಖಳನಟ ಉದಯ್ ಅವರ ಕೊನೆಯ ಚಿತ್ರವಿದು. ಸಿನಿಮಾ ಇದೇ ತಿಂಗಳು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕಿ ಸಿಂಧು ಲೋಕನಾಥ್, ಸಹ ನಿರ್ದೇಶಕ ಅರುಣ್ ಇದ್ದರು.

Intro:HubliBody:31ಕ್ಕೆ ರಾಜ್ಯದಾದ್ಯಂತ ಕಾಣದದಂತೆ ಮಾಯವಾದನು ಚಿತ್ರ ತೆರೆಗೆ

ಹುಬ್ಬಳ್ಳಿ : ಇದೇ ತಿಂಗಳು 31ಕ್ಕೆ ಕನ್ನಡದ ಸನ್ಸಪೆನ್ಸ್ ಚಿತ್ರ ಕಾಣದದಂತೆ ಮಾಯವಾದನು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಜಯಮ್ಮನ ಮಗ ಚಿತ್ರದ ಖ್ಯಾತಿಯ ನಿರ್ದೇಶಕ ಹಗೂ ನಟ ವಿಕಾಸ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರವು ಹಾರರ್ ಮತ್ತು ಕಾಮಿಡಿನೊಳಗೊಂಮಡಿದೆ.ಚಿತ್ರದಲ್ಲಿ ಪ್ರೀತಿ ಮಾಡಿದ ಹುಡುಗನನ್ನು ಕೊಲೆ ಮಾಡಲಾಗುತ್ತೆ ಅವನ ಆತ್ಮವು ಕೊಲೆ ಮಾಡಿದರ ಮೇಲೆ ಸೇಡು ತಿರಿಸಿಕೊಳ್ಳುವುದೇ ಚಿತ್ರದ ಕಾನ್ಸೆಪ್ಟ್ಇನ್ನೂ ಚಿತ್ರದಲ್ಲಿ ಪ್ರೀತಿ ತ್ಯಾಗ, ದ್ವೇಷ, ಅಸೂಯೆ ಇವೆಲ್ಲಾ ಅಂಶಗಳನ್ನು ಒಳಗೊಂಡಿವೆ ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಎಲ್ಲಾ ಹಾಡುಗಳು ಚನ್ನಾಗಿ ಮೂಡಿ ಬಂದಿದೆ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ವಿಜಯ್ ಪ್ರಕಾಶ್ ದನಿಯಾಗಿದ್ದಾರೇ ಎಂದರು. ಹಾಗೂ ಚಿತ್ರದಲ್ಲಿ ಹೆಸರಾಂತ ವಿಲನ್ ನಟ ಉದಯ್ ಅವರ ಕೊನೆಯ ಚಿತ್ರವಾಗಿದೆ ಇದೇ ತಿಂಗಳು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತಿದೆ,ಆದ್ದರಿಂದ ಪ್ರೇಕ್ಷಕರು ಚಿತ್ರ ನೋಡಿ ಪ್ರೋತ್ಸಾಹಿಸಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕಿ ಸಿಂದು ಲೋಕನಾಥ್, ಸಹ ನಿರ್ದೇಶಕ ಅರುಣ್ ಇದ್ದರು..

ಬೈಟ್:- ವಿಕಾಸ್ ಚಿತ್ರದ ನಟ.Conclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.