ETV Bharat / state

ಪ್ರಶ್ನಿಸಿದವರನ್ನು 'ಟೀಕಾಕಾರರು' ಎಂದು ಹತ್ತಿಕ್ಕುವುದು ಸರ್ವಾಧಿಕಾರತ್ವ: ಬಾಬಾಗೌಡ ಪಾಟೀಲ - ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ

ಟೀಕೆಗಳಿಂದಲೇ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಸುಧಾರಿಸಬಹುದು. ಪ್ರಶ್ನೆ ಮಾಡಿದವರ ಬಾಯಿ ಮುಚ್ಚಿಸುವುದು ಸರ್ವಾಧಿಕಾರತ್ವವಾಗುತ್ತದೆ ಎಂದು ಮಾಜಿ ಸಚಿವ ಬಾಬಾ ಗೌಡ ಪಾಟೀಲ ಅಭಿಪ್ರಾಯಪಟ್ಟರು.

ಪ್ರಶ್ನೆ ಮಾಡಿದವರನ್ನ ಟೀಕಾಕಾರರು ಎಂದು ಹತ್ತಿಕ್ಕುವುದು ಸರ್ವಾಧಿಕಾರತ್ವ: ಬಿಜೆಪಿ ವಿರುದ್ಧ ಬಾಬಾಗೌಡ ಪಾಟೀಲ ಗರಂ
author img

By

Published : Oct 4, 2019, 8:51 PM IST

ಧಾರವಾಡ: ಏನಾದ್ರೂ ಕೇಳಿದರೆ ಅದನ್ನು ಟೀಕೆ ಅಂತ ಹತ್ತಿಕ್ಕುವುದು ಸರಿಯಲ್ಲ, ಟೀಕೆಗಳಿಂದಲೇ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಸುಧಾರಿಸಬಹುದು. ಪ್ರಶ್ನೆ ಮಾಡಿದವರ ಬಾಯಿ ಮುಚ್ಚಿಸುವುದು ಸರ್ವಾಧಿಕಾರತ್ವವಾಗುತ್ತದೆ ಎಂದು ಧಾರವಾಡದಲ್ಲಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದ್ರು.

ಪ್ರಶ್ನೆ ಮಾಡಿದವರನ್ನ ಟೀಕಾಕಾರರು ಎಂದು ಹತ್ತಿಕ್ಕುವುದು ಸರ್ವಾಧಿಕಾರತ್ವ: ಬಿಜೆಪಿ ವಿರುದ್ಧ ಬಾಬಾಗೌಡ ಪಾಟೀಲ ಗರಂ

ಧಾರವಾಡದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಗೌಡ ಪಾಟೀಲ್ ಯತ್ನಾಳ‌ ಅವರಿಗೆ ನೋಟೀಸ್ ಕೊಟ್ಟಿದ್ದನ್ನು ನೋಡಿದ್ರೆ ಇದೊಂದು ಸರ್ವಾಧಿಕಾರತ್ವ ಅನ್ಸುತ್ತೆ. ಯತ್ನಾಳ ಮಾತನಾಡುವುದನ್ನು ಹತ್ತಿಕ್ಕುವುದು ಎಷ್ಟರಮಟ್ಟಿಗೆ ಸರಿ ಎಂದು ಕೇಳಿದ್ರು.

ಟೀಕೆಯಿಂದಲೇ ‌ಸತ್ಯ ಮತ್ತು ಸೂಕ್ತ ಯಾವುದು ಅಂತಾ ತಳಿಯೋಕೆ ಸಾಧ್ಯವಾಗುತ್ತದೆ. ಯತ್ನಾಳ್​ ಬಿಜೆಪಿ ಪಾರ್ಟಿಯ ಗುಲಾಮರೇನು? ಅವರೊಬ್ಬ ಸ್ವಾಭಿಮಾನಿ ವ್ಯಕ್ತಿ.ಅವರು ಮಾತನಾಡಿದ್ದಕ್ಕೆ ನಾನು ಶಹಬ್ಬಾಸ್‌ ಹೇಳುವೆ ಎಂದರು.

ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ಹಣವನ್ನು ಇನ್ನೂ ‌ಬಿಡುಗಡೆ ಮಾಡಿಲ್ಲ. ಪ್ರವಾಹ ಪೀಡಿತ ಜನರ ಗೋಳು ನೋಡಿದರೂ ಇವರಿಗೆ ಗೊತ್ತಾಗುತ್ತಿಲ್ಲ. ಊಟ ನೀರು ಬಿಟ್ಟು ಸಂತ್ರಸ್ಥರು ದಿನದೂಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಜನ ತಮ್ಮ ತಾಳ್ಮೆ ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.

ಧಾರವಾಡ: ಏನಾದ್ರೂ ಕೇಳಿದರೆ ಅದನ್ನು ಟೀಕೆ ಅಂತ ಹತ್ತಿಕ್ಕುವುದು ಸರಿಯಲ್ಲ, ಟೀಕೆಗಳಿಂದಲೇ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಸುಧಾರಿಸಬಹುದು. ಪ್ರಶ್ನೆ ಮಾಡಿದವರ ಬಾಯಿ ಮುಚ್ಚಿಸುವುದು ಸರ್ವಾಧಿಕಾರತ್ವವಾಗುತ್ತದೆ ಎಂದು ಧಾರವಾಡದಲ್ಲಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದ್ರು.

ಪ್ರಶ್ನೆ ಮಾಡಿದವರನ್ನ ಟೀಕಾಕಾರರು ಎಂದು ಹತ್ತಿಕ್ಕುವುದು ಸರ್ವಾಧಿಕಾರತ್ವ: ಬಿಜೆಪಿ ವಿರುದ್ಧ ಬಾಬಾಗೌಡ ಪಾಟೀಲ ಗರಂ

ಧಾರವಾಡದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಗೌಡ ಪಾಟೀಲ್ ಯತ್ನಾಳ‌ ಅವರಿಗೆ ನೋಟೀಸ್ ಕೊಟ್ಟಿದ್ದನ್ನು ನೋಡಿದ್ರೆ ಇದೊಂದು ಸರ್ವಾಧಿಕಾರತ್ವ ಅನ್ಸುತ್ತೆ. ಯತ್ನಾಳ ಮಾತನಾಡುವುದನ್ನು ಹತ್ತಿಕ್ಕುವುದು ಎಷ್ಟರಮಟ್ಟಿಗೆ ಸರಿ ಎಂದು ಕೇಳಿದ್ರು.

ಟೀಕೆಯಿಂದಲೇ ‌ಸತ್ಯ ಮತ್ತು ಸೂಕ್ತ ಯಾವುದು ಅಂತಾ ತಳಿಯೋಕೆ ಸಾಧ್ಯವಾಗುತ್ತದೆ. ಯತ್ನಾಳ್​ ಬಿಜೆಪಿ ಪಾರ್ಟಿಯ ಗುಲಾಮರೇನು? ಅವರೊಬ್ಬ ಸ್ವಾಭಿಮಾನಿ ವ್ಯಕ್ತಿ.ಅವರು ಮಾತನಾಡಿದ್ದಕ್ಕೆ ನಾನು ಶಹಬ್ಬಾಸ್‌ ಹೇಳುವೆ ಎಂದರು.

ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ಹಣವನ್ನು ಇನ್ನೂ ‌ಬಿಡುಗಡೆ ಮಾಡಿಲ್ಲ. ಪ್ರವಾಹ ಪೀಡಿತ ಜನರ ಗೋಳು ನೋಡಿದರೂ ಇವರಿಗೆ ಗೊತ್ತಾಗುತ್ತಿಲ್ಲ. ಊಟ ನೀರು ಬಿಟ್ಟು ಸಂತ್ರಸ್ಥರು ದಿನದೂಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಜನ ತಮ್ಮ ತಾಳ್ಮೆ ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.

Intro:ಧಾರವಾಡ: ಏನಾದರೂ ಕೇಳಿದರೆ ಅದನ್ನು ಟೀಕೆ ಅಂತಾ ಹತ್ತಿಕ್ಕುವುದು ಸರಿಯಲ್ಲ, ಟೀಕೆಗಳಿಂದಲೆ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಸುಧಾರಿಸಬಹುದು. ಭಿನ್ನ ಅಭಿಪ್ರಾಯ ಸೂಚನೆಯನ್ನು ಹತ್ತಿಕ್ಕುವುದು ಸರ್ವಾಧಿಕಾರತ್ವವಾಗುತ್ತದೆ ಎಂದು ಧಾರವಾಡದಲ್ಲಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದ್ದಾರೆ.

ಧಾರವಾಡದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಗೌಡ ಪಾಟೀಲ್ ಯತ್ನಾಳ‌ ಅವರಿವೆ ನೋಟೀಸ್ ಕೊಟ್ಟಿದ್ದನ್ನು ನೋಡಿದ್ರೆ ಇದೊಂದು ಸರ್ವಾಧಿಕಾರತ್ವ ಅನ್ಸುತ್ತೆ. ಯತ್ನಾಳ ಮಾತನಾಡುವುದನ್ನು ಹತ್ತಿಕ್ಕುವುದು ಅದು ಸರ್ವಾಧಿಕಾರ ಇದ್ದಂತೆ ಶೋಕಾಸ್ ನೋಟೀಸ್ ಕೊಟ್ರೆ ಏನು ನೋಟೀಸ್ ಕೊಡಬಾರದು ಎಂದಿದ್ದಾರೆ.

ಭಿನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಹಕ್ಕು ಅದು ಭಿನ್ನಾಭಿಪ್ರಾಯಗಳು ಇರಲೇಬೇಕು. ಟೀಕೆಯಿಂದಲೇ ‌ಸತ್ಯ ಮತ್ತು ಸೂಕ್ತ ಯಾವುದು ಅಂತಾ ಗೊತ್ತಾಗುತ್ತೆ. ಯತ್ನಾಳ ಏನು ಬಿಜೆಪಿ ಪಾರ್ಟಿಗೆ ಗುಲಾಮರೇನು ಅವರು ಗುಲಾಮ ಅಲ್ಲ ಓರ್ವ ಸ್ವಾಭಿಮಾನಿ ಎಂದು ಯತ್ನಾಳ‌ ಅವರಿಗೆ ನೋಟೀಸ್ ನೀಡಿರುವುದನ್ನು ಸಮರ್ಥಿಸಿ ಕೊಂಡಿದ್ದಾರೆ.

ಸ್ವಾಭಿಮಾನಿಯಾಗಿ ಮಾತನಾಡಿದ್ದಕ್ಕೆ ನಾನು ಶಹಬ್ಬಾಸ್‌ ಹೇಳುವೆ. ಆದರೆ ನೋಟೀಸ್ ಕೊಟ್ಟಿದ್ದು ಸರಿಯಲ್ಲ, ಇವರಿಗೆ ಬಾಲಬಡುಕರೆ ಬೇಕಾಗಿದ್ದಾರೆ ಹೊರತು ಪ್ರಶ್ನೆ ಮಾಡುವವರು ಬೇಕಾಗಿಲ್ಲ ಎಂದು ಕೇಂದ್ರ ಬಿಜೆಪಿ ವಿರುದ್ದ ಹರಿಹಾಯ್ದರು.Body:ಪ್ರವಾಹ ಹಣ ಇನ್ನೂ ‌ಬಿಡುಗಡೆ ಮಾಡಿಲ್ಲ, ಅಲ್ಲಿನ ಜನರು ಗೋಳು ನೋಡಿದರೇ ಇವರಿಗೆ ಗೊತ್ತಾಗುತ್ತದೆ. ಊಟ ನೀರು ಬಿಟ್ಟು ಸಂತ್ರಸ್ಥರು ಕಾಲ‌ ನೂಕುತ್ತಿದ್ದಾರೆ. ಇದೇ ರೀತಿ ಮುಂದುವರೆದರೇ ಜನರು ತಮ್ಮ ತಾಳ್ಮೆ ಕಳೆದುಕೊಳ್ಳಬೇಕಾದಿತು ಎಂದು ಎಚ್ಚರಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಪರಿಹಾರ ನೀಡಲು ಹಣವಿಲ್ಲ, ಬೇರೆ ಬೇರೆ ಯೋಜನೆಗಳ ‌ಹಣವನ್ನು ಪ್ರವಾಹದ ಸಂತ್ರಸ್ಥರಿಗೆ ‌ನೀಡಬೇಕು ಹೊರತು ಕೇಂದ್ರ ಮಂತ್ರಿಗಳು ಹಾಗೂ ರಾಜ್ಯ ಸರ್ಕಾರ ಕಣ್ಣು ಒರೆಸುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.