ETV Bharat / state

ಧಾರವಾಡ ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ನೆಲಕ್ಕುರುಳಿದ ಮನೆಗಳು

author img

By

Published : Oct 11, 2020, 10:16 AM IST

ಧಾರವಾಡ ಜಿಲ್ಲೆಯಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ನವಲಗುಂದದಲ್ಲಿ 4ಕ್ಕೂ ಅಧಿಕ ಮನೆಗಳು ನೆಲಕ್ಕುರುಳಿವೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಧಾರವಾಡದಲ್ಲಿ ಮುಂದುವರೆದ ವರುಣಾರ್ಭಟ
ಧಾರವಾಡದಲ್ಲಿ ಮುಂದುವರೆದ ವರುಣಾರ್ಭಟ

ಧಾರವಾಡ: ಜಿಲ್ಲೆಯಾದ್ಯಂತ ನಿನ್ನೆ ಮಳೆ ಆರ್ಭಟಿಸಿದ ಪರಿಣಾಮ ನವಲಗುಂದ ಪಟ್ಟಣದಲ್ಲಿ ಮನೆಗಳು ನೆಲಕ್ಕುರುಳಿವೆ.

ನೆಲಕ್ಕುರುಳಿದ ಮನೆಗಳು
ನೆಲಕ್ಕುರುಳಿದ ಮನೆ

ಪಟ್ಟಣದ ಜಟಕಾ ಓಣಿಯಲ್ಲಿ 4ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಗೂಳಪ್ಪ ಕರಿಯಪ್ಪ ಸಲೊಂಕಿ ಮತ್ತು ಇಮಾಮ್ ಸಾಬ್ ಮಹಮ್ಮದ್​ ಎಂಬುವರ ಮನೆಗಳಿಗೆ ಹೆಚ್ಚು ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಮನೆ ಕುಸಿಯುತ್ತಿದ್ದಂತೆ ಹೊರಗೆ ಓಡಿ ಬಂದು‌ ಕುಟುಂಬಸ್ಥರು ಪ್ರಾಣ ಉಳಿಸಿಕೊಂಡಿದ್ದಾರೆ.

ಧಾರವಾಡ: ಜಿಲ್ಲೆಯಾದ್ಯಂತ ನಿನ್ನೆ ಮಳೆ ಆರ್ಭಟಿಸಿದ ಪರಿಣಾಮ ನವಲಗುಂದ ಪಟ್ಟಣದಲ್ಲಿ ಮನೆಗಳು ನೆಲಕ್ಕುರುಳಿವೆ.

ನೆಲಕ್ಕುರುಳಿದ ಮನೆಗಳು
ನೆಲಕ್ಕುರುಳಿದ ಮನೆ

ಪಟ್ಟಣದ ಜಟಕಾ ಓಣಿಯಲ್ಲಿ 4ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಗೂಳಪ್ಪ ಕರಿಯಪ್ಪ ಸಲೊಂಕಿ ಮತ್ತು ಇಮಾಮ್ ಸಾಬ್ ಮಹಮ್ಮದ್​ ಎಂಬುವರ ಮನೆಗಳಿಗೆ ಹೆಚ್ಚು ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಮನೆ ಕುಸಿಯುತ್ತಿದ್ದಂತೆ ಹೊರಗೆ ಓಡಿ ಬಂದು‌ ಕುಟುಂಬಸ್ಥರು ಪ್ರಾಣ ಉಳಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.