ETV Bharat / state

ಸರ್ಕಾರದಿಂದ ಮನೆ ಕಟ್ಟಲು 5 ಲಕ್ಷ, ಬಾಡಿಗೆಗೆ 5 ಸಾವಿರ ರೂ. ಕೊಡ್ತಾರೆ: ಸಂತ್ರಸ್ತೆಗೆ ರೇವಣ್ಣ ಮಾಹಿತಿ - floods news in karanataka

ಧಾರವಾಡ ಜಿಲ್ಲೆ ಅಳ್ನಾವರ ಪಟ್ಟಣಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ನೆರೆ ಪರಿಹಾರ ಕಾರ್ಯವನ್ನು ಪರಿಶೀಲಿಸಿದ್ರು. ನೆರೆ ಹಾವಳಿಯಿಂದ ಮನೆ ಕಳೆದುಕೊಂಡಿದ್ದ ಮಹಿಳೆ ಮಾಜಿ ಸಚಿವರ ಎದುರು ತಮ್ಮ ಅಳಲು ತೋಡಿಕೊಂಡಾಗ ಅಧಿಕಾರಿಗಳಿಗೆ ಸರ್ಕಾರದಿಂದ ಏನೇನು ಸಿಗುತ್ತೆ ಅನ್ನೋ ಮಾಹಿತಿಯನ್ನು ರೇವಣ್ಣ ನೀಡಿದ್ರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭೇಟಿ
author img

By

Published : Aug 20, 2019, 6:06 PM IST

ಧಾರವಾಡ: ಬಟ್ಟೆ ಇಸ್ತ್ರಿ ಮಾಡಿ ಕಷ್ಟಪಟ್ಟು ಕಟ್ಟಿಸಿದ್ದ ಮನೆ ನೆರೆ ಹಾವಳಿಗೆ ಕೊಚ್ಚಿ ಹೋಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎದುರು ಮಹಿಳೆವೋರ್ವಳು ಕಣ್ಣೀರಿಟ್ಟ ಘಟನೆ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಇಂದು ಕಂಡುಬಂತು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭೇಟಿ

ಜಿಲ್ಲೆಯ ಪ್ರವಾಹ ಸ್ಥಳಗಳಿಗೆ ಇಂದು ಭೇಟಿ ನೀಡಿದ್ದ ಹೆಚ್​ ಡಿ ರೇವಣ್ಣ ಎದುರು ಸುಷ್ಮಾ ಕೇಸರಕರ್​ ಎಂಬುವರು ತಮ್ಮ ನೋವನ್ನು ಹೇಳಿಕೊಂಡರು. ₹ 5 ಲಕ್ಷ ಪರಿಹಾರ ಹಾಗೂ ತಿಂಗಳ ₹ 5 ಸಾವಿರ ಮನೆ ಬಾಡಿಗೆ ಸರ್ಕಾರದಿಂದ ನಿಮಗೆ ಸಿಗುತ್ತೆ ಮಾಹಿತಿ ನೀಡಿದರು.

ಅಲ್ಲದೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿದ್ರು.

ಧಾರವಾಡ: ಬಟ್ಟೆ ಇಸ್ತ್ರಿ ಮಾಡಿ ಕಷ್ಟಪಟ್ಟು ಕಟ್ಟಿಸಿದ್ದ ಮನೆ ನೆರೆ ಹಾವಳಿಗೆ ಕೊಚ್ಚಿ ಹೋಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎದುರು ಮಹಿಳೆವೋರ್ವಳು ಕಣ್ಣೀರಿಟ್ಟ ಘಟನೆ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಇಂದು ಕಂಡುಬಂತು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭೇಟಿ

ಜಿಲ್ಲೆಯ ಪ್ರವಾಹ ಸ್ಥಳಗಳಿಗೆ ಇಂದು ಭೇಟಿ ನೀಡಿದ್ದ ಹೆಚ್​ ಡಿ ರೇವಣ್ಣ ಎದುರು ಸುಷ್ಮಾ ಕೇಸರಕರ್​ ಎಂಬುವರು ತಮ್ಮ ನೋವನ್ನು ಹೇಳಿಕೊಂಡರು. ₹ 5 ಲಕ್ಷ ಪರಿಹಾರ ಹಾಗೂ ತಿಂಗಳ ₹ 5 ಸಾವಿರ ಮನೆ ಬಾಡಿಗೆ ಸರ್ಕಾರದಿಂದ ನಿಮಗೆ ಸಿಗುತ್ತೆ ಮಾಹಿತಿ ನೀಡಿದರು.

ಅಲ್ಲದೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿದ್ರು.

Intro:ಧಾರವಾಡ: ಪ್ರವಾಹ ಸ್ಥಳಗಳಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿ‌ ವೇಳೆಯಲ್ಲಿ ಮನೆ ಕಳೆದುಕೊಂಡ ಮಹಿಳೆ ಕಣ್ಣೀರು ಹಾಕಿದ್ದಾರೆ.

ಜಿಲ್ಲೆಯ ಅಳ್ನಾವರ ಪಟ್ಟಣದ ಸುಷ್ಮಾ ಕೇಸರಕರ ಎಂಬ ಮಹಿಳೆ ಮನೆ‌ ಕಳೆದುಕೊಂಡಿದ್ದು, ಇಂದು‌ ಮಾಜಿ ಸಚಿವರು ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರ ಎದುರು ಕಣ್ಣೀರು ಹಾಕಿ ತಮ್ಮ ನೋವು ತೋಡಿಕೊಂಡರು.

ಮಾಜಿ ಸಚಿವ ರೇವಣ್ಣ ಎದುರು ಮನೆ ‌ಕಳೆದುಕೊಂಡ‌ ಮಹಿಳೆ ಏನಾದ್ರು ಸಹಾಯ ಮಾಡಿ ಎಂದು ಮಹಿಳೆ ಕಣ್ಣಿರು ಹಾಕಿದ್ದಾಳೆ. ಐರನ್ ಕೆಲಸ ಮಾಡಿಕೊಂಡು ಕಟ್ಟಿಸಿದ್ದ ಮನೆ ಕಳೆದುಕೊಂಡಿದ್ದು, ಸರ್ಕಾರ ಪರಿಹಾರದ ಜೊತೆ, ಪಕ್ಷದಿಂದಲೂ ಸಹಾಯ ಮಾಡುವದಾಗಿ ಮಾಜಿ ಸಚಿವರು ಆಶ್ವಾಸನೆ ನೀಡಿದ್ದಾರೆ.Body:ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಕೂಡಲೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದು, ಪಕ್ಷದ ಮುಖಂಡರಿಗೂ ಪರಿಹಾರ ನೀಡುವಂತೆ ಸೂಚನೆ ಕೊಟ್ಟಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.