ಧಾರವಾಡ: ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸೈಕಲ್ ವಿತರಣೆಯಾಗಿದೆ. ಗುತ್ತಿಗೆ ಪಡೆದಿರುವ ಕಾಂಟ್ರಾಕ್ಟರ್ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಮಂತ್ರಿಗಳಿಗೆ ಹೇಳುತ್ತೇವೆ ಎಂದು ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣವರು ಹೇಳಿದರು.
ಕಳಪೆ ಗುಣಮಟ್ಟದ ಸೈಕಲ್ ಪೂರೈಕೆ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ: ಸಿ.ಎಂ.ನಿಂಬಣ್ಣ
ಕಳಪೆ ಗುಣಮಟ್ಟದ ಸೈಕಲ್ ರಾಜ್ಯಾದ್ಯಂತ ವಿತರಣೆ ಆಗಿದೆ. ಗುತ್ತಿಗೆ ಪಡೆದಿರುವ ಕಾಂಟ್ರಾಕ್ಟರ್ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಗಮನಕ್ಕೆ ತರುತ್ತೇವೆ ಎಂದು ಕಲಘಟಗಿ ಕ್ಷೇತ್ರದ ಶಾಸಕ ಹರಿಹಾಯ್ದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಗುಣಮಟ್ಟದ ಸೈಕಲ್ ರಾಜ್ಯಾದ್ಯಂತ ವಿತರಣೆ ಆಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ಸೈಕಲ್ ವಿತರಣೆ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡುವೆ ಎಂದರು.
ಈ ಹಿಂದೆ ಕಲಘಟಗಿ ಕ್ಷೇತ್ರದ ವೀರಾಪೂರ ಗ್ರಾಮದ ಸರ್ಕಾರಿ ಶಾಲೆಗೆ ವಿತರಿಸಲಾಗಿದ್ದ ಕಳಪೆ ಗುಣಮಟ್ಟದ ಸೈಕಲ್ ಕುರಿತು, 'ಸರಿಯಾಗಿ ಉರುಳುತ್ತಿಲ್ಲ ಸರ್ಕಾರದ ಸೈಕಲ್, ಕೇಳೊರಿಲ್ಲ ವಿದ್ಯಾರ್ಥಿಗಳ ಗೋಳು' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವಿಶೇಷ ವರದಿ ಪ್ರಕಟಿಸಿತ್ತು.
ಧಾರವಾಡ: ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸೈಕಲ್ ವಿತರಣೆಯಾಗಿದೆ. ಗುತ್ತಿಗೆ ಪಡೆದಿರುವ ಕಾಂಟ್ರಾಕ್ಟರ್ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಮಂತ್ರಿಗಳಿಗೆ ಹೇಳುತ್ತೇವೆ ಎಂದು ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಗುಣಮಟ್ಟದ ಸೈಕಲ್ ರಾಜ್ಯಾದ್ಯಂತ ವಿತರಣೆ ಆಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ಸೈಕಲ್ ವಿತರಣೆ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡುವೆ ಎಂದರು.
ಈ ಹಿಂದೆ ಕಲಘಟಗಿ ಕ್ಷೇತ್ರದ ವೀರಾಪೂರ ಗ್ರಾಮದ ಸರ್ಕಾರಿ ಶಾಲೆಗೆ ವಿತರಿಸಲಾಗಿದ್ದ ಕಳಪೆ ಗುಣಮಟ್ಟದ ಸೈಕಲ್ ಕುರಿತು, 'ಸರಿಯಾಗಿ ಉರುಳುತ್ತಿಲ್ಲ ಸರ್ಕಾರದ ಸೈಕಲ್, ಕೇಳೊರಿಲ್ಲ ವಿದ್ಯಾರ್ಥಿಗಳ ಗೋಳು' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವಿಶೇಷ ವರದಿ ಪ್ರಕಟಿಸಿತ್ತು.
ಧಾರವಾಡದ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ಕಳಪೆ ಗುಣಮಟ್ಟದ ಸೈಕಲ್ ರಾಜ್ಯಾದ್ಯಂತ ವಿತರಣೆ ಆಗಿದೆ. ನನ್ನ ಕ್ಷೇತ್ರದಲ್ಲಿ ಮಾತ್ರ ವಿತರಣೆ ಆಗಿಲ್ಲ, ನಮಗೆ ಆಗದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಳಪೆ ಗುಣಮಟ್ಟದ ಸೈಕಲ್ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ..Body:ಸೈಕಲ್ ವಿತರಣೆ ಮಾಡಿದ ಗುತ್ತಿಗೆದಾರನ ಸಸ್ಪೆಂಡ್ ಮಾಡುವಂತೆ ಒತ್ತಾಯ ಮಾಡುವೆ. ಕಲಘಟಗಿ ಕ್ಷೇತ್ರದ ವೀರಾಪೂರ ಗ್ರಾಮದ ಸರ್ಕಾರಿ ಶಾಲೆಗೆ ವಿತರಿಸಲಾಗಿದ್ದ ಕಳಪೆ ಸೈಕಲ್ ಕುರಿತು ಈಟಿವಿ ಭಾರತ ಸರಿಯಾಗಿ ಉರುಳುತ್ತಿಲ್ಲ ಸರ್ಕಾರದ ಸೈಕಲ್ ಕೇಳೊರಿಲ್ಲ ವಿದ್ಯಾರ್ಥಿಗಳ ಗೋಳು ಎಂಬ ತಲೆಬರಹದಡಿ ವಿಶೇಷ ವರದಿ ಪ್ರಕಟಿಸಿತ್ತು.....
ಬೈಟ್: ಸಿ.ಎಂ ನಿಂಬಣ್ಣವರ, ಕಲಘಟಗಿ ಶಾಸಕConclusion: