ETV Bharat / state

ಎತ್ತಿನ ಮೈ ತೊಳೆಯಲು ಹೋಗಿ ಬಾಲಕ ನೀರುಪಾಲು

author img

By

Published : Jan 12, 2020, 3:35 PM IST

ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿ ಬಾಲಕ ನೀರು ಪಾಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಬಳಿಯ ಚನ್ನಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ.

Boy drowned in lake water at Hubli
ಬಾಲಕ ನೀರುಪಾಲು

ಹುಬ್ಬಳ್ಳಿ: ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿ ಬಾಲಕ ನೀರು ಪಾಲಾದ ಘಟನೆ ತಾಲೂಕಿನ ಅಂಚಟಗೇರಿ ಬಳಿಯ ಚನ್ನಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ.

ಪ್ರಕಾಶ ಗಂಜಿಗಟ್ಟಿ ನೀರಿನಲ್ಲಿ ಮುಳುಗಿದ ಬಾಲಕ. ರವಿವಾರ ಶಾಲೆಗೆ ರಜೆ ಇದ್ದ ಹಿನ್ನೆಲೆ ಎತ್ತುಗಳ ಮೈ ತೊಳೆಯಲು ಹೋದ ಸಂದರ್ಭದಲ್ಲಿ ಬಾಲಕ ನೀರು ಪಾಲಾಗಿದ್ದಾನೆ.

ನೀರುಪಾಲಾದ ಬಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ. ಈ‌ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ: ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿ ಬಾಲಕ ನೀರು ಪಾಲಾದ ಘಟನೆ ತಾಲೂಕಿನ ಅಂಚಟಗೇರಿ ಬಳಿಯ ಚನ್ನಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ.

ಪ್ರಕಾಶ ಗಂಜಿಗಟ್ಟಿ ನೀರಿನಲ್ಲಿ ಮುಳುಗಿದ ಬಾಲಕ. ರವಿವಾರ ಶಾಲೆಗೆ ರಜೆ ಇದ್ದ ಹಿನ್ನೆಲೆ ಎತ್ತುಗಳ ಮೈ ತೊಳೆಯಲು ಹೋದ ಸಂದರ್ಭದಲ್ಲಿ ಬಾಲಕ ನೀರು ಪಾಲಾಗಿದ್ದಾನೆ.

ನೀರುಪಾಲಾದ ಬಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ. ಈ‌ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:HubliBody:ಸ್ಲಗ್:- ಎತ್ತಿನ ಮೈ ತೊಳೆಯಲು ಹೋಗಿ ಯುವಕ ನೀರುಪಾಲು

ಹುಬ್ಬಳ್ಳಿ:-ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿ ಬಾಲಕ ನೀರು ಪಾಲಾದ ಘಟನೆ ತಾಲೂಕಿನ ಅಂಚಟಗೇರಿ ಬಳಿಯ ಚನ್ನಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ. ಪ್ರಕಾಶ ಗಂಜಿಗಟ್ಟಿ ನೀರಿನಲ್ಲಿ ಮುಳುಗಿದ ಬಾಲಕನಾಗಿದ್ದು, ಇಂದು ರವಿವಾರ ಶಾಲೆಗೆ ರಜೆ ಹಿನ್ನಲೆಯಲ್ಲಿ ಎತ್ತುಗಳ ಮೈತೋಳೆಯಲು ಹೋದ ಸಂದರ್ಭದಲ್ಲಿ ನೀರು ಪಾಲಾಗಿದ್ದಾನೆ. ಇನ್ನೂ ಬಾಲಕನ ಶವಕ್ಕೆ ಹುಡುಕಾಟ ನಡೆಯುತ್ತಿದೆ. ಈ‌ ಕುರಿತು ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...Conclusion:Yallappa kundagol
ETV Bharat Logo

Copyright © 2024 Ushodaya Enterprises Pvt. Ltd., All Rights Reserved.