ETV Bharat / state

ಹುಬ್ಬಳಿಯಲ್ಲಿ ರಾರಾಜಿಸಿವೆ ಪ್ರಧಾನಿ ವಿರುದ್ಧದ ಬ್ಯಾನರ್​ಗಳು: ಯಾಕೆ ಗೊತ್ತಾ..!?

ಮಳೆಯ ಆರ್ಭಟಕ್ಕೆ ಸಂಪೂರ್ಣ ಉತ್ತರ ಕರ್ನಾಟಕ ನಲುಗಿ ಹೋಗಿದ್ದರು ಪ್ರಧಾನಿ ಮೋದಿ ನಮ್ಮ ಕಷ್ಟಕ್ಕೆ ಸ್ಪಂದಿಸದೇ ವಿದೇಶಿ ಪ್ರವಾಸದಲ್ಲಿದ್ದು, ನಾಳೆ ರಾಜ್ಯಕ್ಕೆ ಬರ್ತಿದ್ದಾರೆ ಎಂದು ನಗರದಲ್ಲಿ ಹಲವು ಬ್ಯಾನರ್​ಗಳನ್ನು ಹಾಕುವ ಮೂಲಕ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹುಬ್ಬಳಿಯಲ್ಲಿ ರಾರಾಜಿಸಿವೆ ಪ್ರಧಾನಿ ವಿರುದ್ಧದ ಬ್ಯಾನರ್​ಗಳು: ಯಾಕೆ ಗೊತ್ತಾ..!?
author img

By

Published : Sep 5, 2019, 10:13 PM IST

ಹುಬ್ಬಳ್ಳಿ: ಎರಡನೇ ಬಾರಿಗೆ ದೇಶದ ಗದ್ದುಗೆ ಏರಿರುವ ಪ್ರಧಾನಿ ಮೋದಿ ಪ್ರವಾಹದ ವೇಳೆ ಮಾತ್ರ ಸ್ಪಂದಿಸಲಿಲ್ಲ. ಯಾವುದೇ ಜನಪರ ಕೆಲಸ ಮಾಡದೇ ತಿರುಗಾಡುತ್ತಿದ್ದಾರೆ ಎಂದು ಪ್ರಧಾನಿಗೆ ಸ್ವಾಗತ ಕೋರುವ ಬ್ಯಾನರ್ ಹುಬ್ಬಳ್ಳಿ ಯಲ್ಲಿ ಸದ್ದು ಮಾಡಿದೆ.

ಹುಬ್ಬಳಿಯಲ್ಲಿ ರಾರಾಜಿಸಿವೆ ಪ್ರಧಾನಿ ವಿರುದ್ಧದ ಬ್ಯಾನರ್​ಗಳು: ಯಾಕೆ ಗೊತ್ತಾ..!?

ಹೌದು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಆವರಿಸಿದ ಕುಂಭದ್ರೋಣ ಮಳೆಗೆ ಸಂಪೂರ್ಣ ಉತ್ತರ ಕರ್ನಾಟಕ ನಲುಗಿ ಹೋಗಿತ್ತು. ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದರು. ಜನರ ಕಷ್ಟ ಕಂಡು ಇಡೀ ರಾಷ್ಟ್ರವೇ ಮರುಗಿತ್ತು. ಅಲ್ಲದೇ ಸಹಾಯ ಹಸ್ತ ಕೂಡ ಸಾಗರದಂತೆ ಹರಿದು ಬಂದಿತ್ತು. ಆದರೆ, ಈ ದೇಶದ ಪ್ರಧಾನಿಯಾಗಿರುವ ಮೋದಿ‌ ಮಾತ್ರ ಇತ್ತ ಕಣ್ಣೆತ್ತಿ ಕೂಡ ನೋಡಿಲ್ಲ. ಕೊನೆಯದಾಗಿ ಒಂದು ಸಣ್ಣ ಟ್ವೀಟ್ ಕೂಡ ಮಾಡಿಲ್ಲ. ಕೇಂದ್ರದ ನಾಯಕರು ಬಂದು ಹೋದ್ರೂ ಕೂಡ ಮೋದಿ ಮಾತ್ರ ಕರ್ನಾಟಕಕ್ಕೆ ಹೆಜ್ಜೆನೇ ಇಡಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇಷ್ಟೆಲ್ಲಾ ನಡೆದು ತಿಂಗಳು ಕಳೆದರೂ ಕೂಡ ಪ್ರಧಾನಿ ಮೋದಿ ಮಾತ್ರ ವಿದೇಶಿ ಪ್ರವಾಸದಲ್ಲಿದ್ದು, ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಅದು ಚಂದ್ರಯಾನ ೨ ವೀಕ್ಷಿಸಲು ಬರುತ್ತಿದ್ದಾರೆಯೇ ಹೊರತು ನೆರೆಯ ಪ್ರದೇಶ ವೀಕ್ಷಿಸಲು ಬರುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿರುವ ಹುಬ್ಬಳ್ಳಿ ಜನತೆ, ಚೆನ್ನಮ್ಮ ವೃತ್ತದಲ್ಲಿ ನೆರೆಪೀಡಿತರ ಚಿತ್ರ ಹೊಂದಿದ ಬೃಹತ್‌ ಕಟೌಟ್ ಪ್ರಧಾನಿ ಮೋದಿಯವರ ಸ್ವಾಗತ ಮಾಡುತ್ತಿವೆ. ಇನ್ನೂ ಈ ಕಟೌಟ್​ಗಳನ್ನು ಕೆಲವೇ ಗಂಟೆಗಳಲ್ಲಿ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಬ್ಯಾನರ್ ಮೂಲಕವಾದ್ರು ಪ್ರಧಾನಿ ಬರ್ತಾರಾ ಅಂತಾ ನಿರೀಕ್ಷೆಯಲ್ಲಿ ಜನ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ: ಎರಡನೇ ಬಾರಿಗೆ ದೇಶದ ಗದ್ದುಗೆ ಏರಿರುವ ಪ್ರಧಾನಿ ಮೋದಿ ಪ್ರವಾಹದ ವೇಳೆ ಮಾತ್ರ ಸ್ಪಂದಿಸಲಿಲ್ಲ. ಯಾವುದೇ ಜನಪರ ಕೆಲಸ ಮಾಡದೇ ತಿರುಗಾಡುತ್ತಿದ್ದಾರೆ ಎಂದು ಪ್ರಧಾನಿಗೆ ಸ್ವಾಗತ ಕೋರುವ ಬ್ಯಾನರ್ ಹುಬ್ಬಳ್ಳಿ ಯಲ್ಲಿ ಸದ್ದು ಮಾಡಿದೆ.

ಹುಬ್ಬಳಿಯಲ್ಲಿ ರಾರಾಜಿಸಿವೆ ಪ್ರಧಾನಿ ವಿರುದ್ಧದ ಬ್ಯಾನರ್​ಗಳು: ಯಾಕೆ ಗೊತ್ತಾ..!?

ಹೌದು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಆವರಿಸಿದ ಕುಂಭದ್ರೋಣ ಮಳೆಗೆ ಸಂಪೂರ್ಣ ಉತ್ತರ ಕರ್ನಾಟಕ ನಲುಗಿ ಹೋಗಿತ್ತು. ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದರು. ಜನರ ಕಷ್ಟ ಕಂಡು ಇಡೀ ರಾಷ್ಟ್ರವೇ ಮರುಗಿತ್ತು. ಅಲ್ಲದೇ ಸಹಾಯ ಹಸ್ತ ಕೂಡ ಸಾಗರದಂತೆ ಹರಿದು ಬಂದಿತ್ತು. ಆದರೆ, ಈ ದೇಶದ ಪ್ರಧಾನಿಯಾಗಿರುವ ಮೋದಿ‌ ಮಾತ್ರ ಇತ್ತ ಕಣ್ಣೆತ್ತಿ ಕೂಡ ನೋಡಿಲ್ಲ. ಕೊನೆಯದಾಗಿ ಒಂದು ಸಣ್ಣ ಟ್ವೀಟ್ ಕೂಡ ಮಾಡಿಲ್ಲ. ಕೇಂದ್ರದ ನಾಯಕರು ಬಂದು ಹೋದ್ರೂ ಕೂಡ ಮೋದಿ ಮಾತ್ರ ಕರ್ನಾಟಕಕ್ಕೆ ಹೆಜ್ಜೆನೇ ಇಡಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇಷ್ಟೆಲ್ಲಾ ನಡೆದು ತಿಂಗಳು ಕಳೆದರೂ ಕೂಡ ಪ್ರಧಾನಿ ಮೋದಿ ಮಾತ್ರ ವಿದೇಶಿ ಪ್ರವಾಸದಲ್ಲಿದ್ದು, ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಅದು ಚಂದ್ರಯಾನ ೨ ವೀಕ್ಷಿಸಲು ಬರುತ್ತಿದ್ದಾರೆಯೇ ಹೊರತು ನೆರೆಯ ಪ್ರದೇಶ ವೀಕ್ಷಿಸಲು ಬರುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿರುವ ಹುಬ್ಬಳ್ಳಿ ಜನತೆ, ಚೆನ್ನಮ್ಮ ವೃತ್ತದಲ್ಲಿ ನೆರೆಪೀಡಿತರ ಚಿತ್ರ ಹೊಂದಿದ ಬೃಹತ್‌ ಕಟೌಟ್ ಪ್ರಧಾನಿ ಮೋದಿಯವರ ಸ್ವಾಗತ ಮಾಡುತ್ತಿವೆ. ಇನ್ನೂ ಈ ಕಟೌಟ್​ಗಳನ್ನು ಕೆಲವೇ ಗಂಟೆಗಳಲ್ಲಿ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಬ್ಯಾನರ್ ಮೂಲಕವಾದ್ರು ಪ್ರಧಾನಿ ಬರ್ತಾರಾ ಅಂತಾ ನಿರೀಕ್ಷೆಯಲ್ಲಿ ಜನ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಹುಬ್ಬಳಿ: ಸ್ಟ್ರಿಂಜರ್.

ಯಲ್ಲಪ್ ಕುಂದಗೊಳBody:ಸ್ಲಗ್ : ಮೋದಿಗೆ ವ್ಯಂಗ್ಯ ಸ್ವಾಗತ ಬ್ಯಾನರ್ ತೆರವು


ಹುಬ್ಬಳ್ಳಿ:- ಉತ್ತರ ಕರ್ನಾಟಕದಲ್ಲಿ ಸುರಿದ ಮಳೆ ಸಾಧಾರಣ ಮಳೆಯಲ್ಲ. ಭೀಕರ ಕುಂಭದ್ರೋಣ ವರ್ಷಧಾರೆ. ಆ ಭೀಕರ ಮಳೆಗೆ ನೆರೆ ಬಂದ್ರು ಅದೆಷ್ಟೋ ಕುಟುಂಬಗಳು ಬಿದಿಪಾಲಗಿದ್ದವು ಆದ್ರೇ ಪ್ರಧಾನಿ ಮೋದಿ ಮಾತ್ರ ರಾಜ್ಯಕ್ಕೆ ಆಗಮಿಸಲಿಲ್ಲ ತುಟಿಯು ಬಿಚ್ಚಲಿಲ್ಲ. ಈಗ ಪ್ರಧಾನಿ ಬರ್ತಾ ಇದ್ದಾರೆ. ಆದ್ರೆ ಅವರಿಗೆ ಹುಬ್ಬಳ್ಳಿಯವ್ರು ಯಾವ ರೀತಿ ಸ್ವಾಗತ ಕೋರಿದ್ದಾರೆ ನೋಡಿ.....
ಹೌದು, ಅದು ಎಂದು ಕಂಡರಿಯದ ಪ್ರವಾಹ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗೆ ಬಂದು ಆವರಿಸಿದ ಕುಂಭದ್ರೋಣ ಮಳೆಗೆ ಸಂಪೂರ್ಣ ಉತ್ತರ ಕರ್ನಾಟಕ ನಲುಗಿ ಹೋಗಿತ್ತು. ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದರು. ಜನರ ಕಷ್ಟ ಕಂಡು ಇಡೀ ರಾಷ್ಟ್ರವೇ ಮಮ್ಮಲ ಮರುಗಿತ್ತು. ಅಲ್ಲದೇ ಸಹಾಯ ಹಸ್ತ ಕೂಡ ಸಾಗರದಂತೆ ಹರಿದು ಬಂದಿತ್ತು. ಆದರೆ, ಈ ದೇಶದ ಪ್ರಧಾನಿಯಾಗಿರುವ ಮೋದಿ‌ ಮಾತ್ರ ಇತ್ತ ಕಣ್ಣೆತ್ತಿ ಕೂಡ ನೋಡಿಲ್ಲ. ಕೊನೆಯದಾಗಿ ಒಂದು ಸಣ್ಣ ಟ್ವೀಟ್ ಕೂಡ ಮಾಡಿಲ್ಲ. ಕೇಂದ್ರದ ನಾಯಕರು ಬಂದು ಹೋದ್ರು‌ ಕೂಡ ಮೋದಿ ಮಾತ್ರ ಕರ್ನಾಟಕಕ್ಕೆ ಹೆಜ್ಜೆನೇ ಇಡಲಿಲ್ಲ. ಇಷ್ಟೆಲ್ಲಾ ನಡೆದು ತಿಂಗಳು ಕಳೆದ್ರು ಕೂಡ ಪ್ರಧಾನಿ ಮೋದಿ ಮಾತ್ರ ವಿದೇಶಿ ಪ್ರವಾಸದಲ್ಲಿದ್ದು ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಅದು ಚಂದ್ರಯಾನ ೨ ವಿಕ್ಷೀಸಲು ಬರುತ್ತಿದ್ದಾರೆ ಹೊರತು ನೆರೆಯ ಪ್ರದೇಶ ವಿಕ್ಷೀಸಲು ಬರುತ್ತಿಲ್ಲ. ಹೀಗಾಗಿ, ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನೆರೆಪೀಡಿತರ ಚಿತ್ರ ಹೊಂದಿದ ಬೃಹತ್‌ ಕಟೌಟ್ ಪ್ರಧಾನಿ ಮೋದಿಯವರ ಸ್ವಾಗತ ಮಾಡುತ್ತಿದೆ.

ಬೈಟ್ : ರಜತ್ ಉಳ್ಳಾಗಡ್ಡಿಮಠ, ಹು-ಧಾ ಯುವ ಕಾಂಗ್ರೆಸ್ ಕಾರ್ಯಕರ್ತ

ಒಂದು ಮಳೆಯ ಆರ್ಭಟಕ್ಕೆ ಜನ ನಲುಗಿ ಹೋಗಿದ್ರು. ಪ್ರಧಾನಿ ಮೋದಿಯಾದರೂ ನಮ್ಮ ಕಷ್ಟಕ್ಕೆ ಬರುವುರು ಅಂತಾ ಜನ ಗೊಗರಿದು ಕಾಯುತ್ತಿದ್ದರೂ ಆದ್ರೇ ಪ್ರಧಾನಿ ಮೋದಿ ಮಾತ್ರ ಇತ್ತ ಬರಲೇ ಇಲ್ಲ. ಅಲ್ಲದೇ ಕೂಡಲೇ ಪರಿಹಾರ ಕೂಡ ಘೋಷಣೆ ಮಾಡಲಿಲ್ಲ. ನೆರೆ ಮುಗಿದ ಮೇಲೂ ರಾಜ್ಯಕ್ಕೆ ಬಾರದ ಪ್ರಧಾನಿ ಮೋದಿ ಈಗ ನಾಳೆ ಬರ್ತಿದ್ದಾರೆ. ಬೆಂಗಳೂರಿನ ಇಸ್ರೋಗೆ ಚಂದ್ರಯಾನ ೨ ವಿಕ್ಷೀಸಲು ಮೋದಿ ಬರ್ತಿದ್ದಾರೆ. ಹೀಗಾಗಿ, ಪ್ರಧಾನಿಗೆ ಸ್ವಾಗತದ ಆಕ್ರೋಶ ಹುಬ್ಬಳ್ಳಿಯಲ್ಲಿ ವ್ಯಕ್ತವಾಗಿದೆ. ಇನ್ನೂ, ಕಟೌಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ನಾಯಕರು ಪ್ರಭಾವ ಬೀರಿ ಪಾಲಿಕೆ ಅಧಿಕಾರಿಗಳಿಂದ ತೆರವುಗೊಳಿಸಿದ್ದಾರೆ.

ಬೈಟ್ : ಶಹಜಾನ್ ಸ್ಥಳೀಯ....

ಎರಡನೇ ಬಾರಿಗೆ ದೇಶದ ಗದ್ದುಗೆ ಏರಿರುವ ಪ್ರಧಾನಿ ಮೋದಿ ಪ್ರವಾಹದ ವೇಳೆ ಮಾತ್ರ ಸ್ಪಂದಿಸಲಿಲ್ಲ. ಯಾವುದೇ ಜನಪರ ಕೆಲಸ ಮಾಡದೇ ತಿರುಗಾಡುತ್ತಿದ್ದಾರೆ ಎಂದು ಪ್ರಧಾನಿಗೆ ಸ್ವಾಗತ ಕೋರುವ ಬ್ಯಾನರ್ ಹುಬ್ಬಳ್ಳಿ ಯಲ್ಲಿ ಸದ್ದು ಮಾಡಿದೆ. ಈ ಬ್ಯಾನರ್ ಮೂಲಕವಾದ್ರು ಪ್ರಧಾನಿ ಬರ್ತಾರಾ ಅಂತಾ ನಿರೀಕ್ಷೆ ಯಲ್ಲಿ ಜನ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ...


_________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ ಕುಂದಗೋಳ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.