ETV Bharat / state

ರಸ್ತೆ ಅಪಘಾತ: ಬೈಕ್ ಸವಾರ ಸಾವು ಇಬ್ಬರ ಸ್ಥಿತಿ ಗಂಭೀರ - accident: one death two injured

ಧಾರವಾಡದಲ್ಲಿ ಬೈಕ್ ಹಾಗೂ ಆಟೋ ನಡುವೆ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದಾನೆ.

ಓರ್ವ ಸಾವು
ಓರ್ವ ಸಾವು
author img

By

Published : Jan 15, 2020, 8:21 PM IST

ಧಾರವಾಡ: ಬೈಕ್ ಹಾಗೂ ಆಟೋ ನಡುವೆ ಡಿಕ್ಕಿಯಾಗಿ ಸವಾರ ಮೃತಪಟ್ಟು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ, ತಾಲೂಕಿನ ಹೊಲ್ತಿಕೋಟಿ ಕ್ರಾಸ್ ಬಳಿ ಜರುಗಿದೆ.

ಧಾರವಾಡ ತಾಲೂಕಿನ ನಿಗದಿ ಗ್ರಾಮದ ಸಂತೋಷ ಪಾಟೀಲ್ (22), ಮೃತ ಯುವಕ. ಸಂಕ್ರಮಣದ ಹಿನ್ನೆಲೆ ದಾಂಡೇಲಿಯ ಕಾಳಿ ನದಿ ಸ್ನಾನಕ್ಕೆ ಹೊರಟಿದ್ದ ವೇಳೆ ಆಟೋಗೆ ಬೈಕ್ ಡಿಕ್ಕಿ ಹೊಡೆದಿದೆ.

ಸಂತೋಷ ಕಮ್ಮಾರ್( 22) ರವಿ ರೇವಣ್ಣವರ್ (19) ಗಂಭೀರವಾಗಿ ಗಾಯಗೊಂಡ ಯುವಕರು. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೈಕ್ ಹಾಗೂ ಆಟೋ ನಡುವೆ ಡಿಕ್ಕಿಯಾಗಿದೆ

ಧಾರವಾಡ: ಬೈಕ್ ಹಾಗೂ ಆಟೋ ನಡುವೆ ಡಿಕ್ಕಿಯಾಗಿ ಸವಾರ ಮೃತಪಟ್ಟು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ, ತಾಲೂಕಿನ ಹೊಲ್ತಿಕೋಟಿ ಕ್ರಾಸ್ ಬಳಿ ಜರುಗಿದೆ.

ಧಾರವಾಡ ತಾಲೂಕಿನ ನಿಗದಿ ಗ್ರಾಮದ ಸಂತೋಷ ಪಾಟೀಲ್ (22), ಮೃತ ಯುವಕ. ಸಂಕ್ರಮಣದ ಹಿನ್ನೆಲೆ ದಾಂಡೇಲಿಯ ಕಾಳಿ ನದಿ ಸ್ನಾನಕ್ಕೆ ಹೊರಟಿದ್ದ ವೇಳೆ ಆಟೋಗೆ ಬೈಕ್ ಡಿಕ್ಕಿ ಹೊಡೆದಿದೆ.

ಸಂತೋಷ ಕಮ್ಮಾರ್( 22) ರವಿ ರೇವಣ್ಣವರ್ (19) ಗಂಭೀರವಾಗಿ ಗಾಯಗೊಂಡ ಯುವಕರು. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೈಕ್ ಹಾಗೂ ಆಟೋ ನಡುವೆ ಡಿಕ್ಕಿಯಾಗಿದೆ
Intro:ಧಾರವಾಡ: ಬೈಕ್ ಹಾಗೂ ಅಟೋ ನಡುವೆ ಡಿಕ್ಕಿ ಓರ್ವ ಸವಾರ ಮೃತಪಟ್ಟಿದ್ದು, ಇಬ್ಬರು ಸ್ಥಿತಿ ಗಂಭೀರವಾದ ಘಟನೆ ಧಾರವಾಡ ತಾಲೂಕಿನ ಹೊಲ್ತಿಕೋಟಿ ಕ್ರಾಸ್ ಬಳಿ ಸಂಭವಿಸಿದೆ.

ಸಂಕ್ರಮಣದ ಹಿನ್ನೆಲೆ ದಾಂಡೇಲಿಯ ಕಾಳಿ ನದಿ ಸ್ನಾನಕ್ಕೆ ಹೊರಟಿದ್ದ ವೇಳೆ ಅಟೋಗೆ ಬೈಕ್ ಡಿಕ್ಕಿ ಹೊಡೆದಿದೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದ ಯುವಕ ಸಂತೋಷ ಪಾಟೀಲ್ (೨೨), ಸ್ಥಳದಲ್ಲಿ ಮೃತ ಪಟ್ಟ ದುರ್ದೈವಿಯಾಗಿದ್ದಾನೆ. Body:ಸಂತೋಷ ಕಮ್ಮಾರ್( ೨೨) ರವಿ ರೇವಣ್ಣವರ್ (೧೯)
ಗಂಭೀರವಾಗಿ ಗಾಯಗೊಂಡ ಯುವಕರಾಗಿದ್ದಾರೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.