ETV Bharat / state

ವೈನ್ಸ್​ ಶಾಪ್​​ನಲ್ಲಿ 3 ಲಕ್ಷ ರೂಪಾಯಿ, ಮದ್ಯದ ಬಾಟಲ್​ ಕಳ್ಳತನ.. ಖದೀಮನ ಕೃತ್ಯ ಸಿಸಿಟಿವಿಯಲ್ಲಿ ಸೆರೆ.. - ಹೋಯ್ಸಳ ನಗರ

ಧಾರವಾಡ ಹೊಯ್ಸಳ ನಗರ ಹತ್ತಿರದ ಆರ್ ಎಸ್ ಪ್ರಭಾಕರ್ ಎಂಬುವರಿಗೆ ಸೇರಿದ ನಟರಾಜ ವೈನ್ಸ್‌ನಲ್ಲಿ ಕಳ್ಳತನವಾಗಿದೆ. ಮೊದಲು ಹಣ ಹೊತ್ತೊಯ್ದು ಬಳಿಕ ಮದ್ಯದ ಬಾಟಲ್​ಗಳನ್ನ ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

3-lacks-rupees-and-liquor-theft-at-dharwad-caught-in-cctv
ವೈನ್ಸ್​ ಶಾಪ್​​ನಲ್ಲಿ 3 ಲಕ್ಷ ರೂಪಾಯಿ, ಮದ್ಯ ಕಳ್ಳತನ.
author img

By

Published : Sep 11, 2021, 3:17 PM IST

ಧಾರವಾಡ : ಇಲ್ಲಿನ ಹೋಯ್ಸಳ ನಗರದ ಬಳಿಯ ನಟರಾಜ ವೈನ್ಸ್​ನಲ್ಲಿ ಕಳ್ಳನೋರ್ವ ಬರೋಬ್ಬರಿ 3 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದಾನೆ. ಸೆ.9ರಂದು ಈ ಘಟನೆ ನಡೆದಿದೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೈನ್ಸ್​ ಶಾಪ್​​ನಲ್ಲಿ 3 ಲಕ್ಷ ರೂಪಾಯಿ, ಮದ್ಯದ ಬಾಟಲ್​ ಕಳ್ಳತನ.. ಹಿಂಗಿದೆ ಖದೀಮನ ಕರಾಮತ್..

ಧಾರವಾಡ ಹೊಯ್ಸಳ ನಗರ ಹತ್ತಿರದ ಆರ್ ಎಸ್ ಪ್ರಭಾಕರ್ ಎಂಬುವರಿಗೆ ಸೇರಿದ ನಟರಾಜ ವೈನ್ಸ್‌ನಲ್ಲಿ ಕಳ್ಳತನವಾಗಿದೆ. ಮೊದಲು ಹಣ ಹೊತ್ತೊಯ್ದು ಬಳಿಕ ಮದ್ಯದ ಬಾಟಲ್​ಗಳನ್ನ ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಹತ್ಯೆ, ಮೂವರು ಆರೋಪಿಗಳ ಬಂಧನ: ವಿವಾಹೇತರ ಸಂಬಂಧ ಕಾರಣ?

ಧಾರವಾಡ : ಇಲ್ಲಿನ ಹೋಯ್ಸಳ ನಗರದ ಬಳಿಯ ನಟರಾಜ ವೈನ್ಸ್​ನಲ್ಲಿ ಕಳ್ಳನೋರ್ವ ಬರೋಬ್ಬರಿ 3 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದಾನೆ. ಸೆ.9ರಂದು ಈ ಘಟನೆ ನಡೆದಿದೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೈನ್ಸ್​ ಶಾಪ್​​ನಲ್ಲಿ 3 ಲಕ್ಷ ರೂಪಾಯಿ, ಮದ್ಯದ ಬಾಟಲ್​ ಕಳ್ಳತನ.. ಹಿಂಗಿದೆ ಖದೀಮನ ಕರಾಮತ್..

ಧಾರವಾಡ ಹೊಯ್ಸಳ ನಗರ ಹತ್ತಿರದ ಆರ್ ಎಸ್ ಪ್ರಭಾಕರ್ ಎಂಬುವರಿಗೆ ಸೇರಿದ ನಟರಾಜ ವೈನ್ಸ್‌ನಲ್ಲಿ ಕಳ್ಳತನವಾಗಿದೆ. ಮೊದಲು ಹಣ ಹೊತ್ತೊಯ್ದು ಬಳಿಕ ಮದ್ಯದ ಬಾಟಲ್​ಗಳನ್ನ ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಹತ್ಯೆ, ಮೂವರು ಆರೋಪಿಗಳ ಬಂಧನ: ವಿವಾಹೇತರ ಸಂಬಂಧ ಕಾರಣ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.