ETV Bharat / state

2019-20 ರ ಬಜೆಟ್ ಉತ್ತಮವಾಗಿದೆ: ಕಠಾವಕರ್

2019-20 ರ ಬಜೆಟ್ ಉತ್ತಮವಾಗಿದ್ದು, ತೆರಿಗೆ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ವಿಶೇಷವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತೆರಿಗೆ ಸಲಹೆಗಾರರಾದ ಎಂ‌ ಕಠಾವಕರ್ ತಿಳಿಸಿದ್ದಾರೆ.

author img

By

Published : Jul 5, 2019, 7:12 PM IST

2019-20 ರ ಬಜೆಟ್ ಉತ್ತಮವಾಗಿದೆ

ಹುಬ್ಬಳ್ಳಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2019-20 ರ ಬಜೆಟ್ ಉತ್ತಮವಾಗಿದೆ. ತೆರಿಗೆ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ವಿಶೇಷವಾದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ನಗರದ ಚಾರ್ಟೆಡ್ ಅಕೌಂಟೆಂಟ್ ವೈ.ಎಂ. ಕಠಾವ್​ಕರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2019-20 ರ ಬಜೆಟ್ ಉತ್ತಮವಾಗಿದೆ

ನಗರದ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, 80,250 ಕೋಟಿ ರೂ. ಹಣವನ್ನು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು, ಗ್ರಾಮೀಣ ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಅಲ್ಲದೇ ತೆರಿಗೆಯಲ್ಲಿ ಹೊಸ ನಿರ್ಧಾರಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕರ ಗೃಹಸಾಲ ಹಾಗೂ ಕೃಷಿಯ ಶೂನ್ಯ ಬಂಡವಾಳದಂತಹ ಯೋಜನೆಗಳನ್ನು ಜಾರಿಗೊಳಿಸಿರುವುದು ಒಳ್ಳೆಯ ವಿಚಾರವಾಗಿದೆ. ಇದೆಲ್ಲವನ್ನೂ ಗಮನಿಸಿದಾಗ ಇದು ದೂರಗಾಮಿ ಬಜೆಟ್ ಆಗಿದೆ ಎಂದು ತಿಳಿಸಿದ್ರು.

ತತ್​ಕ್ಷಣವಾಗಿ ಫಲ ನೀಡದಿದ್ದರೂ ಕೂಡ ಸಾರ್ವಜನಿಕರಿಗೆ ಉತ್ತಮವಾದ ಬಜೆಟ್ ಇದಾಗಿದೆ. ಪೆಟ್ರೋಲ್ ಡೀಸೆಲ್‌ ದರ ಏರಿಕೆಯಿಂದ ಸ್ವಲ್ಪ ಪ್ರಮಾಣದ ತೊಂದರೆಯಾಗಿದೆ ಎಂದು ಕಠಾವ್​ಕರ್​ ಹೇಳಿದರು.

ಹುಬ್ಬಳ್ಳಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2019-20 ರ ಬಜೆಟ್ ಉತ್ತಮವಾಗಿದೆ. ತೆರಿಗೆ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ವಿಶೇಷವಾದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ನಗರದ ಚಾರ್ಟೆಡ್ ಅಕೌಂಟೆಂಟ್ ವೈ.ಎಂ. ಕಠಾವ್​ಕರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2019-20 ರ ಬಜೆಟ್ ಉತ್ತಮವಾಗಿದೆ

ನಗರದ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, 80,250 ಕೋಟಿ ರೂ. ಹಣವನ್ನು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು, ಗ್ರಾಮೀಣ ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಅಲ್ಲದೇ ತೆರಿಗೆಯಲ್ಲಿ ಹೊಸ ನಿರ್ಧಾರಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕರ ಗೃಹಸಾಲ ಹಾಗೂ ಕೃಷಿಯ ಶೂನ್ಯ ಬಂಡವಾಳದಂತಹ ಯೋಜನೆಗಳನ್ನು ಜಾರಿಗೊಳಿಸಿರುವುದು ಒಳ್ಳೆಯ ವಿಚಾರವಾಗಿದೆ. ಇದೆಲ್ಲವನ್ನೂ ಗಮನಿಸಿದಾಗ ಇದು ದೂರಗಾಮಿ ಬಜೆಟ್ ಆಗಿದೆ ಎಂದು ತಿಳಿಸಿದ್ರು.

ತತ್​ಕ್ಷಣವಾಗಿ ಫಲ ನೀಡದಿದ್ದರೂ ಕೂಡ ಸಾರ್ವಜನಿಕರಿಗೆ ಉತ್ತಮವಾದ ಬಜೆಟ್ ಇದಾಗಿದೆ. ಪೆಟ್ರೋಲ್ ಡೀಸೆಲ್‌ ದರ ಏರಿಕೆಯಿಂದ ಸ್ವಲ್ಪ ಪ್ರಮಾಣದ ತೊಂದರೆಯಾಗಿದೆ ಎಂದು ಕಠಾವ್​ಕರ್​ ಹೇಳಿದರು.

Intro:ಉತ್ತಮವಾದ ಬಜೆಟ್: ಕಠಾವಕರ್

ಹುಬ್ಬಳ್ಳಿ:ಕೇಂದ್ರ ಸರ್ಕಾರದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2019-20 ರ ಬಜೆಟ್ ಉತ್ತಮವಾಗಿದ್ದು, ತೆರಿಗೆ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ವಿಶೇಷವಾದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಚಾರ್ಟೆಡ್ ಅಕೌಂಟೆಂಟ್ ವಾಯ್.ಎಂ.ಕಠಾವಕರ ತಿಳಿಸಿದರು.
ನಗರದಲ್ಲಿಂದು ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, 80.250 ಕೋಟಿ ಹಣವನ್ನು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು, ಗ್ರಾಮೀಣ ಕೈಗಾರಿಕೆ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷವಾಗಿದೆ.ಅಲ್ಲದೇ ತೆರಿಗೆಯಲ್ಲಿ ಹೊಸ ನಿರ್ಧಾರಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕರ ಗೃಹಸಾಲ ಹಾಗೂ ಕೃಷಿಯ ಶೂನ್ಯ ಬಂಡವಾಳದಂತಹ ಯೋಜನೆಗಳನ್ನು ಜಾರಿಗೊಳಿಸಿರುವುದು ಒಳ್ಳೆಯ ವಿಚಾರವಾಗಿದೆ ಇದೆಲ್ಲವನ್ನೂ ಗಮನಿಸಿದಾಗ ಬಿದು ದೂರಗಾಮಿ ಬಜೆಟ್ ಆಗಿದೇ ತತಕ್ಷಣವಾಗಿ ಫಲ ನೀಡಲಿಲ್ಲದಿದ್ದರೂ ಕೂಡ ಸಾರ್ವಜನಿಕರಿಗೆ ಉತ್ತಮವಾದ ಬಜೆಟ್ ಇದಾಗಿದೇ.ಪೆಟ್ರೋಲ್ ಡೀಸೆಲ್‌ ದರ ಏರಿಕೆ ಸ್ವಲ್ಪ ಪ್ರಮಾಣದ ತೊಂದರೆಯಾಗಿದೆ ಎಂದರು.
ಬೈಟ್ -ವಾಯ್ , ಎಂ‌ ಕಠಾವರ್, ತೆರಿಗೆ ಸಲಹೆಗಾರರುBody:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.